Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸೊರಕೆಗೆ ಜನರು ತಕ್ಕ ಉತ್ತರ...

ಸೊರಕೆಗೆ ಜನರು ತಕ್ಕ ಉತ್ತರ ನೀಡಲಿದ್ದಾರೆ: ಜಯಂತ ಕುಮಾರ್

ವಾರ್ತಾಭಾರತಿವಾರ್ತಾಭಾರತಿ9 Feb 2016 11:45 AM IST
share
ಸೊರಕೆಗೆ ಜನರು ತಕ್ಕ ಉತ್ತರ ನೀಡಲಿದ್ದಾರೆ: ಜಯಂತ ಕುಮಾರ್

ಉಡುಪಿ: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು, ಕಾಪು ಶಾಸಕರು ಇತ್ತೀಚೆಗೆ ಯುಪಿಸಿಎಲ್ ಕಂಪೆನಿಯು ತನ್ನ ಗಮನಕ್ಕೆ ಬರದಂತೆ ನೋಡಿಕೊಂಡು ತನ್ನ ವಿಸ್ತರಣಾ ಘಟಕ 1600 ಮೆ.ವ್ಯಾ.ಗೆ ವಿಸ್ತರಿಸಲು ಹುನ್ನಾರ ನಡೆಸುತ್ತಿದೆ. ವಿಸ್ತರಣಾ ವಿಷಯವಾಗಿ ತೀವ್ರ ವಿರೋಧವಿದೆ. ಇದಕ್ಕೆ ಸಂಬಂಧಿಸಿದಂತೆ ಜನವರಿ ತಿಂಗಳಲ್ಲಿ ಜನರನ್ನು ಒಗ್ಗೂಡಿಸಿ ದೊಡ್ಡ ಪ್ರಮಾಣದ ಪ್ರತಿಭಟನೆ ಮಾಡುತ್ತೇನೆ ಎಂದು ಮಾದ್ಯಮಗಳಲ್ಲಿ ಹೇಳಿದ್ದು, ತಮಗೆಲ್ಲರಿಗೂ ಗೊತ್ತಿದ್ದ ವಿಷಯ. ಇದೀಗ ಜನವರಿ ಕಳೆದು ಫೆಬ್ರವರಿ ತಿಂಗಳು ಬಂದರೂ ಯುಪಿಸಿಎಲ್ ಬಗ್ಗೆ ಮಾತನಾಡದಿದ್ದುದು ಅವರ ಎಡಬಿಡಂಗಿತನ ಜಗಜ್ಜಾಹೀರಾಗಿರುವ ವಿಷಯವಾಗಿರುತ್ತದೆ ಎಂದು ಎಲ್ಲೂರು ಗ್ರಾ.ಪಂ. ಉಪಾಧ್ಯಕ್ಷ ಜಯಂತ ಕುಮಾರ್ ತಿಳಿಸಿದ್ದಾರೆ.


