ಮೂಡುಬಿದಿರೆ : ಸನ್ಮಾನ

ಮೂಡುಬಿದಿರೆ : ಮೂಡುಬಿದಿರೆ ಉಪ ವಿಭಾಗದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಳೆದ ಮೂರೂವರೆ ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ಇದೀಗ ಪದೋನ್ನತಿ ಹೊಂದಿ ಡಿಸಿಎಫ್ಒ ಅಗಿ ಪುತ್ತೂರಿನ ಕೆಎಫ್ಡಿಸಿಗೆ ವರ್ಗಾವಣೆ ಹೊಂದಿರುವ ಕಿಶೋರ್ ಕುಮಾರ್ ಅವರಿಗೆ ಮೂಡುಬಿದಿರೆ ಕಛೇರಿಯಿಂದ ಬುಧವಾರ ರಾತ್ರಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಮೂಡುಬಿದಿರೆ ವಲಯಾರಣ್ಯಾಧಿಕಾರಿ ಜಿ.ಡಿ ದಿನೇಶ್ ಸಹಿತ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
Next Story





