Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ರೈಲ್ವೆಬಜೆಟ್ ಹೈಲೈಟ್ಸ್

ರೈಲ್ವೆಬಜೆಟ್ ಹೈಲೈಟ್ಸ್

ವಾರ್ತಾಭಾರತಿವಾರ್ತಾಭಾರತಿ25 Feb 2016 11:55 PM IST
share
ರೈಲ್ವೆಬಜೆಟ್ ಹೈಲೈಟ್ಸ್
  • ದಿಲ್ಲಿಯಲ್ಲಿ ವರ್ತುಲ ರೈಲ್ವೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಮೂಲಕ ಉಲ್ಬಣಿಸುತ್ತಿರುವ ವಾಯುಮಾಲಿನ್ಯದ ಇಳಿಕೆ.
  •  ಜಪಾನ್ ನೆರವಿನೊಂದಿಗೆ ಅಹ್ಮದಾಬಾದ್‌ನಿಂದ ಮುಂಬೈಗೆ ಅತೀ ವೇಗದ ಪ್ಯಾಸೆಂಜರ್ ಕಾರಿಡಾರ್.
  •  ರೈಲು ಹಳಿಗಳ ಪರಿಸರದ ಜಮೀನನ್ನು ತೋಟಗಾರಿಕೆ ಹಾಗೂ ಚಹಾತೋಟ ನಿರ್ಮಾಣಕ್ಕೆ ಗುತ್ತಿಗೆ ನೀಡುವ ಆದಾಯ ಸಂಗ್ರಹ.
  •  ನಿಲ್ದಾಣ ಅಭಿವೃದ್ಧಿ ಹಾಗೂ ಪುನರಾಭಿವೃದ್ಧಿ, ಸಾರಿಗೆ ರಹಿತ ಮೂಲಗಳಿಂದ ರೈಲು ಆದಾಯ ಸಂಗ್ರಹಕ್ಕೆ ರೈಲ್ವೆ ಭೂಮಿಯ ಬಳಕೆ
  •  ಭಾರತದ ಪ್ರಪ್ರಥಮ ರೈಲ್ವೆ ಆಟೋ ಜಾಲ ಚೆನ್ನೈನಲ್ಲಿ ಶೀಘ್ರವೇ ಆರಂಭ.
  •  ಚರ್ಚ್‌ಗೇಟ್-ವಿರಾರ್ ಹಾಗೂ ಸಿಎಸ್‌ಟಿ-ಪನ್ವೇಲ್‌ಗಳಲ್ಲಿ ಎರಡು ಉಪನಗರ ರೈಲ್ವೆ ಕಾರಿಡಾರ್‌ಗಳ ನಿರ್ಮಾಣ.
  •  ರಾಜ್ಯ ಸರಕಾರದ ಪಾಲುದಾರಿಕೆ ಯೊಂದಿಗೆ 21 ನಿಲ್ದಾಣಗಳನ್ನು ಒಳಗೊಂಡ ವರ್ತುಲ ರೈಲ್ವೆ ಜಾಲ.
  •  ಕೂಲಿಗಳನ್ನು ಇನ್ನು ಮುಂದೆ ಸಹಾಯಕರೆಂದು ಕರೆಯಲಾಗುವುದು.
  •  ಅಜ್ಮೀರ್,ಅಮೃತಸರ,ಗಯಾ, ಮಥುರಾ, ನಾಂದೇಡ್, ನಾಸಿಕ್, ಪುರಿ, ತಿರುಪತಿ,ವಾರಣಾಸಿ, ನಾಗಪಟ್ಟಣ ಮತ್ತಿತರ ಯಾತ್ರಾಸ್ಥಳಗಳ      ರೈಲು ನಿಲ್ದಾಣಗಳ ಸುಂದರೀಕರಣ.
  •   ರೈಲುಗಳಲ್ಲಿ ಮಕ್ಕಳ ಖಾದ್ಯಗಳನ್ನು ಪರಿಚಯಿಸಲಾಗುವುದು.
  •   ರೈಲು ನಿಲ್ದಾಣಗಳಲ್ಲಿ ಪೋರ್ಟರುಗಳಿಗೆ ನೂತನ ಸಮವಸ್ತ್ರ.
