Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ದ್ವಿತೀಯ ಟ್ವೆಂಟಿ-20:ಭಾರತಕ್ಕೆ ಭರ್ಜರಿ...

ದ್ವಿತೀಯ ಟ್ವೆಂಟಿ-20:ಭಾರತಕ್ಕೆ ಭರ್ಜರಿ ಜಯ - ಧವನ್ ಅರ್ಧಶತಕ, ಪೆರೇರಾ ಹ್ಯಾಟ್ರಿಕ್ ವ್ಯರ್ಥ

ವಾರ್ತಾಭಾರತಿವಾರ್ತಾಭಾರತಿ12 Feb 2016 9:34 PM IST
share
ದ್ವಿತೀಯ ಟ್ವೆಂಟಿ-20:ಭಾರತಕ್ಕೆ ಭರ್ಜರಿ ಜಯ - ಧವನ್ ಅರ್ಧಶತಕ, ಪೆರೇರಾ ಹ್ಯಾಟ್ರಿಕ್ ವ್ಯರ್ಥ

ರಾಂಚಿ, ಫೆ.12: ಆಲ್‌ರೌಂಡ್ ಪ್ರದರ್ಶನ ನೀಡಿದ ಭಾರತ ತಂಡ ಶ್ರೀಲಂಕಾ ವಿರುದ್ಧದ ಎರಡನೆ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯವನ್ನು 69 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಗೆಲುವಿನ ಮೂಲಕ ಧೋನಿ ಪಡೆ ಮೂರು ಪಂದ್ಯಗಳ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿದೆ.
ಉಭಯ ತಂಡಗಳು ರವಿವಾರ ನಡೆಯಲಿರುವ ಮೂರನೆ ಹಾಗೂ ಕೊನೆಯ ಪಂದ್ಯದಲ್ಲಿ ಸರಣಿಗಾಗಿ ಹೋರಾಟ ನಡೆಸಲಿವೆ.
ಶುಕ್ರವಾರ ಇಲ್ಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 197 ರನ್ ಗುರಿ ಪಡೆದ ಶ್ರೀಲಂಕಾ ತಂಡ ಭಾರತದ ಸ್ಪಿನ್ನರ್‌ಗಳಾದ ಆರ್.ಅಶ್ವಿನ್(3-14), ಆರ್, ಜಡೇಜ(2-24), ವೇಗಿ ಆಶೀಷ್ ನೆಹ್ರಾ(2-26) ಹಾಗೂ ಜಸ್ಪ್ರೀತ್ ಬುಮ್ರಾ(2-17) ದಾಳಿಗೆ ತತ್ತರಿಸಿ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 127 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಭಾರತ ಟ್ವೆಂಟಿ-20 ಪಂದ್ಯದಲ್ಲಿ ಭಾರೀ ಅಂತರದ ರನ್‌ಗಳಿಂದ ಗೆಲುವು ಸಾಧಿಸಿತು. ಲಂಕೆಯ ಪರ ಕಪುಗಡೆರಾ(32 ರನ್) ಅಗ್ರ ಸ್ಕೋರರ್ ಎನಿಸಿಕೊಂಡರು. ಕಪುಗಡೆರಾ ಹಾಗೂ ದಿನೇಶ್ ಚಾಂಡಿಮಾಲ್ 4ನೆ ವಿಕೆಟ್‌ಗೆ 52 ರನ್ ಸೇರಿಸಿದರು. ಇದು ಲಂಕಾ ಇನಿಂಗ್ಸ್‌ನ ಗರಿಷ್ಠ ಜೊತೆಯಾಟವಾಗಿತ್ತು.
ಭಾರತ 196/6: ಇದಕ್ಕೆ ಮೊದಲು ಇನಿಂಗ್ಸ್ ಅಂತ್ಯದಲ್ಲಿ ತಿಸ್ಸಾರ ಪೆರೇರಾ ಹ್ಯಾಟ್ರಿಕ್ ವಿಕೆಟ್ ಪಡೆದ ಹೊರತಾಗಿಯೂ ಭಾರತ ತಂಡ 2ನೆ ಟ್ವೆಂಟಿ-20 ಪಂದ್ಯದಲ್ಲಿ ಶ್ರೀಲಂಕಾದ ಗೆಲುವಿಗೆ 197 ರನ್ ಗುರಿ ನೀಡಿತು.
ಆರಂಭಿಕ ದಾಂಡಿಗರಾದ ಶಿಖರ್ ಧವನ್(51) ಹಾಗೂ ರೋಹಿತ್ ಶರ್ಮ(43) ಅವರ ಅತ್ಯುತ್ತಮ ಆರಂಭದ ನೆರವಿನಂದ ಭಾರತ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 196 ರನ್ ಕಲೆ ಹಾಕಿತು.
 ಟಾಸ್ ಜಯಿಸಿದ ಶ್ರೀಲಂಕಾ ತಂಡ ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು.
 
