Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ದುಬಾಯಿ : ಯಶಸ್ವಿಯಾಗಿ ನಡೆದ "ಅಲ್ ಖಮರ್...

ದುಬಾಯಿ : ಯಶಸ್ವಿಯಾಗಿ ನಡೆದ "ಅಲ್ ಖಮರ್ ವೆಲ್ಪೇರ್ ಎಸೋಸಿಯೇಶನ್ ದುಬಾಯಿ " ಇದರ 21 ನೇ ವಾರ್ಷಿಕ ಮಹಾಸಭೆ

ವಾರ್ತಾಭಾರತಿವಾರ್ತಾಭಾರತಿ30 Jan 2016 6:48 PM IST
share
ದುಬಾಯಿ : ಯಶಸ್ವಿಯಾಗಿ ನಡೆದ ಅಲ್ ಖಮರ್ ವೆಲ್ಪೇರ್ ಎಸೋಸಿಯೇಶನ್ ದುಬಾಯಿ  ಇದರ 21 ನೇ ವಾರ್ಷಿಕ ಮಹಾಸಭೆ

ದುಬಾಯಿ : ಅಲ್ ಖಮರ್ ವೆಲ್ಫೇರ್ ಅಸೋಸಿಯೇಶನ್ ದುಬಾಯಿ ಇದರ 21 ನೇ ವಾರ್ಷಿಕ ಮಹಾಸಭೆಯು ತಾರೀಖು 28/01/2016 ರ ಗುರುವಾರದಂದು ಸಾಯಂಕಾಲ 9:30 ರ ಸುಮಾರಿಗೆ "ಹೋಟೇಲ್ ರಾಫಿ " ದೇರಾ ಇದರ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು " ಅಲ್ ಖಮರ್ ವೆಲ್ಫೇರ್ ಎಸೋಸಿಯೇಶನ್ ದುಬಾಯಿ " ಇದರ ಸ್ಥಾಪಕ ಸದಸ್ಯರೂ ಪ್ರಸ್ತುತ ಗೌರವಾಧ್ಯಕ್ಷರೂ ಆದ ಜನಾಬ್!! ಎಂ.ಇ. ಮೂಳೂರು ವಹಿಸಿದ್ದರು.ಅಬ್ದುಲ್ ಜಲೀಲ್ ಮೂಳೂರು ಇವರ ಖಿರಾಅತ್ ನೊಂದಿಗೆ ಸಬೆಯು ಆರಂಭಿಸಲಾಯಿತು. ಸ್ವಾಗತ ಭಾಷಣ ಜನಾಬ್!! ಇಸ್ಮಾಯೀಲ್ ಅಬ್ದುಲ್ ರಝಾಕ್ ನೆರವೇರಿಸಿದರು. ಗತ ವಾರ್ಷಿಕ ವರಧಿ ವಾಚನ ಹಾಗೂ ಬಂದ ಪತ್ರ ಗಳ ವಾಚನೆಯನ್ನು ಜನಾಬ್!! ಅಬ್ದುಲ್ ಜಲೀಲ್ ರಝಾಕ್ , ಗತ ವಾರ್ಷಿಕ ಲೆಕ್ಕಪತ್ರವನ್ನು ಜನಾಬ್!! ಅಬ್ದುಲ್ ಹಮೀದ್ ರಝಾಕ್ , ಇವರುಗಳು ಸದಸ್ಯರಿಗೆ ಓದಿ ಹೇಳಿದರು , ಇದನ್ನು ಒಕ್ಕೊರಲಿನಿಂದ ಅನುಮೋದಿಸಲಾಯಿತು.

ನಿರ್ಗಮನ ಅಧ್ಯಕ್ಷರ ಎರಡು ಮಾತಿನ ನಂತರ ಕಳೆದ ಸಾಲಿನ ಕಾರ್ಯಕಾರಿ ಸಮಿತಿಯನ್ನು ಬರ್ಕಾಸ್ತು ಗೊಳಿಸಲಾಯಿತು, ತದನಂತರ ಹೊಸ ಕಾರ್ಯಕಾರಿ ಸಮಿತಿಯನ್ನು ಚುನಾಯಿಸಲಾಯಿತು.

