ಮೂಡುಬಿದಿರೆ: ಕಿಂಡಿ ಅಣೆಕಟ್ಟಿನಲ್ಲಿ ನೀರು ಶೇಖರಣೆ

ಮೂಡುಬಿದಿರೆ : ತೆಂಕಮಿಜಾರು ಗ್ರಾ. ಪಂ.ವ್ಯಾಪ್ತಿಯಲ್ಲಿ ನಾದುರಸ್ತಿಯಲ್ಲಿದ್ದ 2 ಕಿಂಡಿ ಅಣೆಕಟ್ಟುಗಳನ್ನು ಪಂಚಾಯತ್ ವತಿಯಿಂದ ಕಟ್ಟದ ನೀರಿನ ಮಧ್ಯೆ ಮಣ್ಣು ಹಾಕಿ ತಡೆಯನ್ನು ನೀರು ನಿಲ್ಲುವಂತೆ ನೂತನ ಮಾದರಿಯಲ್ಲಿ ನಿರ್ಮಿಸಿ ಕ್ರಷಿಕರಿಗೆ ಉಪಯೋಗವಾಗುವಂತೆ ಮಾಡಲಾಗಿದ್ದು ಇದನ್ನು ಸೋಮವಾರದಂದು ಪಂಚಾಯತ್ ಅಧ್ಯಕ್ಷ ಬಾಲಕ್ರಷ್ಣ ದೇವಾಡಿಗ ಸಹಿತ ಸದಸ್ಯರು ಪರಿಶೀಲನೆ ನಡೆಸಿದರು.
ಈ ಸಂದರ್ಭ ಪಂಚಾಯತ್ ಅಭಿವ್ರದ್ಧಿ ಅಧಿಕಾರಿ ಸಾಯೀಶ ಚಾವ್ ಟ ಉಪಸ್ಥಿತರಿದ್ದರು.
Next Story





