ಮಂಗಳೂರು ,ಜ.7:ಸಮುದಾಯ ಕರ್ನಾಟಕ ರೆರ್ಪಟರಿ ಮತ್ತು ಸಮುದಾಯ ಮಂಗಳೂರು ಇದರ ವತಿಯಿಂದ ನಗರದ ಬದ್ರೀಯಾ ಪದವಿ ಪೂರ್ವ ಕಾಲೇಜು ಬಯಲು ಅಂಗಳದಲ್ಲಿ ಪ್ಯಾಲೆಸ್ತೀನ್ ಕುರಿತ ‘ಗೋಡೆಗೆ ಕಥೆ ಹೇಳಿ’ ಬೀದಿ ನಾಟಕ ಪ್ರದರ್ಶನ ಗೊಂಡಿತು .
ಮಂಗಳೂರು ,ಜ.7:ಸಮುದಾಯ ಕರ್ನಾಟಕ ರೆರ್ಪಟರಿ ಮತ್ತು ಸಮುದಾಯ ಮಂಗಳೂರು ಇದರ ವತಿಯಿಂದ ನಗರದ ಬದ್ರೀಯಾ ಪದವಿ ಪೂರ್ವ ಕಾಲೇಜು ಬಯಲು ಅಂಗಳದಲ್ಲಿ ಪ್ಯಾಲೆಸ್ತೀನ್ ಕುರಿತ ‘ಗೋಡೆಗೆ ಕಥೆ ಹೇಳಿ’ ಬೀದಿ ನಾಟಕ ಪ್ರದರ್ಶನ ಗೊಂಡಿತು .