Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕರಾವಳಿ ಕಡಲ ತೀರದಲ್ಲಿ ಜನಾಕರ್ಷಣೆಯ...

ಕರಾವಳಿ ಕಡಲ ತೀರದಲ್ಲಿ ಜನಾಕರ್ಷಣೆಯ ಅಂತರಾಷ್ಟ್ರೀಯ ಗಾಳಿಪಟ ಉತ್ಸವ

ವಾರ್ತಾಭಾರತಿವಾರ್ತಾಭಾರತಿ17 Jan 2016 6:55 PM IST
share
ಕರಾವಳಿ ಕಡಲ ತೀರದಲ್ಲಿ ಜನಾಕರ್ಷಣೆಯ ಅಂತರಾಷ್ಟ್ರೀಯ ಗಾಳಿಪಟ ಉತ್ಸವ


      ಕರಾವಳಿ ಕಡಲ ತೀರದಲ್ಲಿ ಜನಾಕರ್ಷಣೆಯ ಅಂತರಾಷ್ಟ್ರೀಯಗಾಳಿಪಟಉತ್ಸವ ಮಂಗಳೂರು,ಜ,17:ಕರಾವಳಿಯ ಪಣಂಬೂರು ಕಡಲ ತೀರದಲ್ಲಿ ಎರಡು ದಿನಗಳ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಎರಡನೆ ಹಾಗೂ ಸಮಾರೋಪ ದಿನವಾದ ಇಂದು ಸಂಜೆ ವಿವಿಧ ಕಡೆಯಿಂದ ಆಗಮಿಸಿದ ಜನರು ಆಕಾಶದಲ್ಲಿ ತೇಲುವ ವರ್ಣರಂಜಿತ ಗಾಳಿಪಟ ಉತ್ಸವವನ್ನು ವೀಕ್ಷಿಸಿದರು.ರೋಟರಿ ಕ್ಲಬ್,ಟೀಮ್ ಮಂಗಳೂರು ತಂಡದಿಂದ ಆಯೋಜಿಸಲಾದ ಅಂತರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ 12ದೇಶಗಳ 22 ಮಂದಿ ಪ್ರತಿನಿಧಿಗಳು ತಮ್ಮ ವಿಶಿಷ್ಟವಾದ ಗಾಳಿಪಟಗಳನ್ನು ಕಡಲ ಕಿನಾರೆಯಲ್ಲಿ ತೇಲಿಬಿಟ್ಟು ಜನರನ್ನು ರಂಜಿಸಿದರು.


    ಶನಿವಾರ ಸಂಜೆ ಆರಂಭಗೊಂಡ ಈ ಉತ್ಸವದಲ್ಲಿ ಎಲ್ಲಾ ಗಾಳಿಪಟಗಳನ್ನು ಹಾರಿಸಲು ಕೆಲವೊಂದು ಸಮಸ್ಯೆಗಳು ಉಂಟಾಗಿದ್ದರೂ ರಾತ್ರಿ ವೇಳೆಗೆ ಉತ್ಸವಕ್ಕೆ ಬೆಳಕಿನ ಮೆರುಗಿ ನೀಡಿ ರಂಜಿಸಿದ್ದರು.ರವಿವಾರ ಈ ಸಮಸ್ಯೆಗಳನ್ನು ನಿವಾರಿಸಿ ಪಣಂಬೂರು ಕಡಲ ಕಿನಾರೆಯಲ್ಲಿ ರಂಗು ರಂಗಿನ ವಿಶೀಷ್ಟ ವಿನ್ಯಾಸದ ಗಾಳಿಪಟಗಳು ಅಪಾರ ಜನಾಕರ್ಷಣೆಗೆ ಪಾತ್ರವಾಯಿತು.


