ಕನ್ಯಾನ: ಕಾಲ್ನಡಿಗೆ ಜಾಥಾ

ವಿಟ್ಲ, ಮಾ.1: ಸುನ್ನಿ ಸ್ಟೂಡೆಂಟ್ಸ್ ೆಡರೇಶನ್ನ ರಾಜ್ಯ ಸಮಿತಿ ಹಮ್ಮಿಕೊಂಡಿರುವ ‘ಭಯೋತ್ಪಾದನೆ ವಿರುದ್ಧ ಜನಾಂದೋಲನ’ ಕಾರ್ಯಕ್ರಮದ ಪ್ರಯುಕ್ತ ಎಸ್ಸೆಸ್ಸ್ೆ ಕನ್ಯಾನ ಸೆಕ್ಟರ್ ವತಿಯಿಂದ ಕಾಲ್ನಡಿಗೆ ಜಾಥಾ ನಡೆಯಿತು. ಶೈಖುನಾ ಇಬ್ರಾಹೀಂ ೈಝಿ ಜಾಥಾಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಎಸ್ಸೆಸ್ಸ್ೆ ಜಿಲ್ಲಾ ಸಮಿತಿ ಉಪಾಧ್ಯಕ್ಷ ಸಿರಾಜುದ್ದೀನ್ ಸಖಾಫಿ, ಅಶ್ರ್ ಸಖಾಫಿ, ಡಿವಿಜನ್ ಪ್ರಧಾನ ಕಾರ್ಯದ ರ್ಶಿ ಸಲೀಮ್ ಹಾಜಿ, ಸೆಕ್ಷರ್ ಅಧ್ಯಕ್ಷ ಅಬ್ದುಲ್ ಖಾದರ್ ಸಅದಿ, ಸಿದ್ದೀಕ್ ಕರೋಪಾಡಿ, ಮಜೀದ್, ಅನ್ಸ್ಿ ಗೋಳಿಕಟ್ಟೆ, ಜಮಾಲ್ ಕನ್ಯಾನ, ಲತ್ೀ ಬಾಳೆಕೋಡಿ, ಉಮರ್ ಬಾಳೆಕೋಡಿ, ಝಿಯಾದ್ ಮಾಸ್ಟರ್ ಬೈರಿಕಟ್ಟೆ, ಮೂಸಾ ಕಲೀಮ್, ಅಬ್ದುಲ್ ಖಾದರ್ ಮುಸ್ಲಿಯಾರ್ ಕೇಪುಳಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.
Next Story





