Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಕತಾರ್: ಅಧಿಕ ಸಂಬಳದ ವಿದೇಶಿಗಳಿಗೆ...

ಕತಾರ್: ಅಧಿಕ ಸಂಬಳದ ವಿದೇಶಿಗಳಿಗೆ ಮನೆಗಳನ್ನು ನೀಡುವುದನ್ನು ನಿಲ್ಲಿಸಿದ ಸರಕಾರ

ವಾರ್ತಾಭಾರತಿವಾರ್ತಾಭಾರತಿ5 March 2016 6:34 PM IST
share
ಕತಾರ್: ಅಧಿಕ ಸಂಬಳದ ವಿದೇಶಿಗಳಿಗೆ ಮನೆಗಳನ್ನು ನೀಡುವುದನ್ನು ನಿಲ್ಲಿಸಿದ ಸರಕಾರ

ದೊಹಾ, ಮಾರ್ಚ್.5: ಅಧಿಕ ಸಂಬಳ ಇರುವ ವಿದೇಶಿ ಉದ್ಯೋಗಿಗಳಿಗೆ ಸರಕಾರ ನೀಡುತ್ತಿದ್ದ ಉಚಿತ ವಾಸ್ತವ್ಯ ಸೌಕರ್ಯಗಳನ್ನು ಸರಕಾರ ಕೊನೆಗೊಳಿಸುತ್ತಿದೆ. ಹೊಸ ಕಾನೂನು ತಿದ್ದುಪಡಿ ಪ್ರಕಾರ ಅಧಿಕ ಸಂಬಳವಿರುವ ಕತರ್ ನಿವಾಸಿಗಳಲ್ಲದ ವಿದೇಶಿಗಳಿಗೆ ಸರಕಾರದ ವತಿಯಿಂದ ವಸತಿ ನೀಡಲಾಗುವುದಿಲ್ಲ. ಆದರೆ ಸಚಿವಾಲಯದ ನೌಕರರು ಸಹಿಹಾಕಿದ ಉದ್ಯೋಗ ಒಪ್ಪಂದದ ವಕ್ತಾರರಿಗೂ ಹೌಸಿಂಗ್ ಅಲವೆನ್ಸ್ ಮುಂದುವರಿಯಲಿದೆ. ಇದಕ್ಕೆ ಸಂಬಂಧಿಸಿದ ಕಾನೂನು ತಿದ್ದುಪಡಿಗೆ ಕ್ರಮವನ್ನು ಹೌಸಿಂಗ್ ಆಂಡ್ ಬಿಲ್ಡಿಂಗ್ ವಿಭಾಗ ಆರಂಭಿಸಿರುವುದಾಗಿ ಪ್ರಾದೇಶಿಕ ಅರಬ್ ಪತ್ರಿಕೆ ವರದಿ ಮಾಡಿದೆ.

ಉದ್ಯೋಗಿಗಳಿಗೆ ಸರಕಾರ ನೀಡಿದ ಒಪ್ಪಂದ ಪುನರ್‌ಪರಿಶೀಲಿಸಲಾಗುತ್ತಿದೆ. ಹೊಸ ಕಾನೂನು ತಿದ್ದುಪಡಿ ಪ್ರಕಾರ ತಿದ್ದು ಪಡಿ ಮಾಡಿಕೊಳ್ಳುವಂತೆ ಸರಕಾರ ವಿವಿಧ ಸಚಿವಾಲಯಗಳಿಗೆ ಸೂಚಿಸಿದೆ. ಈಗಿರುವ ವೇತನ ಮಾನದಂಡ ಪ್ರಕಾರ ಏಳನೆ ಗ್ರೇಡ್ ಮತ್ತು ಅದಕ್ಕಿಂತ ಮೇಲಿನ ಕತರ್‌ನಿವಾಸಿಗಳಲ್ಲದ ಉದ್ಯೋಗಿಗಳಿಗೆ ಸರಕಾರಿ ವತಿಯಿಂದ ವಾಸ್ತವ್ಯ ಸ್ಥಳ ಅಥವಾ ಅದಕ್ಕೆ ಸಮಾನ ಮನೆ ಬಾಡಿಗೆಗಳನ್ನು ನೀಡಲಾಗುವುದು. ಎಂಟು ಮತ್ತು ಒಂಬತ್ತು ಗ್ರೇಡ್ ಇರುವವರಿಗೆ ಮನೆ ಬಾಡಿಗೆ ಅಲವೆನ್ಸ್ ಮಾತ್ರ ನೀಡಲಾಗುವುದು.

 ಹತ್ತನೆ ಗ್ರೇಡ್‌ನಲ್ಲಿರುವವರಿಗೆ ಮನೆಬಾಡಿಗೆ ಅಲೆವೆನ್ಸ್‌ಅಲ್ಲದಿದ್ದರೆ ಕುಟುಂಬ ಇಲ್ಲದೆ ಒಂಟಿಯಾಗಿ ವಾಸಿಸುವರಿಗೆ ಉಚಿತವಾಗಿ ವಾಸ ಸೌಕರ್ಯ ನೀಡುವುದು ವಿಧಾನ. ತೈಲಬೆಲೆ ಕುಸಿತ ದೇಶದ ವಿವಿಧ ಕಂಪೆನಿಗಳು ಸರಕಾರಿ ಸಂಸ್ಥೆಗಳು ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸತೊಡಗಿದೆ. ಇದಲ್ಲದೆ ಹಮದ್ ಮೆಡಿಕಲ್ ಕಾರ್ಫೋರೇಶನ್ ಸಹಿತ ಕೆಲವು ಸಂಸ್ಥೆಗಳು ಸೌಲಭ್ಯ ಅಲೆವೆನ್ಸ್‌ಗಳನ್ನು ಕಡಿತಗೊಳಿಸಿವೆ.

ಕಾನೂನು ಮತ್ತು ಯೋಜನೆಗಳಲ್ಲಿಯೂ ತೈಲ ಕಂಪೆನಿಗಳು ಕೂಡಾ ಅಘೋಷಿತ ನಿಯಂತ್ರಣವನ್ನು ಪಾಲಿಸುತ್ತಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X