ಸುಳ್ಯದಲ್ಲಿ ಶನಿವಾರ ನಡೆಯಬೇಕಿದ್ದ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ರದ್ದುಗೊಂಡಿದ್ದರಿಂದ ಟಿಕೆಟ್ ಖರೀದಿಸಿದ್ದರು ಆಕ್ರೋಶ ವ್ಯಕ್ತಪಡಿಸಿದರು.