ಬಂಟ್ವಾಳ: ಸಜಿಪಮುನ್ನೂರು ಜಿಪಂ ಕ್ಷೇತ್ರದ ಎಸ್.ಡಿ.ಪಿ.ಐ. ಅಭ್ಯರ್ಥಿಯಾಗಿ ಹಂಝ ನಂದಾವರ ಶನಿವಾರ ಬಿ.ಸಿ.ರೋಡ್ ತಾಪಂ ಸಭಾಭವನದಲ್ಲಿ ಚುನಾವಣಾಧಿಕಾರಿ ಡಾ. ಅಶೋಕ್ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ SDPI ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ, ಶಾಹುಲ್ ಹಮೀದ್ ಎಸ್.ಎಚ್. ಮೊದಲಾದರು ಉಪಸ್ಥಿತರಿದ್ದರು.
ಬಂಟ್ವಾಳ: ಸಜಿಪಮುನ್ನೂರು ಜಿಪಂ ಕ್ಷೇತ್ರದ ಎಸ್.ಡಿ.ಪಿ.ಐ. ಅಭ್ಯರ್ಥಿಯಾಗಿ ಹಂಝ ನಂದಾವರ ಶನಿವಾರ ಬಿ.ಸಿ.ರೋಡ್ ತಾಪಂ ಸಭಾಭವನದಲ್ಲಿ ಚುನಾವಣಾಧಿಕಾರಿ ಡಾ. ಅಶೋಕ್ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ SDPI ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ, ಶಾಹುಲ್ ಹಮೀದ್ ಎಸ್.ಎಚ್. ಮೊದಲಾದರು ಉಪಸ್ಥಿತರಿದ್ದರು.