Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಹಸುಗೂಸಿನ ಸೋಂಕಿಗೆ ಸಿಗುತ್ತದೆ...

ಹಸುಗೂಸಿನ ಸೋಂಕಿಗೆ ಸಿಗುತ್ತದೆ ಎದೆಹಾಲಿನಲ್ಲೇ ಪರಿಹಾರ !

ವಾರ್ತಾಭಾರತಿವಾರ್ತಾಭಾರತಿ29 Feb 2016 2:05 PM IST
share
ಹಸುಗೂಸಿನ ಸೋಂಕಿಗೆ ಸಿಗುತ್ತದೆ ಎದೆಹಾಲಿನಲ್ಲೇ ಪರಿಹಾರ !

 ಮಗು ಜನಿಸಿದ ಮೊದಲ ಗಂಟೆಯಿಂದಲೇ ಅಮ್ಮ ಹಸುಗೂಸಿಗೆ ಸ್ತನ್ಯಪಾನ ನೀಡುತ್ತಾಳೆ. ಆದರೆ ಮೊಲೆಯುಣಿಸುವುದು ಮುಂದುವರಿಸುತ್ತಿದ್ದಂತೇ ಮಗುವಿನ ಅಗತ್ಯಕ್ಕೆ ತಕ್ಕಂತೆ ಸ್ತನ್ಯಪಾನದ ಸಂಯೋಜನೆ ಬದಲಾಗುತ್ತದೆ ಎನ್ನುವುದು ಕೆಲವರಷ್ಟೇ ತಿಳಿದಿದ್ದಾರೆ. ಅರಕನ್ಸಸ್‌ನ ತಾಯಿ ಮಲೋರಿ ಸ್ಮೂತರ್ಸ್‌ ಇದನ್ನು ಅದ್ಭುತ ಎಂದು ಬಣ್ಣಿಸಿದ್ದಾರೆ. ಇತ್ತೀಚೆಗೆ ಮಲೋರಿ ಮಗುವಿಗೆ ಶೀತವಾದಾಗ ಮತ್ತು ಅದಕ್ಕೆ ಮೊದಲು ಆಕೆ ತಮ್ಮ ಎದೆಹಾಲನ್ನು ಸಂಗ್ರಹಿಸಿಟ್ಟ ಫೋಟೋಗಳು ಅವರು ನೀಡಿದ ವಿವರಗಳ ಜೊತೆಗೆ ಈಗ ಅಂತರ್ಜಾಲದಲ್ಲಿ ಜನಪ್ರಿಯವಾಗಿದೆ. ಮಲೋರಿ ವೈದ್ಯಕೀಯ ಪತ್ರಿಕೆಯಲ್ಲಿ ಓದಿರುವಂತೆ ಮಗು ಹಾಲನ್ನು ಸೇವಿಸುತ್ತಿರುವಾಗ ಅದಕ್ಕೆ ಬೇಕಾದ ನಿರೋಧಕ ಶಕ್ತಿಯನ್ನೂ ಗ್ರಹಿಸಿ ತಾಯಿಯ ದೇಹದಿಂದ ಹಾಲಿನ ಮೂಲಕ ಪ್ರಸಾರವಾಗುತ್ತದೆ.

ಬ್ಯಾಕ್ಟೀರಿಯಗಳು ಮತ್ತು ವೈರಸ್‌ಗಳನ್ನು ಪತ್ತೆ ಹಚ್ಚುವ ತಾಯಿಯ ದೇಹ ಅದಕ್ಕೆ ತಕ್ಕಂತೆ ಸೋಂಕಿನ ವಿರುದ್ಧ ಹೋರಾಟಕ್ಕೆ ಹಾಲಿನ ಮೂಲಕ ನಿರೋಧಕ ಶಕ್ತಿಯ ಸಂಯೋಜನೆಯನ್ನು ಕೊಡುತ್ತದೆ. ವಿಜ್ಞಾನ ವಾಸ್ತವದಲ್ಲಿ ಇದನ್ನು ಕಂಡುಕೊಂಡು ನಿಜವೆಂದು ಈಗಾಗಲೇ ಹೇಳಿದೆ. ರಾತ್ರಿ ಮಲಗುವ ಮೊದಲು ಮಲೋರಿ ತನ್ನ ಮಗುವಿಗಾಗಿ ಎದೆಹಾಲನ್ನು ಪ್ಯಾಕೆಟ್ ಒಂದರಲ್ಲಿ ಸಂಗ್ರಹಿಸಿಟ್ಟಿದ್ದಳು. ಸಾಮಾನ್ಯವಾಗಿ ಪ್ರತೀ ರಾತ್ರಿ ಮಗುವಿಗೆ ಎರಡು ಗಂಟೆಗೊಮ್ಮೆ ಅವರು ಹಾಲುಣಿಸುತ್ತಾರೆ. ಆದರೆ ಬೆಳಿಗ್ಗೆ ಏಳುವವರೆಗೂ ಮತ್ತೆ ಎದೆಹಾಲು ಬಳಸುವುದಿಲ್ಲ. ಮರುದಿನ ಬೆಳಗಿನ ಜಾವ ಮಗುವಿಗೆ ಶೀತವಾಗಿರುವುದು ತಾಯಿಗೆ ಕಂಡು ಬಂದಿತ್ತು. ಅಂದು ಬೆಳಿಗ್ಗೆ ತಾಯಿ ಎದೆಹಾಲನ್ನು ತೆಗೆದಾಗ ಬಣ್ಣವೇ ಬದಲಾಗಿತ್ತು. ಆ ಹಾಲಿನಲ್ಲಿ ನಿರೋಧಕ ಶಕ್ತಿಗಳು ಮತ್ತು ಲ್ಯೂಕೋಸೈಟುಗಳು ಇದ್ದು, ಮಗುವಿನ ಶೀತಕ್ಕೆ ಔಷಧಿಯನ್ನು ಕೊಟ್ಟಿದೆ. ಹೀಗೆ ಮಲೋರಿ ಲಕೋಟೆಗಳಲ್ಲಿ ತುಂಬಿಟ್ಟ ಎರಡು ಭಿನ್ನ ಸ್ತನ್ಯಪಾನಗಳ ಈ ಫೋಟೋ ಈಗ ಜನಪ್ರಿಯವಾಗಿದೆ. ಮಾನವ ದೇಹ ನನಗೆ ಬಹಳ ಅಚ್ಚರಿಯನ್ನುಂಟು ಮಾಡುತ್ತದೆ ಎನ್ನುವುದು ವಾಸ್ತವವನ್ನು ಕಂಡ ಮೇಲೆ ಆಕೆಯ ಉದ್ಘಾರವಾಗಿದೆ. ಅಮ್ಮಂದಿರು ನಿಜವಾಗಿಯೂ ಪ್ರಬಲ ಶಕ್ತಿವಂತರು ಎನ್ನುವುದು ನಮಗೆಲ್ಲಾ ಗೊತ್ತಿದೆ. ಆದರೆ ಅವರ ಶಕ್ತಿಗಳನ್ನು ಕಾಣುತ್ತಾ ಹೋದಂತೆ ಗೌರವ ಹೆಚ್ಚುತ್ತಾ ಹೋಗುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X