ಕಾಸರಗೋಡು : ಬೆಂಕಿ ತಗಲಿ ಗ೦ಭೀರ ಸುಟ್ಟ ಗಾಯಗಳೊಂದಿಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದ ಗ್ರಹಿಣಿ ಮೃತ

ಕಾಸರಗೋಡು : ಬೆಂಕಿ ತಗಲಿ ಗ೦ಭೀರ ಸುಟ್ಟ ಗಾಯಗಳೊಂದಿಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದ ಗ್ರಹಿಣಿ ಮೃತಪಟ್ಟ ಘಟನೆ ಬದಿಯಡ್ಕದಲ್ಲಿ ನಡೆದಿದೆ.
ಬದಿಯಡ್ಕ ಕನಕ್ಕಪಾಡಿಯ ಗೀತಾ ನಾಯಕ್ ( ೫೮) ಮೃತಪಟ್ಟವರು.
ಫೆಬ್ರವರಿ ಒಂದರಂದು ಘಟನೆ ನಡೆದಿತ್ತು. ಪ್ರಾರ್ಥನಾ ಕೊಟಡಿಯಲ್ಲಿ ದೀಪ ಉರಿಸುತ್ತಿದ್ದಾಗ ಸೀರೆಗೆ ಬೆಂಕಿ ತಗಲಿ ಗಂಭೀರ ಸುಟ್ಟ ಗಾಯಗೊಂಡಿದ್ದರು. ಆದರೆ ಚಿಕಿತ್ಸೆಗೆ ಆದಿತ್ಯವಾರ ತಡರಾತ್ರಿ ಮೃತಪಟ್ಟಿದ್ದಾರೆ.
Next Story





