Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಸಿದ್ದರಾಮಯ್ಯ ಮತ್ತು ಕುಮಾರ ಸ್ವಾಮಿಯ...

ಸಿದ್ದರಾಮಯ್ಯ ಮತ್ತು ಕುಮಾರ ಸ್ವಾಮಿಯ ವಾಚು-ಕನ್ನಡಕ-ಕಾರು ಚರ್ಚೆ ಅನಗತ್ಯ

ವಾರ್ತಾಭಾರತಿವಾರ್ತಾಭಾರತಿ21 Feb 2016 11:00 PM IST
share
ಸಿದ್ದರಾಮಯ್ಯ ಮತ್ತು ಕುಮಾರ ಸ್ವಾಮಿಯ ವಾಚು-ಕನ್ನಡಕ-ಕಾರು ಚರ್ಚೆ ಅನಗತ್ಯ

- ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ
    ಬಹುಶಃ ಇನ್ನು ನಿಮ್ಮ ವಾಚು, ಕಾರಿನ ಲೆಕ್ಕ ಹೊರಗೆ ಬರಬಹುದು ಎನ್ನುವ ಭಯವಿರಬೇಕು.
---------------------
    ಹಣಕಾಸು ಸಚಿವರಾಗಿದ್ದಾಗ ಮನಮೋಹನ್ ಸಿಂಗ್ ಅತ್ಯುತ್ತಮ ಕೆಲಸ ಮಾಡಿದ್ದರು
- ಅರುಣ್ ಜೇಟ್ಲಿ, ಕೇಂದ್ರ ಸಚಿವ
    
ಅವರೇ ನಿಮಗೆ ಮಾದರಿಯೆಂದು ಕಾಣುತ್ತಿದೆ.

---------------------
    ವಿಪಕ್ಷಗಳಿಂದ ಸಿಎಂ ಸಿದ್ದರಾಮಯ್ಯ ವರ್ಚಸ್ಸಿಗೆ ಕುಂದು ತರುವ ಪ್ರಯತ್ನ ನಡೆಯುತ್ತಿದೆ
- ಯು.ಟಿ.ಖಾದರ್, ಸಚಿವ
    
ಪಕ್ಷದೊಳಗಿರುವವರು ಮಾಡಿದ ಕುಂದು ಧಾರಾಳ ಸಾಕು.

---------------------
    ದೇಶ ದ್ರೋಹಿಗಳ ಬೆಂಬಲಿಗರನ್ನು ಕೇಂದ್ರ ಸಹಿಸದು
- ವೆಂಕಯ್ಯ ನಾಯ್ಡು, ಕೇಂದ್ರ ಸಚಿವ
    
ದೇಶದ್ರೋಹಿಗಳನ್ನಷ್ಟೇ ಸಹಿಸುತ್ತೀರಿ ಎಂದಾಯಿತು.

---------------------
    ಮೊಯ್ಲಿ ನನ್ನ ಬಾಯಿಗೆ ಕೋಲು ಹಾಕುವುದು ಬೇಡ
-ಜನಾರ್ದನ ಪೂಜಾರಿ, ಕಾಂಗ್ರೆಸ್ ನಾಯಕ
    
ನಮ್ಮಲ್ಲಿ ಕೋಲು ಹಾಕುವುದು, ಚರಂಡಿ ಬ್ಲಾಕ್ ಆದಾಗ ಮಾತ್ರ.

---------------------
    ದೇಶದ ಆರ್ಥಿಕತೆ ಸುಭದ್ರ
- ನರೇಂದ್ರ ಮೋದಿ, ಪ್ರಧಾನಿ
    
ಅದಾನಿ, ಅಂಬಾನಿ ಕೈಯಲ್ಲಿ ಸುಭದ್ರವಾಗಿದೆ ಎನ್ನುವುದು ಗೊತ್ತು.

---------------------
    ದೋಸೆಯ ಬೆಲೆ ಇಳಿಯದಿರಲು ಕಾವಲಿ ಕಾರಣ
- ರಘುರಾಮ್ ರಾಜನ್, ಆರ್‌ಬಿಐ ಗವರ್ನರ್
    
ಕಾವಲಿಯಿಲ್ಲದೆ ಬರೇ ಒಲೆಯ ಮೇಲೆ ದೋಸೆ ಉಯ್ಯುವುದನ್ನು ಕಲಿಸಲಿದ್ದಾರಂತೆ ಮೋದಿ.