ಹೊಸ ಕಾರ್ಯಕಾರಿ ಸಮಿತಿಯಲ್ಲಿ ಅಧ್ಯಕ್ಶರು ಜನಾಬ್| ಹಮೀದ್ ಮೂಳೂರು ತೋಟ , ಉಪಾಧ್ಯಕ್ಷರಾಗಿ ಮುಹಮ್ಮದ್ ಶಾಬಾನ್ ಮೂಳೂರು , ಇಸ್ಮಾಯಿಲ್ ಬಾರೂದ್, ಪ್ರಧಾನ ಕಾರ್ಯದರ್ಶಿ ಅಬ್ಧುಲ್ ಜಲೀಲ್ ರಝಾಕ್ , ಜೊತೆ ಕಾರ್ಯದರ್ಶಿ ಇಕ್ರಮ್ ಮೂಳೂರು ತೋಟ , ಕೋಶಾದಿಕಾರಿ ಅಬ್ದುಲ್ ಹಮೀದ್ ರಝಾಕ್ , ಸಂಚಾಲಕ ಎಂ.ಇ. ಉಸ್ಮಾನ್ , ಹ೦ಝ ಮೂಳೂರು,ಲೆಕ್ಕ ಪರಿಶೋದಕ ಎಂ.ಇ ಸುಲೈಮಾನ್ , ಹಾಗೂ ಇನ್ನಿತರ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆಮಾಡಲಾಯಿತು. ಇನ್ನಿತರ ವಿಷಯದಲ್ಲಿ ಒಂದು ಸುಧೀರ್ಘವಾದ ಚರ್ಚೆನಡೆದು ಅಂತಿಮ ತೀರ್ಮಾನಕ್ಕೆ ಬರಲು ಸಭೆಯು ಯಶಸ್ವಿಯಾಯಿತು. ಮುಖ್ಯ ಅಥಿತಿಯಾಗಿ ಬಂದಂತಹ ಜನಾಬ್!! ಇ.ಕೆ ಇಬ್ರಾಹೀಮ್ ಇವರು ಸಂಸ್ಥೆಯ ಬಗ್ಗೆ ಸಂಸ್ಥೆಯು ಊರಿನಲ್ಲಿ ನಡೆಸಿಕೊಂಡು ಬರುವಂತಹ ಉತ್ತಮ ಕೆಲಸ ಕಾರ್ಯಗಳನ್ನು ಪ್ರಶಂಸಿಸುತ್ತಾ ಶುಭ ಹಾರೈಸಿದರು.

ಜನಾಬ್!! ಇಸ್ಮಾಯೀಲ್ ಬಾರೂದ್ ಇವರು ಸದಸ್ಯರಿಗೆ ತನಗಾದ ಕೆಲವು ಅನುಭವ ಗಳನ್ನು ತಿಳಿಸಿದರು ,

ನೂತನ ಅಧ್ಯಕ್ಷರಾದ ಜನಾಬ್ !! ಅಬ್ದುಲ್ ಹಮೀದ್ ತೋಟ' ಇವರು ' ಒಳಿತಿನ ನಾಳೆಗಾಗಿ ಒಗ್ಗಟ್ಟಿನ ಶ್ರಮ ' ಯಾವರೀತಿ ಮಾಡಬಹುದು ಹಾಗೂ ಸಂಸ್ಥೆಯ ಉನ್ನತಿಗಾಗಿ ಹಲವು ಮಾರ್ಗ ಸೂಚಿಗಳನ್ನು ತಿಳಿಸಿದರು. ಸಭಾಧ್ಯಕ್ಷರ ಭಾಷಣದಲ್ಲಿ ಜನಾಬ್!! ಎಮ್.ಇ. ಮೂಳೂರು ರವರು ಮಾತನಾಡುತ್ತಾ 20 ವರುಷಗಳಿಂದ ಸಂಸ್ಥೆಯು ನಡೆಸಿಕೊಂಡು ಬಂದ ಕಾರ್ಯಕ್ರಮಗಳ ಒಂದು ಸಂಕ್ಷಿಪ್ತ ಹಿನ್ನೋಟವನ್ನು ನೆನಪಿಸುತ್ತಾ ಹೊಸ ಕಾರ್ಯಕಾರಿ ಸಮಿತಿಯು ಇನ್ನು ಮುಂದೆ ಯಾವರೀತಿಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಬಹುದು ಎಂಬುದರ ಬಗ್ಗೆ ಕಿವಿಮಾತನ್ನು ತಿಳಿಸುತ್ತಾ ಹೊಸ ಪಧಾದಿಕಾರಿಗಳಿಗೆ ಶುಭವನ್ನು ಕೋರಿದರು.

ಕಾರ್ಯಕ್ರಮದ ನಿರೂಪನೆಯನ್ನು ಜನಾಬ್!! ಅಬ್ದುಲ್ ಲತೀಫ್ ರಝಾಕ್ ರವರು ನೆರವೇರಿಸಿದರು , ಜನಾಬ್!! ಇಕ್ರಮ್ ಮುಹಮ್ಮದ್ ಇವರು ಧನ್ಯವಾದವನ್ನು ತಿಳಿಸುತ್ತಾ ಸ್ವಲಾತ್ ನೊಂದಿಗೆ ಸಭೆಯು ಮುಕ್ತಾಯ ವಾಯಿತು.

ವರಧಿ : ಅಬ್ದುಲ್ ಲತೀಫ್ ಮೂಳೂರು

share
ವಾರ್ತಾಭಾರತಿ
ವಾರ್ತಾಭಾರತಿ
Next Story
X