Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. * ಬಾಬರಿ ಮಸೀದಿ ಧ್ವಂಸಗೊಳಿಸುವುದನ್ನು...

* ಬಾಬರಿ ಮಸೀದಿ ಧ್ವಂಸಗೊಳಿಸುವುದನ್ನು ನಾನು ಬಲವಾಗಿ ವಿರೋಧಿಸಿದ್ದೆ.

ವಾರ್ತಾಭಾರತಿವಾರ್ತಾಭಾರತಿ24 Jan 2016 11:11 PM IST
share
* ಬಾಬರಿ ಮಸೀದಿ ಧ್ವಂಸಗೊಳಿಸುವುದನ್ನು ನಾನು ಬಲವಾಗಿ ವಿರೋಧಿಸಿದ್ದೆ.

- ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

-ಧ್ವಂಸ ಮಾಡಿದ ಬಳಿಕ, ನೀವು ವಿರೋಧಿಸಿದಿರಿ ಎಂದು ಕಾಣುತ್ತದೆ

. ..................................................

* ಉಪಚುನಾವಣೆಯಲ್ಲಿ ಯಾವ ಪಕ್ಷದೊಂದಿಗೂ ಹೊಂದಾಣಿಕೆಯಿಲ್ಲ.

- ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

-ಯಾರೂ ನಿಮ್ಮನ್ನು ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿಲ್ಲವೇ?

..................................................

* ಪ್ರಸ್ತುತ ದೇಶದ ವಾತಾವರಣ ಗಾಂಧೀಜಿಯನ್ನು ಕೊಂದ ಸ್ಥಿತಿಯಲ್ಲಿದೆ.

- ಗೊ.ರು.ಚೆನ್ನಬಸಪ್ಪ, ವಿದ್ವಾಂಸ

-ಗಾಂಧಿಯನ್ನು ಕೊಂದ ಸಂಭ್ರಮದಲ್ಲಿದೆ ಎಂದರೆ ಹೆಚ್ಚು ಪರಿಣಾಮಕಾರಿ.

..................................................

* ನಾನು ಹುಟ್ಟಿದ ಕರಾಚಿಯನ್ನು ಬಿಟ್ಟರೆ ನನಗೆ ಕರ್ನಾಟಕ ತುಂಬಾ ಅಚ್ಚುಮೆಚ್ಚು.

- ಎಲ್.ಕೆ. ಅಡ್ವಾಣಿ, ಬಿಜೆಪಿ ನಾಯಕ

-ಕರಾಚಿ ವಿಮಾನ ಹತ್ತಿಸಿ ಬಿಡಿ ಎಂದು ಮೋದಿಯವರು ಅಮಿತ್ ಶಾ ಕಿವಿಯಲ್ಲಿ ಉಸಿರಿದರಂತೆ.

..................................................

* ಪ್ರಧಾನಿ ನರೇಂದ್ರ ಮೋದಿಯವರ ಪಾಕಿಸ್ತಾನ ನೀತಿ ಸರಿಯಾಗಿದೆ..

- ಸುಬ್ರಹ್ಮಣ್ಯಸ್ವಾಮಿ, ಬಿಜೆಪಿ ಮುಖಂಡ

-ಪಠಾಣ್‌ಕೋಟ್‌ಉಗ್ರರ ದಾಳಿ ಈ ನೀತಿಯ ಫಲವೆ ಅಲ್ಲವೇ?

..................................................

* ದೇಶದ ಎಲ್ಲಾ ರೈಲುಗಳಲ್ಲಿ ಸಾಂಪ್ರದಾಯಿಕ ಆಹಾರ.

- ಸುರೇಶ್ ಪ್ರಭು, ಕೇಂದ್ರ ರೈಲ್ವೆ ಸಚಿವ

-ನಿಮ್ಮ ಸಂಪ್ರದಾಯದಲ್ಲಿ ಮಾಂಸಾಹಾರ ನಿಷೇಧವೆಂದು ಕಾಣುತ್ತದೆ.

..................................................

* ನನ್ನನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದವರು ಸೋನಿಯಾ ಗಾಂಧಿ.

- ದೇವೇಗೌಡ, ಮಾಜಿ ಪ್ರಧಾನಿ

-ನಿಮ್ಮನ್ನು ಮುಗಿಸಲು ನಿಮ್ಮ ಮಕ್ಕಳೇ ಸಾಕು.

..................................................

* ಪೇಜಾವರ ಪರ್ಯಾಯ ಅವಧಿಯಲ್ಲಿ ಗಂಗಾನದಿ ಶುದ್ಧೀಕರಣ ಪೂರ್ಣ.

- ಉಮಾಭಾರತಿ, ಗಂಗಾ ಶುದ್ಧೀಕರಣ ಸಚಿವೆ

-ಅಂದರೆ, ಮುಂದಿನ ಇನ್ನೂರು ವರ್ಷಗಳ ಕಾಲ ಪೇಜಾವರರ ಪರ್ಯಾಯ ಅವಧಿ ಮುಂದುವರಿಯುತ್ತದೆ ಎಂದಾಯಿತು.

..................................................

* ಎಲ್ಲ ಪಕ್ಷಗಳೂ ನನ್ನನ್ನು ಕರೆಯುತ್ತಿವೆ.

- ಶತ್ರುಘ್ನ ಸಿನ್ಹಾ, ಬಿಜೆಪಿ ಸಂಸದ

-ಬಿಜೆಪಿ ನೀವು ಹೋಗುವುದನ್ನು ಕಾಯುತ್ತಿದೆ.

