Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಜಿಲ್ಲಾ ಮಟ್ಟದ ಸ್ಪರ್ಧಾ ಫಲಿತಾಂಶ

ಜಿಲ್ಲಾ ಮಟ್ಟದ ಸ್ಪರ್ಧಾ ಫಲಿತಾಂಶ

ವಾರ್ತಾಭಾರತಿವಾರ್ತಾಭಾರತಿ6 March 2016 12:31 AM IST
share

  ಬೆಳ್ತಂಗಡಿ, ಮಾ.5: ಶಾಂತಿವನ ಟ್ರಸ್ಟ್ ಶ್ರೀ ಕ್ಷೇತ್ರ ಧರ್ಮಸ್ಥಳ, ಶ್ರೀ ಧ.ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಹಾಗೂ ಜಿ.ಪಂ. ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಜ್ಞಾನ ಸಿಂಧು ಹಾಗೂ ಜ್ಞಾನ ಬಂಧು ನೈತಿಕ ವಿಷಯಗಳಿಗೆ ಸಂಬಂಧಿತ ಪುಸ್ತಕಗಳ ಆಧಾರಿತ ದ.ಕ. ಹಾಗೂ ಉಡುಪಿ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳು ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ನಡೆಯಿತು.

ಪ್ರಾಥಮಿಕ ಶಾಲಾ ವಿಭಾಗ: (ದ.ಕ. ಜಿಲ್ಲೆ)

ಭಾಷಣ ಸ್ಪರ್ಧೆ: ಜೋಸ್ಲಿನ್ ಕ್ರಾಸ್ತಾ, ಎಸ್‌ವಿಎಸ್ ಆಂಗ್ಲ ಮಾಧ್ಯಮ ಶಾಲೆ, ಬಂಟ್ವಾಳ (ಪ್ರ); ಸಮೀಕ್ಷಾ, ಶ್ರೀ ಮಂ. ಸ್ವಾ. ಅ. ಹಿ. ಪ್ರಾ. ಶಾಲೆ ಧರ್ಮಸ್ಥಳ (ದ್ವಿ); ಪೃಥಾ ಆರ್.ವೈ., ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರು (ತೃ).

ಪ್ರಬಂಧ ಸ್ಪರ್ಧೆ: ಮನುಶ್ರೀ, ಎಂ.ಎಸ್. ಸ.ಹಿ.ಪ್ರಾ. ಶಾಲೆ ಐವರ್ನಾಡು, ಸುಳ್ಯ (ಪ್ರ); ವರುಣ್ ಎ. ಎಸ್., ಆಳ್ವಾಸ್ ಕನ್ನಡ ಮಾ.ಹಿ.ಪ್ರಾ. ಶಾಲೆ ಪುತ್ತಿಗೆ (ದ್ವಿ); ಅನನ್ಯಾ ಬಿ., ಮಾಣಿಲ ಅ. ಹಿ. ಪ್ರಾ.ಶಾಲೆ ಮುರುವ, ಬಂಟ್ವಾಳ (ತೃ).

ಕಂಠಪಾಠ ಸ್ಪರ್ಧೆ: ಶರಣ್ಯ ಕೆ., ಶ್ರೀ ಧ. ಮಂ.ಅ. ಹಿ. ಪ್ರಾ. ಶಾಲೆ ಉಜಿರೆ (ಪ್ರ); ಆಗ್ನೇಯ ಎಂ. ಎಸ್., ರೋಟರಿ ಆಂ. ಮಾ. ಶಾಲೆ ಕಿನ್ನಿಗೋಳಿ (ದ್ವಿ); ಕಾರ್ತಿಕೇಯ ಬಿ.ಎಸ್., ಜೇಸಿಸ್ ಆಂ. ಮಾ. ಶಾಲೆ ಬಂಟ್ವಾಳ (ತೃ).

ಚಿತ್ರಕಲಾ ಸ್ಪರ್ಧೆ: ಅನನ್ಯ ಎಚ್., ಕೆನರಾ ಆಂ. ಮಾ. ಶಾಲೆ ಮಂಗಳೂರು (ಪ್ರ); ಕಾರ್ತಿಕ್ ಎಂ., ಶ್ರೀ ಮಂ. ಸ್ವಾ. ಅ. ಹಿ. ಪ್ರಾ. ಶಾಲೆ ಧರ್ಮಸ್ಥಳ (ದ್ವಿ); ಅನಂತ ಎಂ., ಸ್ನೇಹಾ ಹಿ.ಪ್ರಾ. ಶಾಲೆ ಸುಳ್ಯ (ತೃ).

