Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಅಲಿಗಢ್ ಮುಸ್ಲಿಂ ವಿವಿಯ ಕ್ಯಾಂಪಸ್...

ಅಲಿಗಢ್ ಮುಸ್ಲಿಂ ವಿವಿಯ ಕ್ಯಾಂಪಸ್ ಕೇಂದ್ರಗಳನ್ನು ಮುಚ್ಚುವ ಬೆದರಿಕೆ ಹಾಕಿದ ಸ್ಮೃತಿ ಇರಾನಿ

ವಿವಿಯ ಉಪಕುಲಪತಿಯನ್ನು ಅವಮಾನಿಸಿದ ಸಚಿವೆ

ವಾರ್ತಾಭಾರತಿವಾರ್ತಾಭಾರತಿ1 March 2016 7:42 PM IST
share
ಅಲಿಗಢ್ ಮುಸ್ಲಿಂ ವಿವಿಯ ಕ್ಯಾಂಪಸ್ ಕೇಂದ್ರಗಳನ್ನು ಮುಚ್ಚುವ ಬೆದರಿಕೆ ಹಾಕಿದ ಸ್ಮೃತಿ ಇರಾನಿ

ಹೊಸದಿಲ್ಲಿ ,ಮಾ.1 : ಮಲಪ್ಪುರಮ್ ನಲ್ಲಿ ಅಲಿಗಡ್ ಮುಸ್ಲಿಂ ವಿವಿ (ಎ ಎಂ ಯು )ಯ ಕೇಂದ್ರ ಪ್ರಾರಂಭಿಸುವ ಬಗ್ಗೆ ಸಹಕಾರ ನೀಡಲು ಕೋರಿ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರನ್ನು ಭೇಟಿಯಾದ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ನೇತೃತ್ವದ ಸಂಸದರ ನಿಯೋಗವೊಂದು ಜನವರಿಯಲ್ಲಿ ಭೇಟಿಯಾಗಿತ್ತು. ಈ ಸಂದರ್ಭದಲ್ಲಿ " ಈ ಕೇಂದ್ರ ಹಾಗು ಎ ಎಂ ಯು ನ ಇತರ ಕೇಂದ್ರಗಳು ಯಾವುದೇ ಕಾನೂನಿನ ಪ್ರಕಾರ ಸ್ಥಾಪನೆಯಾಗಿಲ್ಲ. ಹಾಗಾಗಿ ಅವುಗಳನ್ನು ಮುಚ್ಚಲಾಗುವುದು" ಎಂದು ಒರಟಾಗಿ ಹೇಳಿ ಕಳಿಸಿದ್ದಾರೆಂದು ಮಿಲ್ಲಿ ಗ್ಯಾಜ್ಹೆಟ್ ನಿಯತಕಾಲಿಕ ವರದಿ ಮಾಡಿದೆ.

" ಇಂತಹ ಕೇಂದ್ರವನ್ನು ನೀವು ಹೇಗೆ ಪ್ರಾರಂಭಿಸುತ್ತೀರಿ ? ಹೀಗೆ ಮಾಡಲು ವಿಸಿ (ಉಪಕುಲಪತಿ ) ಗೆ ಯಾವ ಅಧಿಕಾರವಿದೆ ? ನಾವು ಇದಕ್ಕೆ ಹಣ ಕೊಡುವುದಿಲ್ಲ . ಎ ಎಂ ಯು ಕೇಂದ್ರಗಳ ಅಗತ್ಯವೇ ಇಲ್ಲ. ಇವುಗಳನ್ನು ನಾವು ಮುಚ್ಚುತ್ತೇವೆ. ಇದಕ್ಕಾಗಿ ನಾವು ಯಾವುದೇ ಹಣ ಕೊಡುವುದಿಲ್ಲ " ಎಂದು ಈ ಸಂದರ್ಭದಲ್ಲಿ ಸ್ಮೃತಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

