Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೇಂದ್ರದ ಆರೋಪದ ಹಿಂದೆ ಹಫೀಜ್ಹ್ ಸಯೀದ್...

ಕೇಂದ್ರದ ಆರೋಪದ ಹಿಂದೆ ಹಫೀಜ್ಹ್ ಸಯೀದ್ ನ ನಕಲಿ ಟ್ವೀಟ್ ?

ವಾರ್ತಾಭಾರತಿವಾರ್ತಾಭಾರತಿ15 Feb 2016 3:20 PM IST
share
ಕೇಂದ್ರದ ಆರೋಪದ ಹಿಂದೆ  ಹಫೀಜ್ಹ್ ಸಯೀದ್ ನ ನಕಲಿ ಟ್ವೀಟ್ ?

ನವದೆಹಲಿ :ಲಷ್ಕರ್-ಇ-ತೋಯ್ಬ ಸಂಘಟನೆಯ ಮುಖ್ಯಸ್ಥ ಹಫೀಜ್ಹ್ ಸಯೀದನದ್ದೆಂದು ಹೇಳಲಾದ ಟ್ವಿಟ್ಟರ್ಖಾತೆಯಲ್ಲಿ ಕಾಣಿಸಿಕೊಂಡ ಟ್ವೀಟೊಂದು ‘‘ಪಾಕಿಸ್ತಾನದ ವಿಶ್ವವಿದ್ಯಾನಿಲಯಗಳಲ್ಲಿ ಕಾಶ್ಮೀರ ಪರ ಹಾಗೂ ಭಾರತ ವಿರೋಧಿ ಅಭಿಯಾನವನ್ನು ಕೈಗೊಳ್ಳಲು ಭಾರತದ ಜೆಎನ್‌ಯು ವಿದ್ಯಾರ್ಥಿಗಳಿಗೆ ಆಹ್ವಾನ’’ ಹೇಳಿರುವಂತೆಯೇ ಇದು ವಿದ್ಯಾರ್ಥಿಗಳ ಮುಷ್ಕರಕ್ಕೆ ಸಯೀದನ ಬೆಂಬಲವಿದೆಯೆಂಬ ‘ವಾಸ್ತವವನ್ನು ಅರಿಯುವಂತೆ’ ಕೇಂದ್ರ ಗೃಹ ಸಚಿವ ಹೇಳಿದ ಬೆನ್ನಿಗೇ ಇದುನಕಲಿ ಟ್ವಿಟ್ಟರ್ ಖಾತೆಯೆಂದು ತಿಳಿದು ಬಂದಿದೆಯೆಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಪ್ರವೀಣ್ ಸ್ವಾಮಿಯವರ ವರದಿ ತಿಳಿಸಿದೆ.

ಇದು ಎಲ್-ಇ-ಟಿ ಮುಖ್ಯಸ್ಥ ಅಥವಾ ಆತನಿಗೆ ಸಂಬಂಧ ಪಟ್ಟ ವ್ಯಕ್ತಿಯ ಟ್ವಿಟ್ಟರ್ ಖಾತೆ ಎಂಬುದಕ್ಕೆ ಯಾವುದೇ ಪುರಾವೆಯಿಲ್ಲವೆಂದು ಗುಪ್ತಚರ ಹಾಗೂ ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆಯೆಂದು ವರದಿ ಹೇಳಿದೆ.

ಆದರೂ ಅಷ್ಟೊತ್ತಿಗಾಗಲೇ ಈ ಟ್ವೀಟ್ ಅಂತರ್ಜಾಲದಾದ್ಯಂತ ಹರಿದಾಡಿದ್ದು ಮುಖ್ಯವಾಗಿ ಹಿಂದೂ ಪರ ಸಂಘಟನೆಗಳು ಇದು ಜೆಎನ್‌ಯು ವಿದ್ಯಾರ್ಥಿಗಳ ’ದೇಶದ್ರೋಹ’ ಕೃತ್ಯಕ್ಕೆ ಸಾಕ್ಷಿಯೆಂದು ಹೇಳಿವೆ.