   ಈ ಬಾರಿಯೂ ಟೀಮ್ ಮಂಗಳೂರು ತಂಡ ಸ್ಥಳೀಯ ಸಾಂಸ್ಕೃತಿಕ ಸಂಕೇತಕಗಳ ಗಾಳಿಪಟಗಳನ್ನು ಹಾರಿಸಿ ತಮ್ಮ ವಿಶೇಷತೆಯನ್ನು ಮಗದೊಮ್ಮೆ ಪ್ರದರ್ಶಿಸಿದರು.ಕರಾವಳಿಯ ಯಕ್ಷಗಾನದ ಮೆರುಗನ್ನು ಹೊತ್ತ ವೇಷದ ಗಾಳಿಪಟ,ಕೇರಳದ ಕಥಕ್ಕಳಿಯ ಗಾಳಿಪಟ,ಜೊತೆಗೆ ಮೀನಿ ಆಕಾರದ ಹಕ್ಕಿಯ ಆಕಾರದ ಗಾಳಿಪಟಗಳು,ವಿದೇಶಿಯರ ದೈತ್ಯ ಆಕಾರದ ಜಲಚರಗಳು,ಡ್ರಾಗನ್ ಹಾಗೂ ಇತರ ಸಾಂಕೇತಿಕ ವಿನ್ಯಾಸದೊಂದಿಗೆ ಹಾರಿಸಿದ ಗಾಳಿಪಟಗಳು ಉತ್ಸವಕ್ಕೆ ವರ್ಣರಂಜಿತ ಮೆರುಗನ್ನು ತಂದು ಕೊಟ್ಟಿತು.ಈ ಬಾರಿ ನೈಟ್ ಕೈಟ್ ಫ್ಲೈಯಿಂಗ್ ಎನ್ನುವ ಮಾದರಿಯನ್ನು ಪ್ರಥಮ ಬಾರಿಗೆ ಮಂಗಳೂರು ಕಡಲ ಕಿನಾರೆಯಲ್ಲಿ ಪರಿಚಯಿಸಲಾಯಿತು.ಈ ಮಾದರಿಯಲ್ಲಿ ಉತ್ಸವದ ಆವರಣದಲ್ಲಿ ಇರಿಸಲಾಗಿದ್ದ ಗೂಡು ದೀಪಗಳನ್ನು ಬೆಳಗಿಸುವುದರೊಂದಿಗೆ ಚಾಲನೆ ನೀಡಲಾಯಿತು.ಗಾಳಿಪಟಕ್ಕೆ ಕೇಂದ್ರೀಕರಿಸಿ ಬೆಳಕನ್ನು ಹಾಯಿಸಿದಾಗ ರಾತ್ರಿ ಆಕಾಶದಲ್ಲಿ ಬೆಳಕನ್ನು ಪ್ರತಿಫಲಿಸುತ್ತಾ ಸಾಗುವ ಗಾಳಿಪಟ,ಎಲ್‌ಇಡಿ ಬಲ್ಬುಗಳನ್ನು ಹೊಂದಿದ ಬ್ಯಾಟರಿ ಅಳವಡಿಸಿದ ಗಾಳಿಪಟಗಳು ಜನಾಕರ್ಷಣೆಯ ಕೇಂದ್ರವಾಗಿತ್ತು.


ಫ್ರಾನ್ಸ್, ಆಸ್ರೇಲಿಯಾ, ಕುವೈಟ್, ನೆದರ್ಲೆಂಡ್, ಉಕ್ರೇನ್, ಇಟಲಿ, ಟರ್ಕಿ, ಜರ್ಮನಿ, ಕಾಂಬೋಡಿಯಾ,ಸಿಂಗಾಪುರ ಮೊದಲಾದ ದೇಶಗಳ ಪ್ರತಿನಿಧಿಗಳು ಹಾಗೂ ಭಾರತದ ಮಂಗಳೂರು ,ಹೈದರಾಬಾದ್.ಮಹಾರಾಷ್ಟ್ರದ ಸದಸ್ಯರು ಈ ಉತ್ಸವದಲ್ಲಿ ಪಾಲ್ಗೊಂಡರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X