Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಂಗಳೂರು ವಿವಿ ರ್ಯಾಂಕ್ ಗಳಿಕೆಯಲ್ಲಿ...

ಮಂಗಳೂರು ವಿವಿ ರ್ಯಾಂಕ್ ಗಳಿಕೆಯಲ್ಲಿ ಆಳ್ವಾಸ್ 31 ರ್ಯಾಂಕ್‌ಗಳೊಂದಿಗೆ ಸಾಧನೆ

ವಾರ್ತಾಭಾರತಿವಾರ್ತಾಭಾರತಿ15 Jan 2016 5:07 PM IST
share

ಮೂಡುಬಿದಿರೆ : ಮಂಗಳೂರು ವಿವಿ ಗೆ ಸಂಯೋಜನೆಗೊಂಡು ಮಾದರಿಯಾಗಿ ಕಾರ್ಯಚರಿಸುತ್ತಿರುವ ಆಳ್ವಾಸ್ ಪದವಿ, ಸ್ನಾತಕೋತ್ತರ ದೈಹಿಕ ಶಿಕ್ಷಣ ಕಾಲೇಜು ಮತ್ತು ಆಳ್ವಾಸ್ ಶಿಕ್ಷಣ ತರಬೇತಿ ಕಾಲೇಜು ಈ ಬಾರಿಯು ವಿವಿ ಮಟ್ಟದಲ್ಲಿ ಈ ಬಾರಿ ಅತೀ ಹೆಚ್ಚು ಅಂದರೆ 31 ರ್ಯಾಂಕುಗಳನ್ನು ಪಡೆದು ತನ್ನ ಶೈಕ್ಷಣಿಕ ಔನತ್ಯ ಮೆರೆದಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಮೋಹನ್ ಆಳ್ವ ತಿಳಿಸಿದ್ದಾರೆ.  ಅವರು ಶುಕ್ರವಾರದಂದು ತನ್ನ ಕಛೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು. ಶೈಕ್ಷಣಿಕ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವಿವಿಗೆ ಮಾದರಿಯಾಗಿ ಮತ್ತು ಸತತ ಹತ್ತು ವರ್ಷಗಳಿಂದ ಆಳ್ವಾಸ್ ಸಂಸ್ಥೆಯು ಸಮಗ್ರ ಪ್ರಶಸ್ತಿಗಳನ್ನು ಪಡೆಯುತ್ತಾ ಬಂದಿದ್ದು ತನ್ನ ಸಾಧನೆಯಿಂದ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಅವಕಾಶಗಳನ್ನು ಸೃಷ್ಟಸುತ್ತಿದೆ. ಪ್ರತಿ ವರ್ಷ 300 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಕ್ಯಾಂಪಸ್‌ನಿಂದಲೇ ವಿವಿಧ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ. ಹಾಗೂ 150 ಕ್ಕಿಂತಲ;ಊ ಹೆಚ್ಚು ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಗಳಲ್ಲಿ ಪ್ರಶಸ್ತಿ ತನ್ನ ಮುಡಿಗೆರಿಸಿಕೊಂಡಿದೆ.

