Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕಾಸರಗೋಡು: ಮಾರಥಾನ್ ಗೆ ಚಾಲನೆ

ಕಾಸರಗೋಡು: ಮಾರಥಾನ್ ಗೆ ಚಾಲನೆ

ವಾರ್ತಾಭಾರತಿವಾರ್ತಾಭಾರತಿ6 March 2016 3:14 PM IST
share
ಕಾಸರಗೋಡು: ಮಾರಥಾನ್ ಗೆ ಚಾಲನೆ

ಕಾಸರಗೋಡು, ಮಾ.6: ಆರೋಗ್ಯದೊಂದಿಗೆ ಸೌಹಾರ್ದತೆ ಎಂಬ ಸಂದೇಶದೊಂದಿಗೆ  ಕಾಸರಗೋಡಿನಲ್ಲಿ ರವಿವಾರ ಆಯೋಜಿಸಿದ್ದ  ಮಾರಥಾನ್ ನಲ್ಲಿ ನೂರಾರು   ಮಂದಿ ಪಾಲ್ಗೊಂಡಿದ್ದರು.
ಗುಡ್ ಮಾರ್ನಿಂಗ್  ಕಾಸರಗೋಡು ಆಯೋಜಿಸಿದ  ಮಾರಥಾನ್- 16 ಈ ಓಟವು  ನಗರ ಹೊರವಲಯದ ತಾಳಿಪಡ್ಪು  ಮೈದಾನದಿಂದ  ಐದು ಕಿ . ಮಿ ದೂರದ ವಿದ್ಯಾನಗರ ಸ್ಟೇಡಿಯಂ  ತನಕ ನಡೆಯಿತು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಡಾ. ಎ . ಶ್ರೀನಿವಾಸನ್  ಮಾರಥಾನ್ ಗೆ  ಚಾಲನೆ ನೀಡಿದರು.

ಮಕ್ಕಳು , ಮಹಿಳೆ ಯರು , ಗಣ್ಯರು ಸೇರಿದಂತೆ ೫೦೦ ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಕರಂದಕ್ಕಾಡ್- ಹೊಸಬಸ್ಸು ನಿಲ್ದಾಣ - ನುಳ್ಲಿಪ್ಪಾಡಿ- ಅಣ೦ಗೂರು- ವಿದ್ಯಾನಗರ ಮೂಲಕ  5.1  ಕಿ . ಮಿ ದೂರದ ನಗರಸಭಾ ಸ್ಟೇಡಿಯಂ ತನಕ  ಓಟ ಆಯೋಜಿಸಿತ್ತು.
 ಕಾಸರಗೋಡಿನಲ್ಲಿ ಇದೇ ಪ್ರಥಮ ಬಾರೀ ಇಂತಹ   ಹಮ್ಮಿಕೊಳ್ಳಲಾಗಿದ್ದ  ಮಾರಥಾನ್ ನಲ್ಲಿ ಭಾಗವಹಿಸಲು ಮತ್ತು ವೀಕ್ಷಿಸಲು ನೂರಾರು ಮಂದಿ  ಉತ್ಸುಕತೆಯಿಂದ  ತಲುಪಿದ್ದರು.


ಜನ ಮೈತ್ರಿ ಪೋಲಿಸರ ಸಹಕಾರವೂ ಲಭಿಸಿದ್ದು,  ಜಿಲ್ಲೆ ಮಾತ್ರವಲ್ಲ  ಹೊರ ಜಿಲ್ಲೆಯಿಂದಲೂ ಹಲವು ಮಂದಿ ಪಾಲ್ಗೊಂಡಿದ್ದರು.

ಪುರುಷ ವಿಭಾಗದಲ್ಲಿ  ಕೋದಮಂಗಲ   ಇಂಡಿಯಾ  ಸ್ಪೋರ್ಟ್ಸ್ ನ  ಸಿ .ಸಿಜು ಪ್ರಥಮ , ಬಿನು ಪೀಟರ್  ದ್ವಿತೀಯ , ಕಾಸರಗೋಡು ಸ್ಪೋರ್ಟ್ಸ್   ಹಾಸ್ಟೆಲ್ ನ  ಎಂ .ಪಿ . ಅಗಸ್ಟಿನ್  ಮೂರನೇ ಸ್ಥಾನ  ಪಡೆದರು .


ಮಹಿಳೆಯರ ವಿಭಾಗದಲ್ಲಿ  ಕೂಡ್ಲು ಭಗವತಿ ನಗರದ  ದುರ್ಗಾಶ್ರೀ ಪ್ರಥಮ,  ಬೇಕಲ್  ಲಲಿತ್ ರೆಸಾರ್ಟ್ ನ  ಪ್ರಿಯಾಂಕ  ಎರಡನೇ ಮರ್ತ್ತು  ವಿದ್ಯಾನಗರ ಅಂಜಲಿ ಎಸ್ . ರಾವ್   ಮೂರನೇ ಸ್ಥಾನ ಪಡೆದರು .


ವಿಜೇತರಿಗೆ ತಲಾ  ಐದು ಸಾವಿರ ರೂ ., ಮೂರು ಸಾವಿರ ರೂ ., ಎರಡು ಸಾವಿರ ರೂ . ಮತ್ತು ಟ್ರೋಪಿ ,  ಪ್ರಮಾಣ ಪತ್ರ ವಿತರಿಸಲಾಯಿತು.
ಮಾರಥಾನ್  ನಲ್ಲಿ  ಪಾಲ್ಗೊಂಡ ಎಲ್ಲರಿಗೂ ಪದಕ ವಿರರಿಸಲಾಯಿತು .


ಶಾಸಕರಾದ ಇ. ಚಂದ್ರಶೇಖರನ್ , ಎನ್. ಎ . ನೆಲ್ಲಿಕುನ್ನು , ಪಿ .ಬಿ ಅಬ್ದುಲ್ ರಜಾಕ್ , ಜಿಲ್ಲಾ ಪಂಚಾಯತ್  ಸದಸ್ಯ   ಕೆ . ಶ್ರೀಕಾಂತ್ ,   ಪ್ರೆಸ್ ಕ್ಲಬ್ ಅಧ್ಯಕ್ಷ ಸಣ್ಣಿ ಜೋಸೆಫ್ ,  ಡಿ ವೈ ಎಸ್ ಪಿ  ಕೆ . ದಾಮೋದರನ್ , ಲಲಿತ್ ರೆಸಾರ್ಟ್ ನಾ  ಜನರಲ್ ಮೇನೇಜರ್   ದೇಬಾಶಿಸ್ ಚಂದ್ರ ,  ಕರ್ನಲ್ ದಿವಾನ್  ಮೊದಲಾದವರು ಬಹುಮಾನ ವಿತರಿಸಿದರು.


ಸ್ವಾಗತ  ಸಮಿತಿ ಅಧ್ಯಕ್ಷ  ಹಾರಿಶ್ ಚೂರಿ ಅಧ್ಯಕ್ಷತೆ ವಹಿಸಿದ್ದರು . ಎನ್. ಕೆ  ಪವಿತ್ರನ್ , ಬಾಲನ್ ಚೆನ್ನಿಕರೆ , ಮುಹಮ್ಮದ್ ಹಾಶೀಂ ಮೊದಲಾದವರು  ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X