  •   ಅದಕ್ಷತೆಯನ್ನು ಪತ್ತೆಹಚ್ಚಿಲು ನಿರ್ದಿಷ್ಟ ಪ್ರದೇಶಗಳಲ್ಲಿ ರೈಲ್ವೆ ಕಾರ್ಯನಿರ್ವಹಣೆಯ ತಪಾಸಣೆಗೆ ವಿಶೇಷ ತಂಡಗಳು.
  •   ಬೋಗಿಗಳ ಒಳಗೆ ಜಿಪಿಎಸ್ ಸೇವೆ, ಮಾಹಿತಿ ಮಂಡಳಿಗಳ ಸಂಖ್ಯೆ ಹೆಚ.್ಚಳ.
  •   ರಿಸರ್ವೇಶನ್ ಕೋಟಾದ ಸೀಟುಗಳಲ್ಲಿ ಶೇ.33ರಷ್ಟು ಮಹಿಳೆಯರಿಗೆ ಮೀಸಲಾತಿ.
  •   ವಿದ್ಯುತ್ ನಿರ್ವಹಣೆಯಲ್ಲಿ ಸುಧಾರಣೆಯ ಮೂಲಕ 3 ಸಾವಿರ ಕೋಟಿ ರೂ. ಉಳಿತಾಯ.
  •   ಹಾಲು ಹಾಗೂ ಔಷಧಿಗಳನ್ನು ಒದಗಿಸಲು ರೈಲು ನಿಲ್ದಾಣದಲ್ಲಿ ಬಹುಉದ್ದೇಶಿತ ಅಂಗಡಿಗಳ ನಿರ್ಮಾಣ.
  •   ಪತ್ರಕರ್ತರಿಗೆ ರಿಯಾಯಿತಿ ಪಾಸುಗಳ ಮೇಲೆ ಟಿಕೆಟ್ ಬುಕ್ಕಿಂಗ್ ಸೌಲಭ್ಯ.
  •   ಪ್ರಯಾಣಿಕರಿಗೆ ಅವರ ಆಯ್ಕೆ ಸ್ಥಳೀಯ ಖಾದ್ಯಗಳ ಲಭ್ಯತೆ.
  •   ಹಂತಹಂತವಾಗಿ ರೈಲ್ವೆಯಲ್ಲಿ ಐಆರ್‌ಸಿಟಿಸಿಯಿಂದ ಆಹಾರ ಪೂರೈಕೆ ಸೇವೆ ಆರಂಭ.
  •   ಉಧಂಪುರ್-ಶ್ರೀನಗರ್-ಬಾರಾಮುಲ್ಲಾ ಸೆಕ್ಷನ್‌ನ ಕತ್ರಾ-ಬನಿಹಾಲ್ ವಿಭಾಗದ ರೈಲ್ವೆ ಲಿಂಕ್ ಕಾಮಗಾರಿಯಲ್ಲಿ ತೃಪ್ತಿಕರ ಪ್ರಗತಿ ಹಾಗೂ 35   ಕಿ.ಮೀ. ವಿಸ್ತೀರ್ಣದ ಕೊಳವೆ ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ.
  •   ಎಲ್ಲ ರೈಲು ನಿಲ್ದಾಣಗಳಿಗೆ ಇ-ಕೇಟರಿಂಗ್ ಸೌಲಭ್ಯ ವಿಸ್ತರಣೆ.
  •   ವಿದೇಶಿ ಡೆಬಿಟ್-ಕ್ರೆಡಿಟ್ ಕಾರ್ಡ್‌ಗಳಿಗೂ ಇ-ಟಿಕೆಟ್ ಸೌಲಭ್ಯ.
  •   ಪ್ರಯಾಣಿಕರ ಬೇಡಿಕೆಯ ಮೇರೆಗೆ ಕೋಚ್ ಸ್ವಚ್ಛಗೊಳಿಸುವ ಸೌಲಭ್ಯ ಆರಂಭ.
  •   11 ಎ-ದರ್ಜೆಯ ನಿಲ್ದಾಣಗಳಲ್ಲಿ ಈ ವರ್ಷ ದೈಹಿಕ ಅಶಕ್ತರಿಗಾಗಿ ಶೌಚಾಲಯ ಸೌಲಭ್ಯ.
