Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಇಷ್ಟವಿರುವ ಗಂಡು-ಹೆಣ್ಣು...

ಇಷ್ಟವಿರುವ ಗಂಡು-ಹೆಣ್ಣು ಜೊತೆಯಾಗಿರಬಹುದು, ಇಲ್ಲಿ ಯಾರೂ ವಿರೋಧಿಸುವುದಿಲ್ಲ !

ಜೈಪುರದಲ್ಲಿ ಹೀಗೊಂದು ಗೋತ್ರ ಸಂಪ್ರದಾಯ !

ವಾರ್ತಾಭಾರತಿವಾರ್ತಾಭಾರತಿ22 Feb 2016 2:47 PM IST
share
ಇಷ್ಟವಿರುವ ಗಂಡು-ಹೆಣ್ಣು ಜೊತೆಯಾಗಿರಬಹುದು, ಇಲ್ಲಿ ಯಾರೂ ವಿರೋಧಿಸುವುದಿಲ್ಲ !

ಜೈಪುರ: ಇಲ್ಲಿ ಇಷ್ಟಾನಿಷ್ಟಗಳನ್ನು ನಿರ್ಧರಿಸುವುದು ಆಯಾಜನರೇ. ಇದನ್ನು ಈ ಸಮುದಾಯ ಬೆಂಬಲಿಸುತ್ತದೆ. ಮದುವೆಯಾಗದೆಯೇ ಇಷ್ಟವಿರುವವರು ಜೊತೆಯಾಗಿ ಬಾಳಬಹುದು. ರಾಜಸ್ಥಾನದ ಗರೇಷ್ಯ ಗೋತ್ರದ ಪದ್ಧತಿ ಇದು. ಸಾವಿರ ವರ್ಷಗಳಿಂದ ಲಿವಿಂಗ್ ಟುಗೆದರ್ ಆಚರಿಸಿಕೊಂಡು ಬರುತ್ತಿರುವ ಭಾರತೀಯ ಗ್ರಾಮ ಇದೊಂದೆ. ಭಾರತದಲ್ಲಿ ಲಿವಿಂಗ್ ಟುಗೆದರ್‌ಗೆ ಮಾನ್ಯತೆಯಿಲ್ಲ.

ಇವರಿಗೆ ಇದು ಯಾವುದೂ ಬೇಕಿಲ್ಲ. ಈ ಗ್ರಾಮದಲ್ಲಿ ಮದುವೆಗೆ ಮುಂಚೆಯೇ ವರ್ಷಗಳ ಕಾಲ ಗಂಡು ಹೆಣ್ಣು ಜೊತೆಯಾಗಿ ವಾಸಿಸುತ್ತಾರೆ. ಗ್ರಾಮದ ಎಪ್ಪತ್ತುವರ್ಷದ ವ್ಯಕ್ತಿ ಹಾಗೂಅರುವತ್ತುವರ್ಷದ ಮಹಿಳೆ ಮಕ್ಕಳ ಮದುವೆ ವೇಳೆ ತಾವೂ ಮದುವೆಯಾಗಿದ್ದಾರೆ. ಗರೇಷ್ಯ ಗೋತ್ರದ ಪರಂಪರಾಗತ ರೀತಿಗಳ ಪ್ರಕಾರ ಇಷ್ಟವಿರುವ ಮಹಿಳೆ ಪುರುಷ ಜೊತೆಯಾಗಿ ಬಾಳಬಹುದು. ರಾಜಸ್ಥಾನವಲ್ಲದೆ ಗುಜರಾತ್‌ನಲ್ಲಿ ಕೆಲವು ಕಡೆ ಈ ಆಚಾರ ಇವೆ. ಹದಿಹರೆಯದ ಹುಡುಗ ಹುಡುಗಿ ಇಷ್ಟಪಟ್ಟು ಓಡಿಹೋಗುವುದಕ್ಕೂ ಇಲ್ಲಿ ವಿರೋಧವಿಲ್ಲ.

ಓಡಿ ಹೋಗಿ ಮರಳಿ ಬರಲು ಗಂಡಿನ ಕಡೆಯವರು ಹೆಣ್ಣಿನ ಮನೆಯವರಿಗೆ ಹಣ ನೀಡಬೇಕು. ಆಮೇಲೆಯೇ ಅವರಿಬ್ಬರೂ ಜೊತೆಯಾಗಿ ವಾಸಿಸಲು ಅವಕಾಶವಿದೆ. ಇನ್ನು ಹಣ ಮತ್ತಿತರ ಸೌಕರ್ಯಗಳು ಆದಾಗ ಮದುವೆಯಾದರೆ ಸಾಲುತ್ತದೆ. ಸ್ವತಂತ್ರವಾಗಿ ಬದುಕುವ ರೀತಿಯಿಂದಾಗಿ ಅವರಲ್ಲಿ ವರದಕ್ಷಿಣೆಗಳಿಲ್ಲ. ಅತ್ಯಾಚಾರ ಘಟನೆಗಳೂ ನಡೆಯುವುದು ಕಡಿಮೆಯೇ.

ಭಾರತದ ವೈವಾಹಿಕ ಸಂಕಲ್ಪವನ್ನೇ ಬುಡಮೇಲು ಗೊಳಿಸಿವೆ ಇಲ್ಲಿನ ಗೋತ್ರಾಚಾರಗಳು. ಇನ್ನೂ ವಿಶೇಷವೆಂದರೆ ಮದುವೆ ಚರ್ಚೆಗಳಲ್ಲಿ ತಂದೆ ತಾಯಿಯರು ಭಾಗವಹಿಸುವುದಿಲ್ಲ. ಆದರೆ ಈಗ ಇದರಲ್ಲಿ ಸುಧಾರಣೆಯಾಗಿ ವಿವಾಹವೊಪ್ಪಂದ ಇತ್ಯಾದಿಗಳು ನಡೆಯಲಾರಂಭಿಸಿವೆ.ಆದರೆ ಲಿವಿಂಗ್ ಟುಗೆದರ್‌ನ್ನು ಯಾರೂ ವಿರೋಧಿಸುವುದಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X