ಕಳೆದ 6 ವರ್ಷಗಳಿಂದ ವಿವಿ ಪರೀಕ್ಷೆಗಳಲ್ಲಿ ಸತತವಾಗಿ 20 ಕ್ಕಿಂತಲೂ ಹೆಚ್ಚು ರ್ಯಾಂಕುಗಳನ್ನು ಪಡೆಯುತ್ತಿರುವ ಆಳ್ವಾಸ್ ಈ ಬಾರಿಯೂ ವಿವಿ ಪರೀಕ್ಷೆಗಳಲ್ಲಿ ಒಟ್ಟು 31 ರ್ಯಾಂಕುಗಳನ್ನು ಪಡೆದು ಶೈಕ್ಷಣಿಕ ಸಾಧನೆಗೆ ಮೆರೆಗು ತಂದಿದೆ. ಆಳ್ವಾಸ್ ದತ್ತು ಸ್ವೀಕಾರ ಯೋಜನೆಯಡಿ ಆಯ್ಕೆಗೊಂಡ ವಿದ್ಯಾರ್ಥಿಗಳು ಕಲಿಕೆ, ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಸಂಸ್ಥೆಯ ಬದ್ಧತೆ ಮತ್ತು ಸಾಮಾಜಿಕ ಕ್ರೀಯಾತ್ಮಕತೆಯ ದ್ಯೋತಕವಾಗಿದೆ ಎಂದವರು ತಿಳಿಸಿದರು.  ಆಳ್ವಾಸ್ ಸಂಸ್ಥೆಯ ಪ್ರಾಂಶುಪಾಲ ಪ್ರೊ.ಕುರಿಯನ್ ಮತ್ತು ಮಾಧ್ಯಮ ಸಂಪರ್ಕಾಧಿಕಾರಿ ಪದ್ಮನಾಭ ಶೆಣೈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪಿಜಿ ರ್ಯಾಂಕ್ ಪಡೆದವರು:

1.ರಾಧಿಕ ಎಂಡಿ 3ನೇ ರ್ಯಾಂಕ್ (ಎಂಎಸ್‌ಡಬ್ಲ್ಯೂ), 2. ಪ್ರಜ್ಞಾ ಸಿ.ಶೆಟ್ಟಿ 8ನೇ ರ್ಯಾಂಕ್ (ಎಂ.ಕಾಂ), 3.ಹರ್ಷಿತಾ ಹೆಚ್.ಜಿ 1ನೇ ರ್ಯಾಂಕ್ (ಎಂಹೆಚ್‌ಆರ್‌ಡಿ), 4.ದಿವ್ಯಾ ಪ್ರಭಾಕರ್ ಭಟ್ 2ನೇ ರ್ಯಾಂಕ್ (ಎಂಹೆಚ್‌ಆರ್‌ಡಿ), 5. ಸುರಕ್ಷಾ 3ನೇ ರ್ಯಾಂಕ್ (ಎಂಹೆಚ್‌ಆರ್‌ಡಿ), 6. ಸಾಲ್ಯಾನ್ ಭವ್ಯಶ್ರೀ ಸುಂದರ್ 1ನೇ ರ್ಯಾಂಕ್ (ಎಂ.ಕಾಂ(ಐಬಿಒ) ), 7. ಸುಶ್ಮಿತಾ ಆರ್. ಶೆಟ್ಟಿ 2ನೇ ರ್ಯಾಂಕ್ (ಎಂ.ಕಾಂ(ಐಬಿಒ) ), .ಅನ್ವಿತಾ ಎ.ಜೈನ್ 3ನೇ ರ್ಯಾಂಕ್ (ಎಂ.ಕಾಂ(ಐಬಿಒ) ),9. ಕಾವ್ಯ ಕೃಷ್ಣನ್ ಎಂ 1ನೇ ರ್ಯಾಂಕ್ (ಎಂ.ಎಸ್‌ಸಿ. ಎನ್. ಚೆಂ), 10. ವಿಜೇತ ಎಂ. 2ನೇ ರ್ಯಾಂಕ್ (ಎಂ.ಎಸ್‌ಸಿ. ಎನ್. ಚೆಂ), 11. ಪ್ರಿಯಾಂಕ ಅಪ್ಪಣ್ಣ ಅಪರಾಜ್ 3ನೇ ರ್ಯಾಂಕ್ (ಎಂ.ಎಸ್‌ಸಿ. ಎನ್. ಚೆಂ), 12.ಗೌತಮಿ ಆರ್. 1ನೇ ರ್ಯಾಂಕ್ ( ಎಂ.ಎಸ್‌ಸಿ. ಬಯೋಟೆಕ್), 13. ಲಕ್ಷ್ಮೀ ಪರಮೇಶ್ವರ ಗಾಡಿಗ 2ನೇ ರ್ಯಾಂಕ್ 2ನೇ ರ್ಯಾಂಕ್ (ಎಂ.ಎಸ್‌ಸಿ. ಬಯೋಟೆಕ್), 14. ಶೆರ್ಲಿ ವಿನೋಲಿಯ ನಜ್ರತ್ 2ನೇ ರ್ಯಾಂಕ್ (ಎಂ.ಎಸ್‌ಸಿ. ಫಿಜಿಕ್ಸ್), 15. ನಳಿನಾಕ್ಷಿ 1ನೇ ರ್ಯಾಂಕ್ (ಕಂಪ್ಯೂಟರ್ ಸೈನ್ಸ್) ಹಾಗೂ ಸುರೇಖ ಎಸ್‌ಪಿ 3ನೇ ರ್ಯಾಂಕ್ ( ಎಂ.ಎಸ್‌ಸಿ ಮ್ಯಾಥ್ಸ್).

