ಕೃಷಿ ಸವಲತ್ತು ಮಾಹಿತಿ ಕಾರ್ಯಾಗಾರ

ಪುತ್ತೂರು, ಜ.19: ಸಂಘಟನೆಗಳು ಧನ ಸಂಗ್ರಹದ ಕುರಿತು ಚಿಂತಿಸದೆ ಜನರ ಮನ ಅರಿತುಕೊಳ್ಳಬೇಕು. ಹಾಗಾದಲ್ಲಿ ಜನ-ಮನ-ಧನ ಜತೆ ಸೇರಿ ಸಂಘಟನೆ ಸದೃಢವಾಗುತ್ತದೆ ಎಂದು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಹೇಳಿದರು. ಸುಳ್ಯ ತಾಲೂಕಿನ ಮುಕ್ಕೂರು ಶಾಲಾ ಸಭಾಂಗಣದಲ್ಲಿ ಕುಂಡಡ್ಕ ನೇಸರ ಯುವಕ ಮಂಡಲ ಉದ್ಘಾಟನೆ ಮತ್ತು ಕೃಷಿ ಸವಲತ್ತು ಮಾಹಿತಿ ಕಾರ್ಯಾಗಾರ ಉದ್ದೇಶಿಸಿ ಅವರು ಮಾತನಾಡಿದರು.
Next Story





