ಮಕ್ಕಳ ಬಳಸಿ ಭಿಕ್ಷಾಟನೆ
ಮಾನ್ಯರೆ,
ಮಕ್ಕಳನ್ನು ಬಳಸಿಕೊಂಡು ಭಿಕ್ಷಾಟನೆಗಿಳಿಯುವವರ ವಿರುದ್ಧ ದ.ಕ. ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗಿರುವುದು ಪ್ರಶಂಸನೀಯ.
ಮಂಗಳೂರು ಸೇರಿದಂತೆ ಜಿಲ್ಲೆಯ ಹೆಚ್ಚಿನ ಕಡೆ ಹೆಚ್ಚು ಜನ ಸೇರುವಲ್ಲಿ ಎಳೆಯ ಮಕ್ಕಳನ್ನು ಬಿಸಿಲಲ್ಲಿ ಒಣಗಿಸಿಕೊಂಡು ಭಿಕ್ಷೆ ಬೇಡುವುದು ಕಂಡು ಬರುತ್ತಿದೆ. ಆದ್ದರಿಂದ ಈ ಬಗ್ಗೆ ಕೂಡಲೇ ಕ್ರಮ ಜರಗಿಸುವುದು ಅಗತ್ಯವಾಗಿದೆ. ಮತ್ತು ಇಂತಹವರಿಗೆ ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ.
Next Story