ಪ್ರೌಢಶಾಲಾ ವಿಭಾಗ:

ಭಾಷಣ ಸ್ಪರ್ಧೆ: ಭವ್ಯಾ ಪಿ., ಎಸ್.ಜಿ.ಎಂ. ಪ್ರೌಢಶಾಲೆ, ಸರ್ವೆ (ಪ್ರ); ಪೂರ್ಣಿಮಾ, ಶ್ರೀ ಧ. ಮಂ. ಆ. ಮಾ. ಶಾಲೆ, ಧರ್ಮಸ್ಥಳ (ದ್ವಿ); ಶ್ರೇಯಾ, ಜೈನ್ ಪ್ರೌಢ ಕನ್ನಡ ಮಾಧ್ಯಮ ಶಾಲೆ, ಮೂಡುಬಿದಿರೆ (ತೃ)

ಪ್ರಬಂಧ ಸ್ಪರ್ಧೆ: ಗುಣವತಿ, ಸರಕಾರಿ ಪ್ರೌಢಶಾಲೆ ಪೂಂಜಾಲಕಟ್ಟೆ (ಪ್ರ); ರಮಾಶ್ರೀ, ಎಸ್‌ಜಿಎಂ ಪ್ರೌಢಶಾಲೆ ಸರ್ವೆ ಪುತ್ತೂರು (ದ್ವಿ); ಪೂಜಾ ಕೆ., ಸರಕಾರಿ ಪ್ರೌಢಶಾಲೆ ಇರ್ದೆ ಪುತ್ತೂರು (ತೃ).

ಚಿತ್ರಕಲಾ ಸ್ಪರ್ಧೆ: ಶ್ರೀರಕ್ಷಾ, ಕೆನರಾ ಹೆಣ್ಮಕ್ಕಳ ಪ್ರೌಢಶಾಲೆ ಮಂಗಳೂರು (ಪ್ರ); ರಾಂಪ್ರಸಾದ್ ಕೆ., ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರು (ದ್ವಿ); ಪ್ರಾರ್ಥನಾ ಎ.ಸಿ., ಸೈಂಟ್ ಜೋಸೆಫ್ ಪ್ರೌಢಶಾಲೆ, ಸುಳ್ಯ (ತೃ).

ಕಂಠಪಾಠ ಸ್ಪರ್ಧೆ: ಸುಪ್ರೀತಾ, ಶ್ರೀ ಧ. ಮಂ. ಆ. ಮಾ. ಶಾಲೆ ಧರ್ಮಸ್ಥಳ (ಪ್ರ); ಅಭಿರಾಮ ಎಂ. ಜಿ., ರೋಟರಿ ಪ್ರೌಢಶಾಲೆ ಸುಳ್ಯ (ದ್ವಿ); ಗಾಯತ್ರಿ ಭಟ್, ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ (ತೃ).

ಪ್ರಾಥಮಿಕ ಶಾಲಾ ವಿಭಾಗ (ಉಡುಪಿ ಜಿಲ್ಲೆ)

ಭಾಷಣ ಸ್ಪರ್ಧೆ: ಅಶ್ವಿತ, ಕಾಂತಾವರ ಅನುದಾನಿತ ಹಿ. ಪ್ರಾ. ಶಾಲೆ ಕಾಂತಾವರ, ಕಾರ್ಕಳ (ಪ್ರ); ಸ್ವೀಕೃತಿ, ಶುಭದಾ ಆ. ಮಾ. ಶಾಲೆ ನಾವುಂದ ಕಿರಿಮಂಜೇಶ್ವರ, ಬೈಂದೂರು (ದ್ವಿ); ಕೃತಿಕಾ, ಹರಿಹರೇಶ್ವರ ಓರಿಯೆಂಟಲ್ ಹಿ.ಪ್ರಾ. ಶಾಲೆ ದುರ್ಗ, ಕಾರ್ಕಳ (ತೃ).

 ಪ್ರಬಂಧ ಸ್ಪರ್ಧೆ: ಅಶ್ವಿತಾ, ಶ್ರೀದುರ್ಗಾ ಅ. ಹಿ. ಪ್ರಾ. ಶಾಲೆ ಕುಕ್ಕುಂದೂರು, ಕಾರ್ಕಳ (ಪ್ರ); ವಿದ್ಯಾ, ಖಾಸಗಿ ಹಿ.ಪ್ರಾ.ಶಾಲೆ ಕುದಿ (ದ್ವಿ); ತೃಪ್ತಿ ಡಿ. ನಾಯಕ್, ಸರಕಾರಿ ಮಾ. ಹಿ. ಪ್ರಾ. ಶಾಲೆ ಸೌತ್ ವಳಕ್ಕಾಡು, ಉಡುಪಿ (ತೃ).