 
 ಮೊದಲ ವಿಕೆಟ್‌ಗೆ 7 ಓವರ್‌ಗಳಲ್ಲಿ 75 ರನ್ ಸೇರಿಸಿದ ಧವನ್(51 ರನ್, 25 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ರೋಹಿತ್(43 ರನ್, 36 ಎಸೆತ, 2 ಬೌಂಡರಿ, 1 ಸಿಕ್ಸರ್) ಭಾರತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. 3ನೆ ಕ್ರಮಾಂಕದಲ್ಲಿ ಆಡಿದ ಅಜಿಂಕ್ಯ ರಹಾನೆ 25 ರನ್ ಗಳಿಸಿ ಔಟಾದರು. ಟ್ವೆಂಟಿ-20 ಸ್ಪೆಷಲಿಸ್ಟ್ ಸುರೇಶ್ ರೈನಾ(30) ಹಾಗೂ ಹಾರ್ದಿಕ್ ಪಾಂಡ್ಯ(27) 4ನೆ ವಿಕೆಟ್‌ಗೆ 59 ರನ್ ಸೇರಿಸಿದರು. ಆದರೆ, 19ನೆ ಓವರ್‌ನಲ್ಲಿ ಸತತ ಮೂರು ಎಸೆತಗಳಲ್ಲಿ ಹಾರ್ದಿಕ್ ಪಾಂಡ್ಯ(27), ಸುರೇಶ್ ರೈನಾ(30) ಹಾಗೂ ಯುವರಾಜ್ ಸಿಂಗ್(0) ವಿಕೆಟ್‌ಗಳನ್ನು ಕಬಳಿಸಿದ ಶ್ರೀಲಂಕದ ಆಲ್‌ರೌಂಡರ್ ಪೆರೇರಾ ಭಾರತಕ್ಕೆ ಆಘಾತ ನೀಡಿದ್ದಲ್ಲದೆ, ಹ್ಯಾಟ್ರಿಕ್ ಸಾಧಿಸಿದರು.
ಪೆರೇರಾ ಟ್ವೆಂಟಿ-20 ಕ್ರಿಕೆಟ್ ಚರಿತ್ರೆಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಾಲ್ಕನೆ ಬೌಲರ್ ಎನಿಸಿಕೊಂಡರು. ಆಸ್ಟ್ರೇಲಿಯದ ಬ್ರೆಟ್‌ಲೀ, ನ್ಯೂಝಿಲೆಂಡ್‌ನ ಜಾಕಬ್ ಓರಮ್ ಹಾಗೂ ಟಿಮ್ ಸೌಥಿ ಈ ಸಾಧನೆ ಮಾಡಿದ್ದಾರೆ.
ಲಂಕೆಯ ಪರ ಪೆರೇರಾ ಹಾಗೂ ಚಾಮೀರಾ(2-38) ಯಶಸ್ವಿ ಬೌಲರ್ ಎನಿಸಿಕೊಂಡರು.
ಸ್ಕೋರ್ ವಿವರ
ಭಾರತ: 20 ಓವರ್‌ಗಳಲ್ಲಿ 196/6
ರೋಹಿತ್ ಶರ್ಮ ಸಿ ಮತ್ತು ಬಿ ಚಾಮೀರಾ 43
ಶಿಖರ್ ಧವನ್ ಸಿ ಚಾಂಡಿಮಾಲ್ ಬಿ ಚಾಮೀರಾ 51
ಅಜಿಂಕ್ಯ ರಹಾನೆ ಸಿ ದಿಲ್ಶನ್ ಬಿ ಸೇನಾನಾಯಕೆ 25
ಸುರೇಶ್ ರೈನಾ ಸಿ ಚಾಮೀರಾ ಬಿ ಪೆರೇರಾ 30
ಹಾರ್ದಿಕ್ ಪಾಂಡ್ಯ ಸಿ ಗುಣತಿಲಕ ಬಿ ಪೆರೇರಾ 27
ಎಂಎಸ್ ಧೋನಿ ಔಟಾಗದೆ 9
ಯುವರಾಜ್ ಸಿ ಸೇನಾನಾಯಕೆ ಬಿ ಪೆರೇರಾ 0
ರವೀಂದ್ರ ಜಡೇಜ ಔಟಾಗದೆ 1
ಇತರ 10
ವಿಕೆಟ್ ಪತನ: 1-75, 2-122, 3-127, 4-186, 5-186, 6-186.

