ಕೊಣಾಜೆ: ಮುಡಿಪು ಸಮೀಪದ ಬೋಳಿಯಾರ್‌ನ ರಂತಡ್ಕ ಮತದಾನ ಕೇಂದ್ರದಲ್ಲಿ ಸಚಿವ ಯು.ಟಿ.ಖಾದರ್ ಅವರು ಮತ ಚಲಾಯಿಸಿದರು.