ಕಂಠಪಾಠ ಸ್ಪರ್ಧೆ: ಎಂ. ಅಭಯ ಮಯ್ಯ, ಶ್ರೀ ವಿವೇಕಾನಂದ ಆಂ. ಮಾ. ಶಾಲೆ ಉಪ್ಪುಂದ, ಬೈಂದೂರು (ಪ್ರ); ಮಹತಿ ಕೆ., ಭುವನೇಂದ್ರ ವಿದ್ಯಾ ಶಾಲೆ ಕಾರ್ಕಳ (ದ್ವಿ); ಹರ್ಷಿತಾ ಹೆಬ್ಬಾರ್, ಶಾಂಭವಿ ಖಾಸಗಿ ಹಿ.ಪ್ರಾ. ಶಾಲೆ ಗಿಳಿಯೂರು (ತೃ).

ಚಿತ್ರಕಲಾ ಸ್ಪರ್ಧೆ: ಆದಿತ್ಯ ಎಂ., ಎಚ್‌ಎಂಎಂ ಶಾಲೆ ಕುಂದಾಪುರ (ಪ್ರ); ವೈಭವ್, ಇಂದ್ರಾಳಿ ಆ. ಮಾ. ಶಾಲೆ ಉಡುಪಿ (ದ್ವಿ); ವೈಷ್ಣವಿ, ವೆಂಕಟ್ರಮಣ ಆ. ಮಾ. ಶಾಲೆ ಕುಂದಾಪುರ (ತೃ).

ಪ್ರೌಢಶಾಲಾ ವಿಭಾಗ ( ಉಡುಪಿ ಜಿಲ್ಲೆ)

ಭಾಷಣ ಸ್ಪರ್ಧೆ: ಅರುಣ್ ಕೆ. ಹೆಗ್ಡೆ, ಎಸ್‌ಎನ್‌ವಿ ಹೈಸ್ಕೂಲ್, ಕಾರ್ಕಳ (ಪ್ರ); ಕೆ. ಕಿಶನ್ ನಾಯಕ್, ಸರಕಾರಿ ಸಂಯುಕ್ತ ಪ್ರೌಢಶಾಲೆ ವಳಕ್ಕಾಡು, ಉಡುಪಿ (ದ್ವಿ); ಶ್ರಾವ್ಯಾ, ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರು (ತೃ).

ಪ್ರಬಂಧ ಸ್ಪರ್ಧೆ: ಅಂಜಲಿ, ಸೇವಾ ಸಂಗಮ ಪ್ರೌಢಶಾಲೆ ತೆಕ್ಕಟ್ಟೆ, ಕುಂದಾಪುರ (ಪ್ರ); ದೀಪ್ತಿ ಡಿ. ನಾಯಕ್, ಸರಕಾರಿ ಸಂಯುಕ್ತ ಪ್ರೌಢಶಾಲೆ ವಳಕ್ಕಾಡು ಉಡುಪಿ (ದ್ವಿ); ಹರ್ಷಿತಾ, ಶುಭದಾ ಆಂ. ಮಾ. ಶಾಲೆ ನಾವುಂದ, ಕಿರಿಮಂಜೇಶ್ವರ (ತೃ).

ಕಂಠಪಾಠ ಸ್ಪರ್ಧೆ: ಮೇಘನಾ ಬಿ. ಕಾಮತ್, ಸ. ಸಂಯುಕ್ತ ಪ್ರೌಢಶಾಲೆ ವಳಕ್ಕಾಡು ಉಡುಪಿ (ಪ್ರ); ಸುಷ್ಮಾ, ಸ. ಪ. ಪೂ. ಕಾಲೇಜು ಕೋಟೇಶ್ವರ ಕುಂದಾಪುರ (ದ್ವಿ); ಅನುಷಾ ಪೈ, ಸಂದೀಪನ್ ಆಂ.ಮಾ. ಶಾಲೆ ಕಂಬದಕೋಣೆ (ತೃ).

 ಚಿತ್ರಕಲಾ ಸ್ಪರ್ಧೆ: ಆಸ್ತಿಕ್, ಶ್ರೀ ವಿದ್ಯೇಶ ವಿದ್ಯಾಮಾನ್ಯ ಆಂ. ಮಾ. ಶಾಲೆ ಬಾರ್ಕೂರು (ಪ್ರ); ಶ್ರೀನಿ ಆಚಾರ್, ಟಿ. ಎ. ಪೈ ಆಂ. ಮಾ. ಶಾಲೆ ಉಡುಪಿ (ದ್ವಿ); ನಂದಿತಾ, ಸಂದೀಪನ್ ಆಂ. ಮಾ. ಶಾಲೆ ಕಂಬದಕೋಣೆ (ತೃ).

share
ವಾರ್ತಾಭಾರತಿ
ವಾರ್ತಾಭಾರತಿ
Next Story
X