Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪತ್ನಿಯ ಒಂದು ನಗುವಿಗಾಗಿ ಆತ...

ಪತ್ನಿಯ ಒಂದು ನಗುವಿಗಾಗಿ ಆತ ಎಕ್ರೆಗಟ್ಟಲೆ ಜಾಗದಲ್ಲಿ ಹೂದೋಟ ಮಾಡಿದ! ಹೀಗೊಂದು ಆದರ್ಶ ಪ್ರೇಮ ಕಥೆ!

ವಾರ್ತಾಭಾರತಿವಾರ್ತಾಭಾರತಿ23 Feb 2016 3:18 PM IST
share
ಪತ್ನಿಯ ಒಂದು ನಗುವಿಗಾಗಿ ಆತ ಎಕ್ರೆಗಟ್ಟಲೆ ಜಾಗದಲ್ಲಿ ಹೂದೋಟ ಮಾಡಿದ! ಹೀಗೊಂದು ಆದರ್ಶ ಪ್ರೇಮ ಕಥೆ!

ಜಪಾನ್‌ನ ಕರೊಕಿಯ ಮನೆಗೆ ವಸಂತ ಕಾಲದಲ್ಲಿಬರುವವರ ಸಂಖ್ಯೆಯೆಷ್ಟುಗೊತ್ತೇ? ಪ್ರತಿ ದಿವಸ ಸುಮಾರು ಏಳುಸಾವಿರ ಮಂದಿ ಕರೋಕಿಯ ಮನೆಯನ್ನು ಹುಡುಕಿಕೊಂಡು ಬರುತ್ತಾರೆ. ವಾಸ್ತವದಲ್ಲಿ ಮನೆ ನೋಡಲಿಕ್ಕೆ ಅವರು ಬರುವುದಲ್ಲ. ಬದಲಾಗಿ ಹೂದೋೀಟ ನೋಡಲಿಕ್ಕೆ ಅವರು ಬರುತ್ತಾರೆ. ಹೂತೋಟ ಎಂದರೆ ವಿವಿಧ ಹೂಗಳಿಂದ ತುಂಬಿದ ಹೂದೋಟವಲ್ಲ. ಗುಲಾಬಿ ಬಣ್ಣದ ಶಿಬಸಕುರ ಎಂಬ ಹೂಗಳು ಅಲ್ಲಿ ಅರಳುತ್ತವೆ. ಅಂದರೆ ಎಕರೆಗಟ್ಟೆಲೆ ವಿಸ್ತಾರದಲ್ಲಿರುವ ಹೂದೋಟದಲ್ಲಿ ಶಿಬಸಕುರ ಹೂಗಳು ಅರಳುವುದು.

  ಶಿಬಸುರ ಹೂಗಳ ಕಮ್ಮನೆ ಆ ಹೂದೋಟದಿಂದಾಗಿ ಬಹಳ ದೂರದವರೆಗೂ ಹರಡುತ್ತವೆ. ಆ ಪ್ರದೇಶದಲ್ಲಿ ಆ ಹೂ ಅರಳುವ ಸಮಯದಲ್ಲಿ ಹೂವಿನ ಸುವಾಸನೆಯೇ ತುಂಬಿರುತ್ತದೆ. ವಸಂತಕಾಲದಲ್ಲಿ ಅದು ಅರಳುವುದರಿಂದ ಅದನ್ನು ನೋಡಿ ಆಸ್ವಾದಿಸಲು ವೀಕ್ಷರು ಬರುತ್ತಾರೆ. ಕುರೋಕಿ ಪತ್ನಿಗೆ ತನ್ನ ಐವತ್ತೆರಡವೆ ವಯಸ್ಸಿನಲ್ಲಿ ಕಣ್ಣಿನ ದೃಷ್ಟಿ ಹೋಗಿತ್ತು. ಅದರೊಂದಿಗೆ ಕುರೋಕಿಯ ಜೀವನದ ನಗು ಮಾಸಿಹೋಯಿತು. ಪತ್ನಿ ತೀರಾ ವಿಷಾದ ಪಡುವುದನ್ನು ಕಂಡು ತನ್ನ ಪತ್ನಿಯ ಜೀವನಕ್ಕೆ ನಗುವನ್ನು ಮರಳಿ ತರುವುದಕ್ಕಾಗಿ ತನ್ನ ಮನೆ ಪರಿಸರದಲ್ಲಿ ಜೀವನಸೌಂದರ್ಯ ಸೂಸುವ ಒಂದು ಹೂವನ್ನು ಆಯ್ಕೆ ಮಾಡಿಕೊಂಡರು. ಹೀಗೆ ಅವರು ತನ್ನ ಜಾಗದಲ್ಲಿದ್ದ ಮರಗಳನ್ನೆಲ್ಲ ತೆಗೆದು ಹೂದೋಟ ಮಾಡಿದರು. ಆ ಹೂ ಅರಳಿದಾಗ ಪತ್ನಿಯನ್ನು ಅಲ್ಲಿಗೆ ಕರೆತರುತ್ತಾರೆ. ಅಲ್ಲಿ ಪತ್ನಿ ಉಲ್ಲಸಿತರಾಗುವುದನ್ನು ಕಂಡು ಸಂತೋಷ ಪಡುತ್ತಾರೆ. ತನ್ನ ಹೂನಗುವನ್ನು ನೋಡಲು ಬಯಸುವ ಪತಿಯ ಬಯಕೆಯನ್ನು ಆಕೆ ತಿಳಿದುಕೊಂಡು ಮನಸಾರೆ ನಗುತ್ತಾರೆ. ಆನಂತರ ಆ ನಗು ಮಾಯವಾಗಿಲ್ಲ. ಈಗ ಹತ್ತುವರ್ಷಗಳಿಂದ ದೂರದೂರದ ಪ್ರದೇಶದಿಂದ ಹೂದೋಟ ನೋಡಲು ಸಂದರ್ಶಕರೂ ಬರುತ್ತಿದ್ದಾರೆ. ಅದೂಕೂಡಾ ಭಾರೀ ಸಂಖ್ಯೆಯಲ್ಲಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X