ಮಂಗಳೂರು; ಸವೋರ್ತ್ತಮ ಸೇವಾ ಪ್ರಶಸ್ತಿ ವಿಜೇತ ರಮೇಶ್ ಕಿರೋಡಿಯನ್

ಮಂಗಳೂರು, ಫೆಬ್ರವರಿ 3, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿಯಾಗಿರುವ ರಮೇಶ್ ಕಿರೋಡಿಯನ್ ಅವರಿಗೆ ಈ ವರ್ಷದ ಸರ್ವೋತ್ತಮ ಸೇವಾ ಪ್ರಶಸ್ತಿ ದೊರೆತಿದೆ.
ಗಣರಾಜ್ಯೋತ್ಸವ ದಿನದಂದು ನೆಹರು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಮೇಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ತೋಟಗಾರಿಕೆ ಇಲಾಖೆಯ ಸಿಬ್ಬಂದಿಯಾಗಿರುವ ರಮೇಶ್, ಅತ್ಯುತ್ತಮ ಸೇವೆಗೈದ (ಸಾಧನೆಗೈದ) ನಾಗರೀಕ ಸ್ನೇಹಿ, ಗುಣತ್ಮಕ ಭ್ರಷ್ಠಾಚಾರ ರಹಿತ ಕಾರ್ಯವೆಸಗಿದ್ದಾರೆ.
Next Story





