Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪುತ್ತೂರು ನಗರಸಭೆ: 59.89 ಲಕ್ಷ ರೂ....

ಪುತ್ತೂರು ನಗರಸಭೆ: 59.89 ಲಕ್ಷ ರೂ. ಮಿಗತೆ ಬಜೆಟ್ ಮಂಡನೆ

ವಾರ್ತಾಭಾರತಿವಾರ್ತಾಭಾರತಿ1 March 2016 11:52 PM IST
share

ಪುತ್ತೂರು, ಮಾ.1: ಹೊಸ ಭರವಸೆಗಳ ಸುರಿಮಳೆಯಿಲ್ಲದೆ ಸೋಮವಾರ ಪುತ್ತೂರು ನಗರಸಭೆಯ ಬಜೆಟ್ ಮಂಡಿಸಲಾಯಿತು. 2016-17ನೆ ಸಾಲಿನ ಮುಂಗಡ ಪತ್ರದಲ್ಲಿ 26,40,17,995 ರೂ. ಅನು ದಾನದ ನಿರೀಕ್ಷೆ ಇದೆ. ವಿವಿಧ ಯೋಜನೆ ಹಾಗೂ ಅಗತ್ಯಗಳಿಗೆ 25,80,28,400 ರೂ. ಹಂಚಿಕೆ ಮಾಡಲಾಗಿದೆ. 59,89,595 ರೂ.ನ ಮಿಗತೆ ಬಜೆಟ್ ಮಂಡನೆಯಾಗಿದ್ದು, ವಿಪಕ್ಷ ಸೇರಿದಂತೆ ಸರ್ವ ಸದಸ್ಯರು ಬಜೆಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಂಜೂರಾತಿ ನೀಡಿದರು.

ಪುತ್ತೂರು ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಶೇಷ ಸಭೆಯಲ್ಲಿ ಅಧ್ಯಕ್ಷ ಜೀವಂಧರ್ ಜೈನ್ ಬಜೆಟ್ ಮಂಡಿಸಿದರು.


ನಗರಸಭೆ ಆದಾಯ, ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದ ವಿಶೇಷ ಅನುದಾನ ಸೇರಿದಂತೆ ಒಟ್ಟು 26,40,17,995 ರೂ. ಅದಾಯ ನಿರೀಕ್ಷಿಸ ಲಾಗಿದೆ. ನಗರಸಭೆಯ ಸ್ವಂತ ಆದಾಯ ಮೂಲಗಳಾದ ಆಸ್ತಿ ತೆರಿಗೆ, ನೀರಿನ ಶುಲ್ಕ, ಪರವಾನಿಗೆ ಶುಲ್ಕ, ಅಂಗಡಿ ಬಾಡಿಗೆ ಮತ್ತು ಮಾರು ಕಟ್ಟೆ ಮೊದಲಾದವುಗಳಿಂದ 6,87,00, 000 ರೂ. ನಿರೀಕ್ಷಿಸಲಾಗಿದೆ. ರಾಜ್ಯ ಸರಕಾರದ ಯೋಜನೇತರ ಅನುದಾನ ಗಳಾದ ವೇತನ ಅನುದಾನ, ನೀರು ಸರಬರಾಜು ವಿದ್ಯುತ್ ಅನುದಾನದಿಂದ 6,83,00,000 ರೂ., ಕೇಂದ್ರ ಸರಕಾರ ದಿಂದ 14ನೆ ಹಣಕಾಸು ಯೋಜನೆಯಡಿ ಯಲ್ಲಿ ಹಾಗೂ ರಾಜ್ಯ ಸರಕಾರದ ಹಣಕಾಸು ಆಯೋಗದ ಅಡಿಯಲ್ಲಿ 9,71,16,000 ರೂ. ಬರಲಿದೆ. ಈ ಎಲ್ಲ ಅನುದಾನಗಳ ಜೊತೆಗೆ ಹೊಸ ಆರ್ಥಿಕ ವರ್ಷದ ಆರಂಭದ ಶಿಲ್ಕು 3,99,01,995 ರೂ. ಸೇರ್ಪಡೆ ಯಾಗುತ್ತದೆ ಎಂದರು.