"ಪೆರಿಂದಲ್ ಮನ್ನ ತಾಲೂಕಿನಲ್ಲಿ ಪೂರ್ಣ ಪ್ರಮಾಣದ ಎ ಎಂ ಯು ಕೇಂದ್ರ ಸ್ಥಾಪನೆಗಾಗಿ ನಾವು ೩೪೫ ಎಕರೆ ಸ್ಥಳ ಮಂಜೂರು ಮಾಡಿದ್ದೇವೆ " ಎಂದು ಉಮ್ಮನ್ ಚಾಂಡಿ ಹೇಳಿದಾಗ " ಅದನ್ನು ವಾಪಸ್ ತೆಗೆದುಕೊಳ್ಳಿ " ಎಂದು ಖಡಕ್ಕಾಗಿ  ಹೇಳಿಬಿಟ್ಟರು ಸ್ಮೃತಿ ಎಂದು ವರದಿಯಾಗಿದೆ.

ಮುಖ್ಯಮಂತ್ರಿ ನೇತೃತ್ವದ ನಿಯೋಗದೊಂದಿಗೆ ಸಚಿವೆ ಹೀಗೆ ಒರಟಾಗಿ ಮಾತನಾಡುತ್ತಿರುವಾಗ , ಎ ಎಂ ಯು ಉಪಕುಲಪತಿ ಲೆ . ಜ. ( ನಿವೃತ್ತ) ಝಮೀರುದ್ದೀನ್ ಅಲ್ಲಿಗೆ ಬಂದರು. ಅವರನ್ನು ಕಂಡ ಕೂಡಲೇ ಸಿಡಿಮಿಡಿಗೊಂಡ ಸ್ಮೃತಿ " ನೀವು ಯಾಕೆ ಇಲ್ಲಿಗೆ ಬಂದಿರಿ ?" ಎಂದು ಕೇಳಿದ್ದಾರೆ. ಅವರು ವಿನಯವಾಗಿ " ಮೇಡಂ, ಮುಖ್ಯಮಂತ್ರಿಯವರು ಕರೆದಿದ್ದಕ್ಕೆ ಬಂದಿದೆ " ಎಂದು ಹೇಳಿದರು. ಅದಕ್ಕೆ ಕೆಂಡಾಮಂಡಲ ವಾದ ಸ್ಮೃತಿ " ನಿಮಗೆ ವೇತನ ಕೊಡುವುದು ಯಾರು ? ಕೇರಳ ಮುಖ್ಯಮಂತ್ರಿಯೇ ಅಥವಾ ಎಚ್ ಆರ್ ಡಿ ಸಚಿವಾಲಯವೇ ? ವಾಪಸ್ ಹೋಗಿ ನಿಮ್ಮ ರೂಮಲ್ಲಿ ಕುಳಿತುಕೊಳ್ಳಿ " ಎಂದು ಅವರನ್ನು ಅವಮಾನಿಸಿದರು. ಅವರು ಮರು ಮಾತನಾಡದೆ ಅಲ್ಲಿಂದ ತೆರಳಿದರು. ಇದನ್ನು ಕೇರಳ ಮುಖ್ಯಮಂತ್ರಿ ಚಾಂಡಿ ಹಾಗು ಸಂಸದರು ಮೂಕಪ್ರೇಕ್ಷಕರಾಗಿ ನೋಡಿ ಕುಳಿತುಕೊಳ್ಳಬೇಕಾಯಿತು. 

ಎ ಎಂ ಯು ಕೇಂದ್ರವನ್ನು ಉಪಕುಲಪತಿ ಏಕಪಕ್ಷೀಯವಾಗಿ ಪ್ರಾರಂಭಿಸಿದ್ದಾರೆ ಎಂಬಂತೆ ಸ್ಮೃತಿ ವರ್ತಿಸಿದರು. ಆದರೆ ಈ ಕೇಂದ್ರಗಳನ್ನು ಸಾಚಾರ್ ವರದಿ ಬಂಡ ಬಳಿಕ ಕೇಂದ್ರ ಸರಕಾರವೇ ಅಲ್ಪ ಸಂಖ್ಯಾತರ ಶೈಕ್ಷಣಿಕ ಅಭಿವೃದ್ಧಿಗಾಗಿ ಪ್ರಾರಂಭಿಸಿತ್ತು ಎಂಬುದು ಗಮನಾರ್ಹ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X