Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕೇಂದ್ರ ಸರಕಾರದ ನೀತಿಯಿಂದ ಬಡವನ...

ಕೇಂದ್ರ ಸರಕಾರದ ನೀತಿಯಿಂದ ಬಡವನ ಹೊಟ್ಟೆಗೆ ಕಲ್ಲು ಬಿದ್ದಿದೆ!

ವಾರ್ತಾಭಾರತಿವಾರ್ತಾಭಾರತಿ23 Feb 2016 11:56 PM IST
share

ಮಾನ್ಯರೆ,ವಾಹರಲಾಲ್ ನೆಹರೂ ವಿಶ್ವ ವಿದ್ಯಾನಿಲಯದಲ್ಲಿ (ಕನ್ಹಯ್ಯಾ ಕುಮಾರ್ ಬಿಟ್ಟು) ಬೇರೆ ಕೆಲವು ವಿದ್ಯಾರ್ಥಿಗಳು ಅಫ್ಝಲ್ ಗುರು ಜಿಂದಾಬಾದ್ ಭಾರತ್ ಮುರ್ದಾಬಾದ್ ಎಂದು ಕೂಗು ಹಾಕಿದ್ದು ದೇಶದ್ರೋಹ ನಿಜ. ಆದರೆ ಇದು ಕೇವಲ ಬಾಯಿ ಮಾತಿನ ದೇಶ ದ್ರೋಹ. ಆದರೆ ಬಿಜೆಪಿಯ ಅಮಿತ್ ಶಾ ರ ಗುಜರಾತಿ ಮತ್ತು ಮಾರ್ವಾಡಿ ಜೈನ ವ್ಯಾಪಾರಿಗಳು ಬಾಯಿ ಮಾತಿನ ಬದಲು ವೌನವಾಗಿದ್ದು ನೈಜ ಕೃತ್ಯದಿಂದ ದೇಶದ್ರೋಹ ಬಗೆಯುತ್ತಿದ್ದಾರೆ. ಆಫ್ರಿಕಾದ ಕೆಲವು ದೇಶಗಳಲ್ಲಿ ತೊಗರಿ ಬೇಳೆ ಮತ್ತು ಉದ್ದಿನ ಬೇಳೆ ಕೆಜಿಗೆ ಕೇವಲ ರೂ.40-45 ಮಾತ್ರ ಇದ್ದರೆ ಅದನ್ನು ಗುಜರಾತಿನ ಜೈನ ವ್ಯಾಪಾರಿಗಳು ಅಲ್ಲಿಂದ ಅದೇ ಕ್ರಯಕ್ಕೆ ಖರೀದಿಸಿ ತಂದು ಭಾರತದ ಬಡ ಜನರಿಗೆ ಕಿಲೋಗೆ ರೂ.225ರಂತೆ ಮಾರಿ ಗಳಿಸಿದ ಭರ್ಜರಿ ಲಾಭವನ್ನು ವಿದೇಶದಲ್ಲಿ ಅಡಗಿಸಿಡುವುದು ನಿಜವಾಗಿ ಮಹಾ ಭಯಂಕರ ದೇಶದ್ರೋಹ ಅಲ್ಲವೇ? ಅದೂ ಬಡವರಲ್ಲಿ ಅತಿ ಬಡವರ ಆಹಾರವಾದ ಬೇಳೆಕಾಳುಗಳನ್ನು ಈ ರೀತಿ ಕಳ್ಳ ದಾಸ್ತಾನು ಮಾಡಿ ವಿಪರೀತ ಲಾಭ ಮಾಡುವುದು ದೇಶದ್ರೋಹ ಮಾತ್ರವಲ್ಲ ಮಹಾಪಾಪ ಸಹ ಆಗಿದೆ. ದಿಲ್ಲಿಯ ಜೆಎನ್‌ಯು ವಿಶ್ವವಿದ್ಯಾನಿಲಯದಲ್ಲಿ ದೇಶದ್ರೋಹದ ಘೋಷಣೆ ಹಾಕಿದ್ದರಿಂದ ಯಾವುದೇ ಬಡವನ ಹೊಟ್ಟೆಗೆ ಕಲ್ಲು ಬಿದ್ದಿಲ್ಲ. ಆದರೆ ಬಿಜೆಪಿ ಯವರ ಚೇಲಾ ವ್ಯಾಪಾರಿಗಳ ಈ ಆಹಾರ ಧಾನ್ಯಗಳ ಕಳ್ಳ ದಾಸ್ತಾನುಗಳಿಂದ ಭಾರತದ ಪ್ರತಿಯೊಬ್ಬ ಬಡವನ ಹೊಟ್ಟೆಗೆ ಕಲ್ಲು ಬಿದ್ದಿದೆ, ಬಡವರ ಮಕ್ಕಳು ಅರೆ ಹೊಟ್ಟೆ ಮಲಗುವಂತಾಗಿದೆ. ಇದು ದಿಲ್ಲಿಯ ಗೂಂಡಾ ವಕೀಲರಿಗೆ ಕಾಣಿಸುತ್ತಿಲ್ಲ ಯಾಕೆ?

ರಿಸರ್ವ್ ಬ್ಯಾಂಕಿನ ಗವರ್ನರ್ ರಘುರಾಮ್ ರಾಜನ್ ಮಸಾಲೆ ದೋಸೆ ದುಬಾರಿಯಾಗಲು ಕಾವಲಿ ಕಾರಣವೆಂದು ಹೇಳಿದ್ದಾರೆ. ಆದರೆ ಅವರ ಗವರ್ನರ್-ಶಿಪ್ ಅವಧಿಯಲ್ಲೇ ದೋಸೆಗೆ ಬೇಕಾಗುವ ಅಕ್ಕಿ ಶೇ.50 ಹೆಚ್ಚು ದುಬಾರಿಯಾಗಿದ್ದರೆ, ಉದ್ದಿನ ಬೇಳೆ ಮೂರು ಪಟ್ಟು ಅಂದರೆ ಶೇ.300 ದುಬಾರಿಯಾಗಿದೆ. ಬಹುಶಃ ನಮ್ಮ ಆರ್‌ಬಿಐ ಗವರ್ನರ್ ರಾಜನ್ ಕೇವಲ ಪಿಝ್ಝಿ ಬರ್ಗರ್ ಮಾತ್ರ ತಿನ್ನುತ್ತಿರಬೇಕು. ಅದಕ್ಕಾಗಿ ದೋಸೆ ಮಾಡುವ ಕಾವಲಿಯ ತಂತ್ರಜ್ಞಾನದ ಉನ್ನತೀಕರಣ ಮಾಡಬೇಕೆಂದು ಅವರು ಸಲಹೆ ಕೊಟ್ಟಿದ್ದು. ಕೇವಲ ಪಿಝ್ಝಿ ಬರ್ಗರ್ ತಿನ್ನುವವರಿಗೆ ಅಕ್ಕಿ ಬೇಳೆ ಎಣ್ಣೆ ನೀರುಳ್ಳಿಯ ಕ್ರಯ ಗೊತ್ತಿರಲು ಹೇಗೆ ಸಾಧ್ಯ? -ಹರೀಶ್ ಎಮ್.ಆರ್. ಕುಂಜಿಬೆಟ್ಟು, ಉಡುಪಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X