---------------------
    ಬಿಜೆಪಿ ಹಾಗೂ ಕಾಂಗ್ರೆಸ್ ಸಂಸ್ಕೃತಿಗೆ ವ್ಯತ್ಯಾಸವಿದೆ
- ಡಾ.ವೀರಪ್ಪ ಮೊಯ್ಲಿ, ಸಂಸದ
    
ಅವರದು ಚಡ್ಡಿ, ನಿಮ್ಮದು ಟೋಪಿ.

---------------------
    ಸಿದ್ದರಾಮಯ್ಯ ವಾಚ್ ಪ್ರಕರಣ ಸಂಸತ್ತಿನಲ್ಲಿ ಪ್ರಶ್ನಿಸುವೆ
- ಪ್ರಹ್ಲಾದ್ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷ
    
ನಿಮ್ಮ ಸೊಂಟದ ಉಡುದಾರ ಎಷ್ಟು ತೂಕ ಚಿನ್ನದ್ದು ಎನ್ನುವ ವಿವರ ಶೀಘ್ರ ಹೊರ ಬೀಳಲಿದೆಯಂತೆ.

---------------------
    ಗೋಮಾಂಸ ಭಕ್ಷಕರ ಕೊಲೆ ಘೋರ ಅಪರಾಧ
- ತಸ್ಲೀಮಾ ನಸ್ರೀನ್, ವಿವಾದಿತ ಬಾಂಗ್ಲಾ ಲೇಖಕಿ
    ಕೊಲೆ ಅಪರಾಧ ಎಂದರೆ ಸಾಕಾಗುವುದಿಲ್ಲವೇ?
---------------------
    ವಾಕ್ ಸ್ವಾತಂತ್ರ ಸ್ವೇಚ್ಛಾಚಾರವಾಗಬಾರದು
- ಅನುಪಮ್ ಖೇರ್, ಬಾಲಿವುಡ್ ನಟ
    
ತಸ್ಲೀಮಾ ನಸ್ರೀನ್ ಅವರು ಅಸಹಿಷ್ಣುತೆ ಎಂದು ಬೆವರು ಒರೆಸಿಕೊಂಡರಂತೆ.

---------------------
    ಪ್ರೀತಿಯಿಂದ ಕೊಟ್ಟ ಉಡುಗೊರೆಯನ್ನು ಇಟ್ಟುಕೊಳ್ಳುವುದು ತಪ್ಪಲ್ಲ
- ಝಮೀರ್ ಅಹ್ಮದ್, ಜೆಡಿಎಸ್ ಶಾಸಕ
    ಸಿದ್ದರಾಮಯ್ಯ ಅವರಿಗೆ ನಿಮ್ಮನ್ನು ಪ್ರೀತಿಯಿಂದ ದೇವೇಗೌಡರು ಉಡುಗೊರೆಯಾಗಿ ಕೊಟ್ಟಿದ್ದಾರಂತೆ ಹೌದೇ?
---------------------
    
ನನ್ನನ್ನು ಉರುಳಿಸುವ ಶಕ್ತಿ ಯಾರಿಗೂ ಇಲ್ಲ - ಅಂಬರೀಷ್, ಸಚಿವ
    
ಬಹುಶಃ ರಾತ್ರಿ ನೀವು ತೆಗೆದುಕೊಳ್ಳುವ ಎಣ್ಣೆಗೆ ಮಾತ್ರ ಆ ಶಕ್ತಿ ಇದೆ ಎಂದು ಕಾಣುತ್ತದೆ.

---------------------
    ವ್ಯಕ್ತಿತ್ವಕ್ಕೆ ಹಾನಿಯಾದರೆ ಅದನ್ನು ಸರಿಪಡಿಸುವುದು ಕಷ್ಟ
- ಸಿ.ಟಿ.ರವಿ, ಶಾಸಕ
    

    ವ್ಯಕ್ತಿತ್ವವೇ ಇಲ್ಲದ ನಿಮ್ಮಂಥವರಿಗೆ ಆ ಸಮಸ್ಯೆ ಇಲ್ಲ.

