Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ರಕ್ತದಾನ ಮಾಡಲು ಇಲ್ಲಿದೆ ಸುವರ್ಣವಕಾಶ...

ರಕ್ತದಾನ ಮಾಡಲು ಇಲ್ಲಿದೆ ಸುವರ್ಣವಕಾಶ "ಬ್ಲಡ್ ಡೊನರ್ಸ್" ವಾಟ್ಸಪ್ ಗ್ರೂಪ್

ಸಿದ್ದೀಕ್ ಮಂಜೇಶ್ವರಸಿದ್ದೀಕ್ ಮಂಜೇಶ್ವರ5 Jan 2016 9:10 AM IST
share
ರಕ್ತದಾನ ಮಾಡಲು ಇಲ್ಲಿದೆ ಸುವರ್ಣವಕಾಶ ಬ್ಲಡ್ ಡೊನರ್ಸ್ ವಾಟ್ಸಪ್ ಗ್ರೂಪ್

ಮಂಗಳೂರು:  ರಕ್ತದ ಅವಶ್ಯಕತೆಯಿಂದ ಬೀದಿ ಬೀದಿ ಅಲೆದಾಡುವ ಬಡ ರೋಗಿಗಳ ಕೈ ಹಿಡಿಯಲೆಂದ ಸಾಮಾಜಿ ಕಾಳಜಿಯ ಧ್ಯೇಯದೊಂದಿಗೆ ಇದೀಗ ಬಹು ಬೇಡಿಕೆಯ ಸಾಮಾಜಿಕ ತಾಣವಾದ ವಾಟ್ಸಪ್ ನಲ್ಲಿ ಬ್ಲಡ್ ಡೊನರ್ಸ್ ಮಂಗಳೂರು ವಾಟ್ಸಪ್ ಗ್ರೂಪ್ ಕಾರ್ಯಚರಿಸುತಿದ್ದು, ಸಾಮಿಜಿಕ ತಾಣಗಳಲಿ ಹೆಚ್ಚು ಹೆಚ್ಚು ಪ್ರಸಕ್ತಿ ಪಡೆಯುತಿದೆ.

    ಕಳೆದೊಂದು ವರ್ಷದಿಂದ ಮಂಗಳೂರು ಆಸುಪಾಸಿನ ಆಸ್ಪತ್ರೆಗಳಲ್ಲಿ ತುಂಬಾ ರೋಗಿಗಳಿಗೆ ರಕ್ತದ ಅವಶ್ಯಕತೆಯನ್ನು ಪೂರೈಕೆ ಮಾಡಿ ಕೊಡಲಾಗಿದ್ದು, ಅದು ನಮಗೆ ತುಂಬಾ ಖುಷಿ ತಂದಿದೆ ಎಂದು ಎಡ್ಮಿನ್ಸ್ ಗಳ ಮಾತು. ಒಂದು ದಿವಸ ಓರ್ವ ಪ್ರಾಯದ ಮಹಿಳೆ ಒಂದು ಆಸ್ಪತ್ರೆಯಲ್ಲಿ ರಕ್ತಕ್ಕಾಗಿ ಓಡಾಡುವುದನು ನೋಡಿ ಅವರಿಗೆ ಸಹಾಯ ಮಾಡಲೆಂದೇ  ಅಲ್ಲಿ ಅಕ್ಕಪಕ್ಕದಲ್ಲಿನ ತುಂಬಾ ಜನರಲ್ಲಿ ವಿಚಾರಿಸಿದೆ. ಆದರೆ ಅವರಲ್ಲಿ ಯಾರು  ರಕ್ತ ಕೊಡಲು ತಯಾರಾಗಿಲ್ಲ ನಾವು ಮತ್ತು ನಮ್ಮ ಕೆಲವು ಸ್ನೇಹಿತರು ಸೇರಿ ಅವರಿಗೆಬೇಕಾದ ರಕ್ತ ಕೊಟ್ಟು,  ಅಲ್ಲಿನ ನರ್ಸ್ ಹತ್ತಿರ ನಮ್ಮ ದೂರವಾಣಿ ಸಂಖ್ಯೆ ಕೊಟ್ಟು ಇಂತಹ ರಕ್ತ ಅವಶ್ಯಕತೆ ಬಂದರೆ ನಮ್ಮಗೆ ಕರೆ ಮಾಡಿ ಎಂದು ಹೇಳಿ  ಬಂದಿದ್ದೆವು.  ಅದರ ಮುಂದುವರಿದ ಭಾಗವೇ ಈ ಬ್ಲಡ್ ಡೊನರ್ಸ್ ಎಂಬೂದು ಎಡ್ಮಿನ್ ಗಳ ಮಾತು. 

      ಬ್ಲಡ್ ಡೊನರ್ಸ್ ಎಂಬ ಆರು ವಾಟ್ಸಪ್ ಗ್ರೂಪ್ ಇದ್ದು ರಕ್ತದಾನದ ಬಗ್ಗೆ ಮಾತ್ರ ಮಾಹಿತಿ ಕೊಡುತ್ತಿರುವ ಈ ಗ್ರೂಪ್ ಗಳಲ್ಲಿ,  ಐನೂರಕ್ಕೂ ಹೆಚ್ಚು ಸದಸ್ಯರಿದ್ದಾರೆ.  ಈ ಬಗ್ಗೆ ಸಾಮಾಜಿಕ ತಾಣದಲ್ಲಿ ಹೆಚ್ಚೆಚ್ಚು ವೈರಲಾಗುತಿದ್ದು, ಪ್ರಸಂಶೆಗಳೂ ಕೇಳಿ ಬಂದಿದೆ.  ರಕ್ತದಾನದ ಕ್ಯಾಂಪ್ ನಡೆಸುದು ಮುಂದಿನ ಉದ್ದೇಶ ಎಂಬುದು ಎಡ್ಮಿನ್ ಗಳ ಮಾತು.

     ಬ್ಲಡ್ ಡೊನರ್ಸ್ ವಾಟ್ಸಪ್ ಗ್ರೂಪಿನ ಜೊತೆ ಸೇರಲು ಇಚ್ಛಿಸುವವರು ನಿಮ್ಮ ಹೆಸರು , ದೂರವಾಣಿ ಸಂಖ್ಯೆ, ನಿಮ್ಮ ರಕ್ತದ ಗ್ರೂಪ್,  ಈ ಕೆಳಗಿನ ನಂಬರಿಗೆ ವಾಟ್ಸಪ್ ಮೂಲಕ ತಿಳಿಸತಕ್ಕದ್ದು.

 ಸಿದ್ದೀಕ್ ಮಂಜೇಶ್ವರ : +919845707090, ಇಮ್ಮು ಉಳ್ಳಾಲ :  +966565631952, ಇಮ್ಮು ಮದಕ :  +966582298604, ದಾವೂದ್ ಬಜಾಲ್ : +966533163173, ನಿಝಾಮುದ್ದೀನ್ N.U.T : +966536989390,  ನಿಝಾಮ್ ಮಂಕಿಸ್ಟ್ಯಾಂಡ್ : +918951671414

share
ಸಿದ್ದೀಕ್ ಮಂಜೇಶ್ವರ
ಸಿದ್ದೀಕ್ ಮಂಜೇಶ್ವರ
Next Story
X