ಎಸ್ಕೆಎಸ್ಸೆಸ್ಸ್ೆ ಕರ್ನಾಟಕ ರಾಜ್ಯ ಸಮಿತಿ ಅಸ್ತಿತ್ವಕ್ಕೆ

ಬೆಂಗಳೂರು, ಮಾ.4: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ವಿದ್ಯಾರ್ಥಿ ಸಂಘಟನೆ ಎಸ್ಕೆಎಸ್ಸೆಸ್ಸ್ೆನ ಕರ್ನಾಟಕ ರಾಜ್ಯ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಬೆಂಗಳೂರಿನ ಖಾಸಗಿ ಹೋಟೆಲ್ವೊಂದರಲ್ಲಿ ಎಸ್ಕೆಎಸ್ಸೆಸ್ಸ್ೆ ಕೇಂದ್ರ ಸಮಿತಿ ಅಧ್ಯಕ್ಷ ಪಾಣಕ್ಕಾಡ್ ಸೈಯದ್ ಹಮೀದಲಿ ಶಿಹಾಬ್ ತಂಳ್ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಪ್ರತಿನಿಗಳ ಸಂಗಮದಲ್ಲಿ ನೂತನ ಸಮಿತಿಗೆ ಚಾಲನೆ ನೀಡಲಾಗಿದೆ. ಅಧ್ಯಕ್ಷರಾಗಿ ಮೌಲಾನಾ ಅನೀಸ್ ಕೌಸರಿ ಪುತ್ತೂರು, ಪ್ರ. ಕಾರ್ಯದರ್ಶಿಯಾಗಿ ಆರ್ಿ ೈಝಿ ಹಾಗೂ ಕೋಶಾಕಾರಿಯಾಗಿ ಅಸ್ಲಂ ೈಝಿ ಬೆಂಗಳೂರು ಆಯ್ಕೆಯಾಗಿದ್ದಾರೆ
ಉಪಾಧ್ಯಕ್ಷರಾಗಿ ಯು.ಮುಹಮ್ಮದ್ ಮುಸ್ಲಿಯಾರ್ ಮೈಸೂರು, ಕೆ.ಎ.ಸಲೀಂ ಅಬ್ದುಲ್ಲಾ ಹಾಸನ, ಅಶ್ರ್ ೈಝಿ ಕೊಡಗು, ಜೊತೆ ಕಾರ್ಯದರ್ಶಿಯಾಗಿ ಸಾದಿಕ್ ಅಝ್ಹರಿ ಚಿಕ್ಕಮಗಳೂರು, ಇಸ್ಮಾಯೀಲ್ ಯಮನಿ ಮಂಗಳೂರು ಆಯ್ಕೆಯಾಗಿದ್ದಾರೆ.
ಸದಸ್ಯರಾಗಿ ನೌಲ್ ಹುದವಿ ಮಂಗಳೂರು, ರಿಯಾಝ್ ದಾರಿಮಿ ಚಿಕ್ಕಮಗಳೂರು, ಸಲೀಂ ಮುಸ್ಲಿಯಾರ್ ಮಡಿಕೇರಿ, ಜುನೈದ್ ಬೆಂಗಳೂರು, ಯಾಕುಬ್ ಬಿ. ಅಲವಿ ಬೆಂಗಳೂರು, ಅಬ್ಬು ಹಾಸನ, ಅಬ್ದುರ್ರಶೀದ್ ಹಾಸನ, ಜಲೀಲ್ ಬದ್ರಿಯಾ ಮಂಗಳೂರು, ಇಕ್ಬಾಲ್ ಮೌಲವಿ ಕೊಡಗು ನೇಮಕಗೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಕೇರಳ ಎಸ್ಕೆಎಸ್ಸೆಸ್ಸ್ೆನ ಪ್ರಧಾನ ಕಾರ್ಯದರ್ಶಿ ಸತ್ತಾರ್ ಪಂದಲ್ಲೂರು, ಕೋಶಾಕಾರಿ ಬಶೀರ್ ೈಝಿ ದೇಶಮಂಗಳಂ, ಶರುದ್ದೀನ್ ಹುದವಿ ಮತ್ತಿತರರು ಉಪಸ್ಥಿತರಿದ್ದರು.