ಬಜೆಟ್ ಬಗೆಗಿನ ಚರ್ಚೆಯಲ್ಲಿ ವಿಪಕ್ಷ ನಾಯಕ ಎಚ್.ಮುಹಮ್ಮದಲಿ ಮಾತನಾಡಿ, ಆಸ್ತಿ ತೆರಿಗೆಯ 2.5 ಕೋಟಿ ರೂ. ಕಡಿಮೆಯಾಗಿದೆ. ಸಮರ್ಪಕ ವಸೂಲಿ ಮಾಡಿದರೆ ಹೆಚ್ಚು ಆದಾಯ ನಿರೀಕ್ಷಿಸಬಹುದು. ನಗರಸಭೆ ವ್ಯಾಪ್ತಿಯ ಫಲಕ, ಹೋರ್ಡಿಂಗ್, ಇನ್ನಿತರ ಜಾಹೀರಾತುಗಳನ್ನು ಸಮರ್ಪಕವಾಗಿ ಮಾಡಿದರೆ 30 ಲಕ್ಷ ರೂ. ಸಂಪಾದಿಸ ಬಹುದು. ಆದರೆ ನಗರಸಭೆ ಕೇವಲ 3 ಲಕ್ಷ ರೂ.ಗೆ ಸೀಮಿತವಾಗಿದೆ. ನಗರಸಭೆಯಾಗಿ ಮೇಲ್ದರ್ಜೆಗೇರಿದರೂ ಕೌನ್ಸಿಲರ್‌ಗೆ ತಲಾ 10 ಲಕ್ಷ ರೂ.ನಂತೆ ಅನುದಾನ ವಿಂಗಡಿಸಿದ್ದು, ನಗರಸಭೆಯ ಆದಾಯವನ್ನು ಹೆಚ್ಚುಗೊಳಿಸಿ ಹೆಚ್ಚುವರಿ ಅನುದಾನವನ್ನು ಪಡೆಯಬಹುದು. ಹೊಸ ಭರವಸೆ ನೀಡದೆ, ಚೊಕ್ಕದಾದ ಬಜೆಟ್ ನೀಡಿರುವುದು ಶ್ಲಾಘನೀಯ ಎಂದರು. ಸದಸ್ಯರಾದ ರಾಜೇಶ್ ಬನ್ನೂರು, ಅನ್ವರ್ ಕಾಸಿಂ, ವಿನಯ ಂಡಾರಿ ಮತ್ತಿತರ ಸದಸ್ಯರು ಬಜೆಟ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

ಸದಸ್ಯರಾದ ವಿನಯ ಭಂಡಾರಿ, ಕೆ.ಸೋಮಪ್ಪ ಸಫಲ್ಯ, ಹರೀಶ್ ನಾಕ್, ವಿಶ್ವನಾಥ ಗೌಡ, ಶಕ್ತಿ ಸಿನ್ಹ, ವಾಣಿಶ್ರೀಧರ್, ಸುಜೀಂದ್ರ ಪ್ರಭು, ಯಶೋದಾ ಹರೀಶ್, ಜೆಸಿಂತಾ ಹಿಲರಿ ಮಸ್ಕರೇನಸ್, ಸೀಮಾ ಗಂಗಾಧರ್, ರೇಖಾ ಯಶೋಧರ, ನವೀನ್‌ಚಂದ್ರ ನಾಯಕ್, ಮುಖೇಶ್ ಕೆಮ್ಮಿಂಜೆ, ಜಯಂತಿ, ನಾಮನಿರ್ದೇಶಿತ ಸದಸ್ಯ ಜೋಕಿಂ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು. ಪೌರಾಯುಕ್ತೆ ರೇಖಾ ಜೆ. ಶೆಟ್ಟಿ ಸ್ವಾಗತಿಸಿ, ವಂದಿಸಿದರು.

ಮೂಲ ಸೌಕರ್ಯ: ಬಜೆಟ್‌ನಲ್ಲಿ ಮೂಲಸೌಕರ್ಯಗಳಾದ ಕುಡಿಯುವ ನೀರು, ರಸ್ತೆಗಾಗಿ ಹಣ ಮೀಸಲಿಡಲಾಗಿದೆ. ನೀರು ಸರಬರಾಜಿಗಾಗಿ ವಾರ್ಡ್‌ಗೆ ತಲಾ 1 ಲಕ್ಷ ರೂ.ನಂತೆ 27 ಲಕ್ಷ ರೂ. ನೀಡಲಾಗಿದೆ. ನೀರು ಸರಬರಾಜಿನ ಸಾಮಗ್ರಿಗಾಗಿ 59 ಲಕ್ಷ ರೂ. ಕಾದಿರಿಸಲಾಗಿದೆ. ನೀರು ಸರಬ ರಾಜು ಹೊರಗುತ್ತಿಗೆ ಕಾರ್ಯನಿರ್ವಹಣೆಗೆ 48.50 ಲಕ್ಷ ರೂ. ಇಡಲಾಗಿದೆ. ವಾಹನದಟ್ಟಣೆ ಸಮಸ್ಯೆ ನಿವಾರಣೆಗೆ ರಸ್ತೆ ಅಗಲೀಕರಣ, ಹೊಸ ರಸ್ತೆ ನಿರ್ಮಾಣ, ಪಾರ್ಕಿಂಗ್ ವ್ಯವಸ್ಥೆಯ ಭೂ ಸ್ವಾಧೀನತೆಗಾಗಿ ಮುಂಗಡ ಪತ್ರದಲ್ಲಿ 2 ಕೋಟಿ ರೂ. ವಿಶೇಷ ಅನುದಾನದ ನಿರೀಕ್ಷೆ ಇಡಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X