ಕಾಸರಗೋಡು, ಜ.21: ಜ.22ರಂದು ನಡೆಸಲುದ್ದೇಶಿ ಸಿದ್ದ ಮಂಜೇಶ್ವರ ತಾಲೂಕು ಭೂ ವಿತರಣಾ ಸಮಿತಿಯ ಸಭೆಯನ್ನು ಜ.27ಕ್ಕೆ ಮುಂ ದೂಡಲಾಗಿದೆ. ಅಂದು ಪೂರ್ವಾಹ್ನ 11ಕ್ಕೆ ಸಭೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಸರಗೋಡು, ಜ.21: ಜ.22ರಂದು ನಡೆಸಲುದ್ದೇಶಿ ಸಿದ್ದ ಮಂಜೇಶ್ವರ ತಾಲೂಕು ಭೂ ವಿತರಣಾ ಸಮಿತಿಯ ಸಭೆಯನ್ನು ಜ.27ಕ್ಕೆ ಮುಂ ದೂಡಲಾಗಿದೆ. ಅಂದು ಪೂರ್ವಾಹ್ನ 11ಕ್ಕೆ ಸಭೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.