  •   ಪ್ರಯಾಣಿಕ ದಟ್ಟಣೆಯ ಮಾರ್ಗಗಳಲ್ಲಿ ಉತ್ಕೃಷ್ಟ್-ಡಬಲ್ ಡೆಕರ್ ಎಸಿ ಯಾತ್ರಿ ಎಕ್ಸ್‌ಪ್ರೆಸ್
  •   ಪ್ರಮುಖ ನಿಲ್ದಾಣಗಳಲ್ಲಿ ಬಾರ್‌ಕೋಡ್ ಇರುವ ಟಿಕೆಟ್‌ಗಳನ್ನು ಪರಿಚಯಿಸಲಾಗುವುದು.
  •   ಉತ್ತರ-ದಕ್ಷಿಣ,ಪೂರ್ವ-ಪಶ್ಚಿಮ ಪ್ರಾಂತಗಳಲ್ಲಿ ಸರಕು ಸಾಗಾಟ ಕಾರಿಡಾರ್ ಸ್ಥಾಪನೆಯ ಪ್ರಸ್ತಾಪ.
  •   ಪ್ರಯಾಣಿಕ ದಟ್ಟಣೆಯ ಪ್ರದೇಶಗಳಲ್ಲಿ ಉದಯ್ ಎಕ್ಸ್‌ಪ್ರೆಸ್ ಡಬಲ್ ಡೆಕ್ಕರ್ ರೈಲುಗಳನ್ನು ಆರಂಭಿಸುವ ಮೂಲಕ ಶೇ.40ರಷ್ಟು ಹೆಚ್ಚುವರಿ     ಪ್ರಯಾಣಿಕರ ಸಾಗಾಟ.
  •   ತಾಸಿಗೆ 130 ಕಿ.ಮೀ. ವೇಗದಲ್ಲಿ ಓಡುವ ಸಂಪೂರ್ಣ ಹವಾನಿಯಂತ್ರಿತ ಹಮ್‌ಸಫರ್ ರೈಲುಗಳ ಮೂರು ನೇರ ಸೇವೆ ಆರಂಭ.
  •   ರಿಸರ್ವೇಶನ್ ಪ್ರಯಾಣಿಕರಿಗಾಗಿ ಹಮ್‌ಸಫರ್, ತೇಜಸ್ ಹಾಗೂ ಉದಯ್ ರೈಲುಗಳ ಆರಂಭ.
  •   ಅಂತ್ಯೋದಯ ಎಕ್ಸ್‌ಪ್ರೆಸ್ (ದೂರ ಅಂತರದ, ಸಂಪೂರ್ಣ ರಿಸರ್ವೇಶನ್ ರಹಿತ ಸೂಪರ್‌ಫಾಸ್ಟ್ ಸೇವೆ) ಹಾಗೂ 2-4 ದೀನ ದಯಾಳು      ಕೋಚ್‌ಗಳ ಆರಂಭ.
  •   ವಡೋದರಾದಲ್ಲಿ ರೈಲ್ವೆ ವಿವಿ ಸ್ಥಾಪನೆ.
  •   2020ರೊಳಗೆ ಎಲ್ಲ್ಲ ಕಾವಲುರಹಿತ ಕ್ರಾಸಿಂಗ್‌ಗಳ ರದ್ದು
  •   ರೈಲ್ವೆಯಲ್ಲಿ ಪಾರದರ್ಶಕತೆಯನ್ನು ಖಾತರಿಪಡಿಸಲು ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಳ
  •   ಮೇಕ್ ಇನ್ ಇಂಡಿಯಾ ಯೋಜನೆಯಡಿ ಎರಡು ನೂತನ ರೈಲು ಬೋಗಿ ನಿರ್ಮಾಣ ಕಾರ್ಖಾನೆಗಳ ಸ್ಥಾಪನೆ.
  •   ಮುಂದಿನ ಹಣಕಾಸು ವರ್ಷದಲ್ಲಿ ಕೆಳ ಬರ್ತ್‌ಗಳ ಸೀಟುಗಳ ಮೀಸಲಾತಿ ಕೋಟಾದಲ್ಲಿ ಹೆಚ್ಚಳ. ಹಿರಿಯ ನಾಗರಿಕರ ರಿಸರ್ವೇಶನ್ ಕೋಟಾದಲ್ಲಿ ಶೇ.50ರಷ್ಟು ಏರಿಕೆ.
  •   ರೈಲುಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು 2020ರೊಳಗೆ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ.