ಒಂದು ಕಡೆ ಯುಪಿಸಿಎಲ್ ಕಂಪೆನಿಯನ್ನು ವಿರೋಧಿಸುವುದು. ಇನ್ನೊಂದು ಕಡೆ ರಾಜ್ಯ ಸರಕಾರ ಇತ್ತೀಚೆಗೆ ಸಂಘಟಿಸಿದ ಇನ್ವೆಸ್ಟ್ ಕರ್ನಾಟಕ ಎಂಬ ಕಾರ್ಯಕ್ರಮದಲ್ಲಿ ಯುಪಿಸಿಎಲ್ ಯಜಮಾನ ಗೌತಮ್ ಅದಾನಿಯ ಜೊತೆ ವೇದಿಕೆ ಹಂಚಿಕೊಂಡದ್ದು ಉಸ್ತುವಾರಿ ಸಚಿವರ ಶಿಷ್ಯ, ಪ್ರಸ್ತುತ ಬೆಳಪು ಪಂಚಾಯತ್ ಅಧ್ಯಕ್ಷರಿಗೆ ಕಾಣದಾಯಿತೇ. ಪ್ರಧಾನ ಆಹ್ವಾನಿತ ಗೌತಮ ಅದಾನಿಯವರು ರಾಜ್ಯದ ಮುಖ್ಯಮಂತ್ರಿಗಳ ಬಳಿಯೇ ಸುತ್ತಾಡುತ್ತಿದ್ದುದು ಕಂಡಿಲ್ಲವೇ. ಅಲ್ಲದೇ ಬೆಳಪು ಪಂಚಾಯತ್ ಅಧ್ಯಕ್ಷ ಹಾಗೂ ಉಸ್ತುವಾರಿ ಸಚಿವರ ಶಿಷ್ಯರು ಇತ್ತೀಚೆಗೆ ಮಾದ್ಯಮದಲ್ಲಿ ಯುಪಿಸಿಎಲ್ ತನ್ನ ವಿಸ್ತರಣಾ ಘಟಕದಲ್ಲಿ ಜಾಗ ಕಳೆದುಕೊಳ್ಳುವವರ (ಸಂತ್ರಸ್ತರ) ಸಭೆಯನ್ನು ಜಿಲ್ಲಾಧಿಕಾರಿಗಳು ಕರೆದಾಗ ನಾನು ಸಭೆಯನ್ನು ನಡೆಸಲು ಬಿಡುವುದಿಲ್ಲ ಎಂದು 1 ವಾರದ ಮುಂಚೆಯೇ ಕೊಟ್ಟ ಬೊಗಳೆ ಹೇಳಿಕೆಯನ್ನು ಮರೆತು ಜಿಲ್ಲಾಧಿಕಾರಿ ಕರೆದ ಸಭೆಗೆ ಯುಪಿಸಿಎಲ್ ವಕ್ತಾರನಾಗಿ ಕಾಣಿಸಿಕೊಂಡಿದ್ದು ಇನ್ನೊಂದು ಎಡಬಿಡಂಗಿತನವಾಗಿದೆ ಎಂದರು.

 ಉಸ್ತುವಾರಿ ಸಚಿವರು ಮತ್ತು ಅವರ ಶಿಷ್ಯನ ಎಡೆಬಿಡಂಗಿತನ ಇನ್ನೆಷ್ಟು ದಿನ ಇದೆಯೆಂದು ನಮಗರಿಯದಾಗಿದೆ. ಇದೆಲ್ಲ ಇದ್ದು ಇನ್ನೊಂದು ರಾಷ್ಟ್ರೀಯ ಪಕ್ಷದ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಮಾದ್ಯಮಗಳಲ್ಲಿ ಬಿಂಬಿಸಲು ನೋಡಿದರೇ ಜನರೇ ಇದಕ್ಕೆ ತಕ್ಕ ಉತ್ತರ ನೀಡಲು ತಯಾರಾಗಿದ್ದಾರೆಂದು ಗಮನಕ್ಕೆ ತರಲು ಇಚ್ಚಿಸುತ್ತೇನೆ. ಬೆಳಪು ಅಧ್ಯಕ್ಷರು ತಾನು ದೊಡ್ಡ ಹೋರಾಟಗಾರನೆಂದು ಮಾದ್ಯಮಗಳಲ್ಲಿ ಬಿಂಬಿಸುವುದರ ಜೊತೆಗೆ ಮಾದ್ಯಮದ ಹುಲಿ ಎಂದು ಕರೆಸಲ್ಪಡುವವರಾಗಿರುತ್ತಾರೆ.