.............................

ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಕಾಂಗ್ರೆಸ್‌ಗೆ ಎಚ್ಚರಿಕೆಯ ಗಂಟೆ
- ಡಾ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ
    
ಸಿದ್ದರಾಮಯ್ಯ ಎಂಬ ಬೆಕ್ಕಿಗೆ ಕಾಂಗ್ರೆಸ್‌ನೊಳಗಿನ ಇಲಿಗಳು ಸೇರಿ ಕಟ್ಟಿದ ಗಂಟೆಯಂತೆ ಅದು.

---------------------
    ಉಪಚುನಾವಣೆಯಲ್ಲಿ ನಾವು ಸೋತೂ ಇಲ್ಲ, ಗೆದ್ದೂ ಇಲ್ಲ
- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ
    
ಸೋಲು ಯಾವತ್ತಿದ್ದರೂ ಮತದಾರರದ್ದೇ ಬಿಡಿ.

---------------------
    ವಿವಿ ಕ್ಯಾಂಪಸ್‌ಗಳಲ್ಲಿ ರಾಜಕೀಯಕ್ಕೆ ಅವಕಾಶ ಬೇಡ
- ಎಸ್.ಎಲ್.ಭೈರಪ್ಪ, ಹಿರಿಯ ಸಾಹಿತಿ
    ಬರೇ ಎಬಿವಿಪಿಗಷ್ಟೇ ಅವಕಾಶ ಕೊಡಿ ಎಂಬ ಮನವಿಯೇ?
---------------------
    ಸಿದ್ದರಾಮಯ್ಯ ಮೋದಿಯ ಆಡಳಿತ ನೋಡಿ ಕಲಿಯಬೇಕು
- ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
    ಮೋದಿಯನ್ನು ಹೀಗೂ ವ್ಯಂಗ್ಯ ಮಾಡುವುದೇ?
---------------------
    ಆತ್ಮಹತ್ಯೆ ಮಾಡಿಕೊಳ್ಳುವುದು ಒಂದು ಫ್ಯಾಶನ್ ಆಗಿದೆ
- ಗೋಪಾಲ ಶೆಟ್ಟಿ, ಬಿಜೆಪಿ ಸಂಸದ
    ನಿಮ್ಮಂಥವರನ್ನು ಆಯ್ಕೆ ಮಾಡಿದ ಬಳಿಕ ಅವರಿಗೆ ಬೇರೆ ಆಯ್ಕೆಯಾದರೂ ಏನಿದೆ?
---------------------
    ದೇಶ ಪ್ರೇಮ ನನ್ನ ರಕ್ತದಲ್ಲಿದೆ
- ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
    
ಬಿಜೆಪಿಯವರು ನಿಮ್ಮ ರಕ್ತಕ್ಕಾಗಿ ಹೊಂಚಿ ಹಾಕಿ ಕೂತಿದ್ದಾರೆ.

---------------------
    ನರೇಂದ್ರ ಮೋದಿ ಈ ದೇಶದ ಪ್ರಧಾನಿ ಎಂದು ಅನಿಸುತ್ತಿಲ್ಲ
- ರಾಜ್ ಠಾಕ್ರೆ, ಮ.ನ.ನಿ.ವೇ. ಮುಖ್ಯಸ್ಥ
    ಅನಿಲ್ ಅಂಬಾನಿಯೇ ನಿಜವಾದ ಪ್ರಧಾನಿಯಾಗಿರಬಹುದೇ?
---------------------
    ಬಿಜೆಪಿ ಯಾವತ್ತೂ ಅರಣ್ಯ ವಾಸಿಗಳ ಪರ
- ಸುನೀಲ್ ಕುಮಾರ್, ವಿಪಕ್ಷ ಮುಖ್ಯ ಸಚೇತಕ
    ಅಂದರೆ ಹುಲಿ, ಚಿರತೆ, ತೋಳಗಳ ಬಗ್ಗೆ ಹೇಳುತ್ತಿದ್ದೀರಾ?

share
ವಾರ್ತಾಭಾರತಿ
ವಾರ್ತಾಭಾರತಿ
Next Story
X