ಆದರೆ ಭಾನುವಾರ ಸಯೀದ್ ತಾನು ಈ ಹಿಂದೆಯೂ ಉಪಯೋಗಿಸುತ್ತಿದ್ದಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿ ‘‘ಈ ನಕಲಿ ಟ್ವಿಟ್ಟರ್ ಖಾತೆ ಹಗರಣದಿಂದ 26/11 ಸೇರಿದಂತೆ ಭಾರತದ ಎಲ್ಲಾ ಆರೋಪಗಳ ವಾಸ್ತವತೆಯನ್ನು ಸೂಚಿಸುತ್ತದೆ. ಇದು ಭಾರತ ಸರಕಾರಕ್ಕೆ ನಾಚಿಕೆಗೇಡು," ಎಂಬರ್ಥದಲ್ಲಿ ಬರೆದಿದ್ದಾನೆ.

ಆದರೆ ಶನಿವಾರ ವಿವಾದಿತ ಟ್ವೀಟ್ ಪೋಸ್ಟ್ ಮಾಡಲ್ಪಟ್ಟ ನಕಲಿ ಟ್ವಿಟ್ಟರ್ ಖಾತೆಯನ್ನು ಇದೀಗ ಅಧಿಕಾರಿಗಳು ಮುಚ್ಚಿದ್ದು ಈ ಖಾತೆಗೂ ಇತರ ಜಮಾತ್ ಟ್ವಿಟ್ಟರ್ ಖಾತೆಗಳಿಗೆ ಯಾ ಇಸ್ಲಾಮಿಕ್ ಟ್ವಿಟ್ಟರ್ ಖಾತೆಗಳಿಗೆ ಯಾವುದೇ ಸಂಬಂಧವಿಲ್ಲವೆಂದು ಹೇಳಿದ್ದಾರೆ. ಮೇಲಾಗಿ ಈಟ್ವಿಟ್ಟರ್ ಹ್ಯಾಂಡಲ್ಲಿನಲ್ಲಿ ಹಫೀಜ್‌ನ ಹೆಸರನ್ನು ಆಂಗ್ಲ ಭಾಷೆಯಲ್ಲಿ ತಪ್ಪಾಗಿ ಉಚ್ಛರಿಸಲಾಗಿದೆಯೆಂದೂ ಕಂಡು ಬಂದಿದೆ.

ಕುತೂಹಲಕಾರಿಯೆಂದರೆ ಲಷ್ಕರ್ ಸಂಬಂಧಿತ ಕೆಲವೇ ಕೆಲವು ಟ್ವಿಟ್ಟರ್ ಖಾತೆಗಳನ್ನು ಹೊರತುಪಡಿಸಿ ಹೆಚ್ಚಿನವುಗಳನ್ನು ಇತ್ತೀಚಿನ ಕೆಲವು ವಾರಗಳಲ್ಲಿ ಮುಚ್ಚಲಾಗಿದೆ

ಜಮಾತ್‌ಗಳ ಸೈಬರ್ ಘಟಕದ ಮುಖ್ಯಸ್ಥನಾಗಿರುವ ತಾಹಾ ಮುನೀಬ್ ಶನಿವಾರ ಟ್ವೀಟ್ ಮಾಡಿ ನಾನೀಗ ‘ಸೈಬರ್ ರಜೆಯಲ್ಲಿದ್ದೇನೆ. ಆರಾಮವಾಗಿದ್ದೇನೆ ಹಾಗೂ ಒತ್ತಡರಹಿತನಾಗಿದ್ದೇನೆ,’’ಎಂದು ಟ್ವೀಟ್ ಮಾಡಿದ್ದ.

ಜಮಾತ್‌ನ ಹಲವಾರು ಯೂಟ್ಯೂಬ್ ಹಾಗೂ ಫೇಸ್ಬುಕ್ ಖಾತೆಗಳು ಈಗಲೂ ಚಾಲ್ತಿಯಲ್ಲಿದ್ದರೂ ಅವುಗಳ್ಯಾವುವೂ ಜೆಎನ್‌ಯು ಪ್ರತಿಭಟನೆಗಳ ಬಗ್ಗೆಭಾನುವಾರ ಸಂಜೆವರೆಗೆ ಪ್ರತಿಕ್ರಿಯಿಸಿರಲಿಲ್ಲ.

ಸಯೀದ್ ಕಳೆದ ಕೆಲವು ವರ್ಷಗಳಿಂದ ಹಲವು ಟ್ವಿಟ್ಟರ್ ಖಾತೆಗಳನ್ನು ಹೊಂದಿದ್ದಾನೆ.ಅವುಗಳಲ್ಲಿ ಕೆಲವು ಇನ್ನೂ ಊರ್ಜಿತದಲ್ಲಿದ್ದರೂ ಸಕ್ರಿಯವಾಗಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X