ಜನವರಿ 30-೨೦೧೫, ರ ಗಾಂಧಿ ಹತ್ಯೆಯ ದಿನ ಗಾಂಧೀಜಿ ಆಶಿಸಿದ್ದ ಸರ್ವಧರ್ಮಗಳ ಸಂಗಮದ ನಾಡಿನ ಶ್ರೇಷ್ಠತೆಯನ್ನು ಸಾರುವ ಸಲುವಾಗಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಕೇಂದ್ರ ಸಮಿತಿ ಹಮ್ಮಿಕೊಂಡಿದೆ. ಸಹಬಾಳ್ವೆಯ ಸಾಗರ, ಮಂಗಳೂರು ನಗರದ ಪುರಭವನದಲ್ಲಿ ನಡೆಯಲಿದೆ
ಜನವರಿ 30-೨೦೧೫, ರ ಗಾಂಧಿ ಹತ್ಯೆಯ ದಿನ ಗಾಂಧೀಜಿ ಆಶಿಸಿದ್ದ ಸರ್ವಧರ್ಮಗಳ ಸಂಗಮದ ನಾಡಿನ ಶ್ರೇಷ್ಠತೆಯನ್ನು ಸಾರುವ ಸಲುವಾಗಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಕೇಂದ್ರ ಸಮಿತಿ ಹಮ್ಮಿಕೊಂಡಿದೆ. ಸಹಬಾಳ್ವೆಯ ಸಾಗರ, ಮಂಗಳೂರು ನಗರದ ಪುರಭವನದಲ್ಲಿ ನಡೆಯಲಿದೆ