  •   ವಾರಣಾಸಿ ಹಾಗೂ ದಿಲ್ಲಿ ನಡುವೆ ಅತ್ಯಾಧುನಿಕ, ನವೀಕೃತ ಕೋಚ್‌ಗಳ  ‘ಮಹಾಮನಾ ಎಕ್ಸ್‌ಪ್ರೆಸ್’ ಆರಂಭ.
  •   ಇ-ಟಿಕೆಟ್ ಸಾಮರ್ಥ್ಯದ ಸಂಖ್ಯೆಯನ್ನು ಪ್ರತಿ ನಿಮಿಷಕ್ಕೆ 2 ಸಾವಿರ ಟಿಕೆಟ್‌ಗಳಿಂದ 7,200ಕ್ಕೇರಿಕೆ.
  •   2016-17ರಲ್ಲಿ 100 ನಿಲ್ದಾಣಗಳಲ್ಲಿ ಹಾಗೂ 2017-18ರಲ್ಲಿ 400 ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ.
  •   ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ಮುನ್ನ 475 ನಿಲ್ದಾಣಗಳಲ್ಲಿ 17 ಸಾವಿರ ಜೈವಿಕ ಶೌಚಾಲಯಗಳು ಹಾಗೂ ಹೆಚ್ಚುವರಿ ಶೌಚಾಲಯಗಳ   ನಿರ್ಮಾಣ.
  •   ಸೇತುವೆಗಳ ಮೇಲೆ ರೈಲುಮಾರ್ಗ ನಿರ್ಮಾಣಕ್ಕಾಗಿ ಭಾರತೀಯ ರೈಲ್ವೆ ಜೊತೆ ಜಂಟಿ ಯೋಜನೆಗಳನ್ನು ರಚಿಸಲು 17 ರಾಜ್ಯಗಳ  ಸಮ್ಮತಿ.
  •   2016-17ರಲ್ಲಿ ರೈಲ್ವೆ ಇಲಾಖೆಯು ಸಂಪೂರ್ಣವಾಗಿ ಕಾಗದರಹಿತ ಗುತ್ತಿಗೆ ವ್ಯವಸ್ಥೆಗೆ ಮಾರ್ಪಾಡುಗೊಳ್ಳಲಿದೆ
  •   40 ಸಾವಿರ ಕೋಟಿ ರೂ. ವೆಚ್ಚದಲ್ಲಿ 2 ಲೋಕೋಮೊಟಿವ್ ಕಾರ್ಖಾನೆಗಳ ಸ್ಥಾಪನೆ.
  •   ವಿಶ್ರಾಂತಿ ಕೊಠಡಿಯ ಬುಕ್ಕಿಂಗ್‌ಗೂ ಆನ್‌ಲೈನ್ ಸೌಲಭ್ಯ.
  •   92,714 ಕೋಟಿ ರೂ. ವೌಲ್ಯದ 44 ನೂತನ ಯೋಜನೆಗಳು ಈ ವರ್ಷ ಅನುಷ್ಠಾನಗೊಳ್ಳಲಿದೆ.
  •   2017-18ರ ವಿತ್ತವರ್ಷದಲ್ಲಿ ರೈಲ್ವೆಯಿಂದ 9 ಕೋಟಿ ಹಾಗೂ 2018-19ರಲ್ಲಿ 14 ಕೋಟಿ ಮಾನವ ದಿನಗಳ ಸೃಷ್ಟಿ.
  •   2016-17ರಲ್ಲಿ 1600 ಕಿ.ಮೀ. ಹಾಗೂ 2017-18ರಲ್ಲಿ 2000 ಕಿ.ಮೀ. ವಿಸ್ತೀರ್ಣದ ರೈಲುಮಾರ್ಗಗಳ ವಿದ್ಯುದೀಕರಣ
  •   ರೈಲ್ವೆ ಮೂಲಸೌಕರ್ಯದ ಆಧುನೀಕರಣಕ್ಕಾಗಿ 5 ವರ್ಷಗಳಲ್ಲಿ 8.5 ಲಕ್ಷ ರೂ. ವೆಚ್ಚ.
  •   ಮುಂದಿನ ವರ್ಷ 2,800 ಕಿ.ಮೀ. ವಿಸ್ತೀರ್ಣದ ನೂತನ ರೈಲು ಮಾರ್ಗಗಳ ಸ್ಥಾಪನೆ.
share
ವಾರ್ತಾಭಾರತಿ
ವಾರ್ತಾಭಾರತಿ
Next Story
X