Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಬುರೈದ: ಹುಬ್ಬು ರಸೂಲ್ ಕಾರ್ಯ ಕ್ರಮ

ಬುರೈದ: ಹುಬ್ಬು ರಸೂಲ್ ಕಾರ್ಯ ಕ್ರಮ

ಮ್ಮೊನು  ಕಾಂಜರ್ ಕಟ್ಟೆಮ್ಮೊನು ಕಾಂಜರ್ ಕಟ್ಟೆ19 Jan 2016 9:43 AM IST
share
ಬುರೈದ: ಹುಬ್ಬು ರಸೂಲ್  ಕಾರ್ಯ ಕ್ರಮ

ಬುರೈದ: ಇಂಡಿಯಾ ಫ್ರೆಟಿನಿ೯ಟಿ ಫೋರಂ  ಬುರೈದ  ಘಟಕವು   ಆಯೋಜಿಸಿದ  ಸೀರತುನ್ನಬಿ  ಅಬಿಯಾನದ  ಅಂಗವಾಗಿ  ಪ್ರವಾದಿ ನಬಿ (ಸ.ಅ) ರವರ ಜೀವನ ಮತ್ತು ಸಂದೇಶಸಾರುವ “ ಹುಬ್ಬು ರಸೂಲ್ ” ಎಂಬ ಕಾರ್ಯ ಕ್ರಮ ಜ.14 ರಂದು ಬುರೈದ ಖಳಿದಿಯದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಐ ಎಫ್ ಎಫ್  ಬುರೈದ ಇದರ ಪ್ರದಾನ ಕಾರ್ಯದರ್ಶಿ  ಜಮಾಲ್ ಅಡ್ಧೂರ್  ರವರು ವಹಿಸಿದ್ಧರು. ಸಹೀದ್ ಪುಂಜಲ್ ಕಟ್ಟೆ ರವರ  ಕೀರತ್ ನಿಂದ ಕಾರ್ಯಕ್ರಮ ಪ್ರಾರಂಭವಾಹಿತು.
 

ಐಎಫ್ಎಫ್ ಕೇರಳ ಜಿಲ್ಲಾ ಸಮಿತಿ ಸದಸ್ಯರಾದ ಹಾರಿಸ್ ಮೌಲವಿರವರು ಕಾರ್ಯಕ್ರಮವನ್ನು  ಉದ್ಘಾಟಿಸಿ , ದಿಕ್ಸೂಚಿ ಬಾಷಣ ಮಾಡಿದರು.  

ಪ್ರವಾದಿ ನಬಿ (ಸ.ಅ) ರವರ ಜೀವನ ನಮಗೆಲ್ಲರಿಗೂ  ಮಾದರಿಯಾಗಬೇಕು. ಐಕ್ಯತೆಗೆ ಅಲ್ಲಾಹನ ಸಹಾಯ ಯಾವಾಗಲು ಇರುತದೆ,  ಬದರ್ ಯುದ್ದದಲ್ಲಿ 313 ಸಹಬಿಗಳು ಒಂದು ಸಾವಿರ ಶತ್ರುಗಳನ್ನು ಅಲ್ಲಾಹನ ಸಹಾಯದಿಂದ ಎದುರಿಸಿದರು . ಆಗ ಸಹಬಿಗಳಲ್ಲಿ ಐಕ್ಯತೆ ಇತ್ತು ಎಂದರು. ಈಗ ನಮ್ಮ ಮುಸ್ಲಿಂ ಸಮಾಜದಲ್ಲಿ ಐಕ್ಯತೆ ಕೊರತೆ ಎದ್ದು ಕಾಣುತಿದೆ . ಪರಸ್ಪರ ಐಕ್ಯತೆಯನ್ನು ಕಾಪಾಡಿಕೊಂಡು ಮುಸ್ಲಿಂ ಸಮುದಾಯದ ಒಳಿತಿಗಾಗಿ  ದುಡಿಯಬೇಕು ಎಂದು ಕರೆಕೊಟ್ಟರು. 
  ಐ ಎಫ್ ಎಫ್  ಬುರೈದ ಇದರ ಪ್ರದಾನ ಕಾರ್ಯದರ್ಶಿ  ಜಮಾಲ್ ಅಡ್ಧೂರ್ ತಮ್ಮ ಅಧ್ಯಕ್ಷ ಬಾಷಣ ದಲ್ಲಿ    ಐ ಎಫ್ ಎಫ್  ಸೌದಿ ಅರೇಬಿಯದಲ್ಲಿ ಪ್ರವಾಸಿಗಳ  ಸಮಸ್ಸೆ ಪರಿಹರಿಸಲು  ಹತ್ತು ಹಲವು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ . ಬುರೈದದಲ್ಲಿ ಹಲವಾರು ಸಂಗಟನೆಗಳು ನಮೊಂದಿಗೆ ಕೈಜೋಡಿಸಿದೆ ಎಂದರು.

ಮುಖ್ಯ ಅತಿಥಿಗಳಾಗಿ ಐಎಸ್ಎಫ್ ಬುರೈದ ಜಿಲ್ಲಾ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ ಕುಕ್ಕುವಲ್ಲಿ , ಗಲ್ಫ್ ಕಮಿಟಿ   ಅಡ್ಧೂರ್ ಇದರ ಅಧ್ಯಕ್ಷರಾದ    ಜಿ. ಎಂ.  ಮೊಹಮ್ಮದ್ ಅಡ್ಧೂರ್ , ಯುವ ಉದ್ಯಮಿ ಅಶ್ರಫ್ ಬದ್ರಿಯನಗರ ವೇದಿಕೆ ಯಲ್ಲಿ ಉಪಸ್ಥಿತರಿದ್ದರು

ಅಮಿನ್ ಪುಂಜಲ್ ಕಟ್ಟೆರವರು ಅತಿಥಿಗಳನ್ನು ಸ್ವಾಗತಿಸಿ, ಅಬ್ದುಲ್ ಖದರ್ ಹೈಪರ್ ಪಾಂಡಾ ರವರು ದಾನ್ಯ ವಾದ ಅರ್ಪಿಸಿದರು , ಅಯ್ಯುಬ್ ಉಪ್ಪಿನಂಗಡಿ ಕಾರ್ಯಕ್ರಮ ನಿರೂಪಿಸಿದರು.

share
ಮ್ಮೊನು  ಕಾಂಜರ್ ಕಟ್ಟೆ
ಮ್ಮೊನು ಕಾಂಜರ್ ಕಟ್ಟೆ
Next Story
X