..................................................

* ಪಕ್ಷಾತೀತ, ಜಾತ್ಯತೀತ, ರಾಜ್ಯಾತೀತ, ಧರ್ಮಾತೀತ ಅಂದರೆ ಪೇಜಾವರಶ್ರೀ.

- ಸಿ.ಎಂ. ಇಬ್ರಾಹೀಂ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ

-ಲಜ್ಜಾತೀತ ಎಂದರೆ ಇಬ್ರಾಹೀಮರೇ ಇರಬೇಕು.

..................................................

* ಸಿಎಂ ಸಿದ್ದರಾಮಯ್ಯ ನಮಗೆ ಕ್ಯಾಪ್ಟನ್ ಇದ್ದಂತೆ.

- ಡಾ.ಜಿ. ಪರಮೇಶ್ವರ್, ಗೃಹಸಚಿವ

-ಸೋಲನ್ನೆಲ್ಲ ಕ್ಯಾಪ್ಟನ್ ತಲೆಗೆ ಕಟ್ಟುವ ಹುನ್ನಾರ.

..................................................

* ಪಟ್ಟಭದ್ರ ಹಿತಾಸಕ್ತಿಗಳು ವಿವೇಕಾನಂದರ ಚಿಂತನೆಗಳನ್ನು ತಿರುಚುತ್ತಿವೆ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

-ಚಕ್ರವರ್ತಿ ಸೂಲಿಬೆಲೆಯಿಂದ ವಿವೇಕಾನಂದರ ಕುರಿತಂತೆ ವಿಧಾನಸಭೆಯಲ್ಲೊಂದು ಉಪನ್ಯಾಸ ಮಾಡಿಸಿ.

..................................................

* ಪಕ್ಷಾತೀತ ಕಾಮಗಾರಿಗಳಿಂದ ಅಭಿವೃದ್ಧಿ ಸಾಧ್ಯ.

- ಆರ್.ವಿ. ದೇಶಪಾಂಡೆ, ಸಚಿವ

-ಕಾಮದ ವಿಷಯದಲ್ಲಿ ರಾಜಕಾರಣಿಗಳು ಸದಾ ಪಕ್ಷಾತೀತ.

..................................................

* ಮೋದಿ ಆಡಳಿತಕ್ಕೆ ವಿಶ್ವದ 32 ದೇಶಗಳು ಮೆಚ್ಚುಗೆ ವ್ಯಕ್ತಪಡಿಸಿವೆ.

- ವೆಂಕಯ್ಯನಾಯ್ಡು, ಕೇಂದ್ರ ಸಚಿವ

-ಭಾರತ ಒಂದನ್ನು ಬಿಟ್ಟು. ..................................................

* ರೋಹಿತ್ ವೇಮುಲಾ ಆತ್ಮಹತ್ಯೆಗೂ ದಲಿತ ವಿಚಾರಕ್ಕೂ ಸಂಬಂಧವಿಲ್ಲ.

- ಸ್ಮತಿ ಇರಾನಿ, ಕೇಂದ್ರ ಸಚಿವೆ

-ಪ್ರಶ್ನೆ ಇರುವುದು, ನಿಮಗೂ ಆ ಆತ್ಮಹತ್ಯೆಗೂ ಸಂಬಂಧವಿದೆಯೇ ಎನ್ನುವುದು.

..................................................

* ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಲು ನಾನು ಅಡ್ಡಗೋಡೆಯಾಗಿಲ್ಲ.

- ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ

-ಮುಖ್ಯಮಂತ್ರಿಯಾಗುವುದಕ್ಕೆ ಮಾತ್ರ ಅಂತ ಕಾಣುತ್ತದೆ.

..................................................

* ಪಶ್ಚಿಮ ಬಂಗಾಳದಲ್ಲಿ ಮಹಿಳೆಯರು, ಜನರು, ಅಷ್ಟೇಏಕೆ ಪೊಲೀಸರೂ ಕೂಡಾ ಸುರಕ್ಷಿತರಾಗಿಲ್ಲ.

- ರಾಜನಾಥ್ ಸಿಂಗ್, ಕೇಂದ್ರ ಗೃಹಸಚಿವ

-ದೇಶದಲ್ಲಿ ಸುರಕ್ಷತೆಯ ಬಗ್ಗೆ ಶಂಕೆಯಿರುವುದರಿಂದಲೇ ಪ್ರಧಾನಿಯವರು ವಿದೇಶಗಳಲ್ಲಿ ಓಡಾಡುತ್ತಿರುವುದು.

..................................................

* ಯಡಿಯೂರಪ್ಪ ಖಾಲಿ ಮಡಿಕೆ.

- ಮುದ್ದ ಹನುಮೇಗೌಡ, ಸಂಸದ

-ಒಡೆದ ಮಡಿಕೆ ಎನ್ನುವುದು ಅನಂತಕುಮಾರ್‌ಹೇಳಿಕೆ.

..................................................

* ಮೇ ಅಂತ್ಯದ ವರೆಗೆ ವಿದ್ಯುತ್ ಸಮಸ್ಯೆ ಇಲ್ಲ.

- ಡಿ.ಕೆ. ಶಿವಕುಮಾರ್, ಇಂಧನ ಸಚಿವ

-ವಿದ್ಯುತ್‌ಸಚಿವರೇ ಸದ್ಯಕ್ಕೆ ಸಮಸ್ಯೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X