ಕುಂದಾಪುರ, ಜ.26: ಪರಿಪೂರ್ಣ ಆರೋಗ್ಯವಂತ ವ್ಯಕ್ತಿಯಾಗಬೇಕಾದರೆ ಹಲ್ಲುಗಳ ಸಂರಕ್ಷಣೆ ಬಹುಮುಖ್ಯ. ಆರೋಗ್ಯವಂತ ದೇಹಕ್ಕೆ ಮತ್ತು ದೇಹದ ಆವಶ್ಯಕ ಆಹಾರ ಮಿಶ್ರಣಕ್ಕೆ ಹಲ್ಲುಗಳು ಅತ್ಯವಶ್ಯಕ ಎಂದು ಕೋಡಿ ಕುಂದಾಪುರದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಮಾಸ್ಟರ್ ಮೆಹಮೂದ್ ಹೇಳಿದರು.
ಕುಂದಾಪುರ, ಜ.26: ಪರಿಪೂರ್ಣ ಆರೋಗ್ಯವಂತ ವ್ಯಕ್ತಿಯಾಗಬೇಕಾದರೆ ಹಲ್ಲುಗಳ ಸಂರಕ್ಷಣೆ ಬಹುಮುಖ್ಯ. ಆರೋಗ್ಯವಂತ ದೇಹಕ್ಕೆ ಮತ್ತು ದೇಹದ ಆವಶ್ಯಕ ಆಹಾರ ಮಿಶ್ರಣಕ್ಕೆ ಹಲ್ಲುಗಳು ಅತ್ಯವಶ್ಯಕ ಎಂದು ಕೋಡಿ ಕುಂದಾಪುರದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಮಾಸ್ಟರ್ ಮೆಹಮೂದ್ ಹೇಳಿದರು.