ಹೀಗಿದ್ದು ನಿಜವಾದ ಹೋರಾಟಗಾರರನ್ನು ನಿಂದಿಸುವ ಚಾಳಿಯನ್ನು ಇನ್ನಾದರೂ ನಿಲ್ಲಿಸಲಿ ಎಂದು ತಿಳಿಸಿದ್ದಾರೆ.
ಅಲ್ಲದೇ ನಮ್ಮ ನಂದಿಕೂರು ಜನಜಾಗೃತಿ ಸಮಿತಿಯವರು ಹೋರಾಟ ಮಾಡಿ ಜನರಿಗೆ ಸಂತ್ರಸ್ತರಿಗೆ ಬೆನ್ನೆಲುಬಾಗಿ ನಿಂತಿದ್ದು, ಈ ಕಂಪೆನಿಯ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡುವುದು ಅಲ್ಲದೇ ಜನರಿಗೆ ಸೂಕ್ತ ಪರಿಹಾರ ಸಿಗುವಂತೆ ಮಾಡಿದ ಜನಜಾಗೃತಿ ಸಮಿತಿಯವರನ್ನು ಈ ಹಿಂದೆ ಬಿಡದೇ ಮಾದ್ಯಮಗಳಲ್ಲಿ ಮಯಿ ಹೀನನಾಗಿ ನಿಂದಿಸಿದ್ದುದು ನಾವು ಮರೆತಿಲ್ಲ. ನಂದಿಕೂರು ಜನ ಜಾಗೃತಿ ಹೋರಾಟದಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ಬಂದು ವೇದಿಕೆಯ ಬೊಗಳೆ ಬಿಟ್ಟು, ನಂತರ ಹೋರಾಟವು ಉಗ್ರ ರೂಪ ಪಡೆದಾಗ ಈ ಬೆಳಪು ಪಂ. ಅಧ್ಯಕ್ಷರು ಮಂಗ ಮಾಯವಾಗುವುದು ಜಗಜ್ಜಾಹೀರಾಗಿರುವ ವಿಷಯವಾಗಿರುತ್ತದೆ.


ಬೆಳಪು ಪಂ. ಅಧ್ಯಕ್ಷ ಯುಪಿಸಿಎಲ್ ಕಂಪೆನಿಯ ಬಗ್ಗೆ ನಮ್ಮ ತೀವ್ರ ಹೋರಾಟ ಇದೆ. ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮಾತು ಮುಂದುವರೆಸಿ ನಮ್ಮ ಸಂಸದೆಯವರಿಗೆ ಮತ್ತು ತಿಂಗಳೆ ವಿಕ್ರಮಾರ್ಜುನ ಹೆಗ್ಡೆಯವರು ಹೋರಾಟದ ನಾಯಕತ್ವ ವಹಿಸಲಿ ಎಂದು ಸವಾಲು ಹಾಕಿರುವುದು ನೋಡಿದರೆ ಈ ನಾಟಕವೂ ಬಾಲಿಶ ಎಂದು ಅನಾವರಣವಾಗುತ್ತದೆ. ಏಕೆಂದರೆ ಇತ್ತೀಚೆಗೆ ಇವರದೇ ಪಕ್ಷದ ಇಂಧನ ಮಂತ್ರಿಗಳಾದ ಡಿ.ಕೆ. ಶಿವ ಕುಮಾರ್ ಅವರು ಇಲ್ಲಿಯ ಉಸ್ತುವಾರಿ ಸಚಿವರಿಗೂ ತಿಳಿಸದೆ ಉಡುಪಿ ಶಾಸಕರ ಜೊತೆ ಯುಪಿಸಿಎಲ್ ಕಂಪೆನಿಗೆ ಭೇಟಿ ಕೊಟ್ಟಾಗ ಈ ಎಡಬಿಡಂಗಿ ಬೆಳಪು ಪಂ. ಅಧ್ಯಕ್ಷರು ಎಲ್ಲಿದ್ದರು  ಈ ಎಲ್ಲಾ ಎಡಬಿಡಂಗಿ ಡೋಂಗಿ ತನವನ್ನೆಲ್ಲ ಜನರೇ ನೋಡಿ ನೋಡಿ ರೋಸಿ ಹೋಗಿದ್ದು, ತಕ್ಕ ಪಾಠ ಕಲಿಸಲು ಕಾತುರರಾಗಿರುವರು ಎಂಬುವುದನ್ನು ಗಮನದಲ್ಲಿಟ್ಟು ಇನ್ನು ಮುಂದೆ ಇಂತಹ ಬಾಲಿಶ ಹೇಳಿಕೆಗಳಿಗೆ ಕಡಿವಾಣ ಹಾಕಿಕೊಳ್ಳಲಿ ಎಂದು ಸಲಹೆ ನೀಡುತ್ತೇನೆ ಎಂದು ಎಲ್ಲೂರು ಗ್ರಾ.ಪಂ. ಉಪಾಧ್ಯಕ್ಷ ಜಯಂತ ಕುಮಾರ್ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X