ದೇರಳಕಟ್ಟೆ: ಝೈನುಲ್ ಉಲಮಾ ಅನುಸ್ಮರಣೆ

ಉಳ್ಳಾಲ, ಮಾ.1: ಎಸ್ಕೆಎಸ್ಸೆಸ್ಸ್ೆ ಬೆಳ್ಮ ರೆಂಜಾಡಿ ಇದರ ಆಶ್ರಯದಲ್ಲಿ ಶೈಖುನಾ ಝೈನುಲ್ ಉಲಮಾರವರ ಅನುಸ್ಮರಣಾ ಕಾರ್ಯಕ್ರಮವು ದೇರಳಕಟ್ಟೆಯ ಸಿಟಿ ಗ್ರೌಂಡ್ನಲ್ಲಿ ನಡೆಯಿತು. ಚೊಕ್ಕಬೆಟ್ಟು ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಅನುಸ್ಮರಣಾ ಭಾಷಣ ಮಾಡಿದರು. ಪಾನೂರು ಜಮಾಲಿಯ ಅರಬಿಕ್ ಕಾಲೇಜಿನ ಪ್ರಾಂಶುಪಾಲ ಉಸ್ತಾದ್ ಸಲೀಂ ೈಝಿ ರ್ಇಾನಿ ಅಲ್ ಅಝ್ಹರಿ ಮಾತನಾಡಿದರು. ಎಸ್ಕೆಎಸ್ಬಿವಿ ಬದ್ಯಾರ್ ಶಂಶುಲ್ ಉಲಮಾ ಮದ್ರಸ ಹೊರತಂದ ಝೈನುಲ್ ಉಲಮಾ ಸ್ಮರಣ ಸಂಚಿಕೆಯನ್ನು ಸಲೀಂ ೈಝಿ ರ್ಇಾನಿ ಬಿಡುಗಡೆ ಮಾಡಿದರು. ಇಸ್ಮಾಯೀಲ್ ಹಾಜಿ ಸಂಚಿಕೆ ಸ್ವೀಕರಿಸಿದರು.
ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್ ಅಧ್ಯಕ್ಷತೆ ವಹಿಸಿದ್ದರು. ದೇರಳಕಟ್ಟೆ ಮಸೀದಿಯ ಖತೀಬ್ ಅಬ್ದುಲ್ ನಾಸಿರ್ ೈಝಿ ಕುಂಬಳೆ ಕಾರ್ಯಕ್ರಮ ಉದ್ಘಾಟಿಸಿದರು. ಅಸ್ಸೆಯದ್ ಅಮೀರ್ ತಂಳ್ ಕಿನ್ಯ ದುಆ ಮಾಡಿದರು.
ಮುಖ್ಯ ಅತಿಥಿಗಳಾಗಿ ದೇರಳಕಟ್ಟೆ ಮಸೀದಿಯ ಅಧ್ಯಕ್ಷ ಅಬೂಬಕರ್ ಹಾಜಿ ನಾಟೆಕಲ್, ದೇರಳಕಟ್ಟೆ ರೇಂಜ್ ಅಧ್ಯಕ್ಷ ಲತ್ೀ ದಾರಿಮಿ, ಎಸ್ಕೆಎಸ್ಸೆಸ್ಸ್ೆ ದೇರಳಕಟ್ಟೆ ಶಾಖೆಯ ಅಧ್ಯಕ್ಷ ನೌಲ್ ದೇರಳಕಟ್ಟೆ, ಕಾರ್ಯದರ್ಶಿ ಮುನ್ಶಿದ್, ಟೌನ್ ಜುಮಾ ಮಸೀದಿಯ ಖತೀಬ್ ಇಬ್ರಾಹೀಂ ದಾರಿಮಿ ಎಸ್ಕೆಎಸ್ಸೆಸ್ಸ್ೆ ಮಂಗಳೂರು ತಾಲೂಕು ಅಧ್ಯಕ್ಷ ಇಬ್ರಾಹೀಂ ಕೊಣಾಜೆ, ಸ್ವಾಗತ್ ಅಬೂಬಕರ್ ಹಾಜಿ, ಇದಿನಬ್ಬ ಹಾಜಿ ದೇರಳಕಟ್ಟೆ, ಅಬೂಸ್ವಾಲಿಹ್ ೈಝಿ ಪರಿಯಕ್ಕಳ, ಅಬ್ದುರ್ರಹ್ಮಾನ್ ಹಾಜಿ ಮುನೀರ್, ಇಲ್ಯಾಸ್ ಹಾಜಿ ಡಿ., ಾರೂಕ್ ಹಾಜಿ ಕಲ್ಲಡ್ಕ, ಅಬ್ಬಾಸ್ ಹಾಜಿ, ನೌಶಾದ್ ಬದ್ಯಾರ್ ಉಪಸ್ಥಿತರಿದ್ದರು.
ಬದ್ಯಾರ್ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ನ ನಿರ್ದೇಶಕ ಕೆ.ಯು. ಖಲೀಲುರ್ರಹ್ಮಾನ್ ಅರ್ಶದಿ ಸ್ವಾಗತಿಸಿದರು.