      

ಯುಜಿ ರ್ಯಾಂಕ್ ಪಡೆದವರು:

 1. ಪಲ್ಲವಿ ಕೆಜೆ 1ನೇ ರ್ಯಾಂಕ್ ಬಿಎ (ಹೆಚ್‌ಆರ್‌ಡಿ), 2. ಮಂಜುಶ್ರೀ ಕೆ.ಪಿ 3ನೇ ರ್ಯಾಂಕ್ ಬಿಎ (ಹೆಚ್‌ಆರ್‌ಡಿ), 3. ಶೃತಿ 7ನೇ ರ್ಯಾಂಕ್ (ಬಿಎಸ್‌ಸಿ), 4. ಏಕ್ತಾ 1ನೇ ರ್ಯಾಂಕ್ ಬಿ.ಎಸ್‌ಸಿ (ಎಫ್‌ಎನ್‌ಡಿ), 5. ಪ್ರಿಯಾಂಕ ಪಿ. 3ನೇ ರ್ಯಾಂಕ್ (ಬಿ.ಕಾಂ), 6. ಸ್ರೀಜಿತ್ ಸಿಜಿ 1ನೇ ರ್ಯಾಂಕ್ (ಬಿವಿಎ), 7. ಅಭಿತ್ 2ನೇ ರ್ಯಾಂಕ್ (ಬಿವಿಎ), 8. ಅರ್ಷಾ ಮರಿಯಾ ಜೋನ್ 3ನೇ ರ್ಯಾಂಕ್ (ಬಿವಿಎ), 9. ಕೀರ್ತನಾ ಬೋಪಣ್ಣ ಸಿ. 1ನೇ ರ್ಯಾಂಕ್ (ಬಿಎ), 10. ಶ್ರೀಗೌರಿ ಎಸ್ ಜೋಶಿ 2ನೇ ರ್ಯಾಂಕ್ (ಬಿ.ಎ), 11.ಪ್ರಸನ್ಮಯ ಭಟ್ 8ನೇ ರ್ಯಾಂಕ್ (ಬಿ.ಎ), 12. ವನಿತಾ ಡಿಕುನ್ಹಾ. 6ನೇ ರ್ಯಾಂಕ್ (ಬಿ.ಎಡ್), 13. ಅನಿಲ್ ಕುಮಾರ್ ಜೈನ್ 8ನೇ ರ್ಯಾಂಕ್ (ಬಿ.ಎಡ್), 14 ರವಿ ವಾಲ್ಕೆ 2ನೇ ರ್ಯಾಂಕ್ (ಬಿ.ಪಿಎಡ್) ಹಾಗೂ ಅರ್ಪಿತಾ ಮೇರಿ 3ನೇ ರ್ಯಾಂಕ್ (ಬಿ.ಪಿಎಡ್)ನ್ನು ಪಡೆದಿರುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X