ರೈಲು ಪ್ರಯಾಣ ದರ ಏರಿಕೆ ಇಲ್ಲ

ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಲೋಕಸಭೆಯಲ್ಲಿ ಇಂದು ಮಂಡಿಸಿದ 2016-17ರ ಸಾಲಿನ ರೈಲ್ವೆ ಬಜೆಟ್ ಹೈಲೈಟ್ಸ್ *
*ಗೂಡ್ಸ್ ರೈಲ್ ಗಳಿಗೆ ನಿಗದಿತ ವೇಳಾಪಟ್ಟಿ
* ಧಾರ್ಮಿಕ ಕ್ಷೇತ್ರಗಳ ನಿಲ್ದಾಣ ಆಧುನಿಕರಣಕ್ಕೆ ಕ್ರಮ.
*ಕೊಂಕಣಿ ರೈಲ್ವೆಯ ಸಾರಥಿ ವ್ಯವಸ್ಥೆ ಇನ್ನಷ್ಟು ವಿಸ್ತರಣೆ.
*ಪತ್ರಕರ್ತರಿಗೆ ಇ- ಬುಕಿಂಗ್ ವ್ಯವಸ್ಥೆ
*ರೈಲ್ವೆಯ ಎಲ್ಲ ಹುದ್ದೆಗಳಿಗೂ ಆನ್ಲೈನ್ ನೇಮಕಾತಿ
*ಪ್ರಾದೇಶಿಕ ಭಾಷಿಗಳಲ್ಲಿ ರೈಲು ಬಂದ್ ಮ್ಯಾಗಝಿನ್
*ಮಹಿಳಾ ಬೋಗಿಗಳಲ್ಲಿ ವಿಶೇಷ ಪೊಲೀಸ್ ಭದ್ರತೆ
*ಪತ್ರಕರ್ತರಿಗೆ ರಿಯಾಯತಿ ದರದಲ್ಲಿ ಪಾಸ್
*ಮಹಿಳಾ ಪ್ರಯಾಣಿಕರಿಗೆ 24/7 ಸಹಾಯವಾಣಿ ವ್ಯವಸ್ಥೆ
*ಚೆನ್ನೈನಲ್ಲಿ ರೈಲು ಹಬ್
*ದರ ಪ್ರಯಾಣ ದರ ಏರಿಕೆ ಇಲ್ಲ
*65 ಸಾವಿರ ಹೆಚ್ಚುವರಿ ಉದ್ಯೋಗ ಸೃಷ್ಟಿ.
*ರೈಲು ಉಪಕರಣಗಳ ತಯಾರಿಕೆ ಹೊಸ ಎರಡು ಕಾರ್ಖಾನೆ.
*ಈಶಾನ್ಯ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲು ರೈಲ್ವೆ ಬದ್ಧ.
*ಪ್ರಯಾಣಿಕರ ಅನುಕೂಲಕ್ಕಾಗಿ 182 ಹೆಲ್ಫ್ ಲೈನ್.
*ಗುಣಮಟ್ಟದ ಸೇವೆಗಾಗಿ ಸಂಸದರ ನಿಧಿ ಬಳಕೆ
*ವಿಲಚೇತನರಿಗೆ ಪ್ರತಿ ನಿಲ್ದಾಣಗಳಲ್ಲಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆ.
*ಶೀಘ್ರದಲ್ಲೇ ಎಸಿರಹಿತ ಕೋಚ್ ಗಳಲ್ಲಿ ಡಸ್ಟ್ಬೀನ್ ಇಡಲಾಗುವುದು.
*ವಾರಣಾಶಿ -ದೆಹಲಿ ಮಾರ್ಗದಲ್ಲಿ ಹೊಸ ರೈಲು ಓಡಾಟ
*ಹಿರಿಯ ನಾಗರಿಕರಿಗೆ ಇನಷ್ಟು ಸೀಟ್ಗಳ ಮೀಸಲು.
*ರೈಲಿನಲ್ಲಿ ಗುಣಮಟ್ಟದ ಸೇವೆಗೆ ಸಂಸದರ ಸೇವೆ ಬಳಕೆ
*ಬೆಂಗಳೂರು, ತಿರುವನಂತಪುರಕ್ಕೆ ಸಮಗ್ರ ಸಬ್ ಅರ್ಬನ್ ರೈಲು
*ಬೋಗಿಗಳಲ್ಲಿ ಮೊಬೈಲ್್ ಚಾರ್ಜ್ ಗೆ ನೂತನ ವ್ಯವಸ್ಥೆ.
*ಅಂತ್ಯೋದಯ ಎಕ್ಸ್ ಪ್ರೆಸ್, ಸೂಪರ್ ಫಾಸ್ಟ್ ರೈಲು
*1,780 ಆಟೊಮ್ಯಾಟಿಕ್ ಟಿಕೆಟ್ ವೆಂಡಿಗ್ ಮಿಶನ್
*2016-17ನೆ ಸಾಲಿನಲ್ಲಿ 1,84,820 ಕೋಟಿ ರೂ.ಆದಾಯ ನಿರೀಕ್ಷಿಸಲಾಗಿದೆ.
*2500 ಕಿ.ಮಿ ಬ್ರಾಡ್ ಗೇಜ್ ಲೈನ್ ನಿರ್ಮಾಣ.
* 100 ಸ್ಟೇಷನ್ ಗಳಲ್ಲಿ ವೈಫೈ ವ್ಯವಸ್ಥೆ .
*ಸಮಯಕ್ಕೆ ಸರಿಯಾಗಿ ರೈಲುಗಳ ಓಡಾಟಕ್ಕೆ ಯೋಜನೆ
*311 ರೈಲು ನಿಲ್ದಾಣಗಳಲ್ಲಿ ಸಿಸಿಟಿವಿ.