ಬೌಲಿಂಗ್ ವಿವರ: ರಜಿತಾ 4-0-45-0
ಪೆರೇರಾ 3-0-33-3
ಸೇನಾನಾಯಕೆ 4-0-40-1
ಚಾಮೀರಾ 4-0-38-2
ಪ್ರಸನ್ನ 3-0-21-0
ಸಿರಿವರ್ಧನ 1-0-6-0
ಶನಕಾ 1-0-12-0.

ಶ್ರೀಲಂಕಾ: 20 ಓವರ್‌ಗಳಲ್ಲಿ 127/9
ಗುಣತಿಲಕ ಸಿ ಧೋನಿ ಬಿ ನೆಹ್ರಾ 2
ತಿಲಕರತ್ನೆ ದಿಲ್ಶನ್ ಸ್ಟಂ. ಧೋನಿ ಬಿ ಅಶ್ವಿನ್ 0
ಪ್ರಸನ್ನ ಸಿ ಯುವರಾಜ್ ಬಿ ನೆಹ್ರಾ 1
ಚಾಂಡಿಮಾಲ್ ಸ್ಟಂ.ಧೋನಿ ಬಿ ಜಡೇಜ 31
ಕಪುಗಡೆರ ಸಿ ಪಾಂಡ್ಯ ಬಿ ಜಡೇಜ 32
ಸಿರಿವರ್ಧನ ಔಟಾಗದೆ 28
ಶನಕಾ ಸಿ ರೈನಾ ಬಿ ಅಶ್ವಿನ್ 27
ಪೆರೇರಾ ಸಿ ರಹಾನೆ ಬಿ ಅಶ್ವಿನ್ 0
ಸೇನಾನಾಯಕೆ ಎಲ್‌ಬಿಡಬ್ಲು ಬುಮ್ರಾ 0
ಚಾಮೀರಾ ಬಿ ಬುಮ್ರಾ 0
ರಜಿತಾ ಔಟಾಗದೆ 3
ಇತರ 3
ವಿಕೆಟ್ ಪತನ: 1-2, 2-3, 3-16, 4-68, 5-68, 6-116, 7-117, 8-119, 9-119

ಬೌಲಿಂಗ್ ವಿವರ: ಆರ್. ಅಶ್ವಿನ್ 4-0-14-3
ಆಶೀಷ್ ನೆಹ್ರಾ 3-0-26-2
ಯುವರಾಜ್ ಸಿಂಗ್ 3-0-19-0
ಜಡೇಜ 4-0-24-2
ಸುರೇಶ್ ರೈನಾ 2-0-22-0
ಬುಮ್ರಾ 3-0-17-2
ಪಾಂಡ್ಯ 1-0-5-0.
.........

share
ವಾರ್ತಾಭಾರತಿ
ವಾರ್ತಾಭಾರತಿ
Next Story
X