ಪುತ್ತೂರು: ಕೋಟಿ -ಚೆನ್ನಯ ಜೋಡುಕರೆ ಕಂಬಳ ಕೂಟದ ಫಲಿತಾಂಶ

ಪುತ್ತೂರು, ಮಾ. 7: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ನಡೆದ 24 ನೇ ವರ್ಷದ ಕೋಟಿ -ಚೆನ್ನಯ ಹೊನಲು ಬೆಳಕಿನ ಜೋಡುಕರೆ ಕಂಬಳ ಕೂಟದಲ್ಲಿ ವಿವಿಧ ವಿಭಾಗಗಳಲ್ಲಿ ಒಟ್ಟು 131 ಜತೆ ಕೋಣಗಳು ಭಾಗವಹಿಸಿದ್ದು, ವಿಜೇತರಾದವರ ವಿವರ ಈ ಕೆಳಗಿನಂತಿದೆ.
ಹಗ್ಗ ಹಿರಿಯ:
ಅತ್ತೂರು ಗುಂಡ್ಯಡ್ಕ ಬೋಳ ಶ್ರೀನಿವಾಸ ಕಾಮತ್ -ಪ್ರಥಮ (ಕೋಣ ಓಡಿಸಿದವರು -ಮಾಳ ಕಲ್ಲೇರಿ ಭರತ್ ಶೆಟ್ಟಿ)
ಮೂಲ್ಕಿ ಪೈಯೊಟ್ಟು ಸಾಲ್ಯಾನ್ -ದ್ವಿತೀಯ (ಕೋಣ ಓಡಿಸಿದವರು -ಪ್ರವೀಣ್ ಕೋಟ್ಯಾನ್)
ಹಗ್ಗ ಕಿರಿಯ:
ಪದವು ಕಾನಡ್ಕ ್ರಾನ್ಸಿಸ್ ್ಲೇವಿ ಡಿಸೋಜ -ಪ್ರಥಮ (ಕೋಣ ಓಡಿಸಿದವರು -ಪಣಪಿಲು ಪ್ರವೀಣ ಕೋಟ್ಯಾನ್)
ಕಾಪು ಕಲ್ಯ ಸತೀಶ್ ಸನಿಲ್ -ದ್ವಿತೀಯ (ಕೋಣ ಓಡಿಸಿದವರು -ಅತ್ತೂರು ಕೊಡಂಗೆ ಸುಧೀರ್ ಸಾಲ್ಯಾನ್)
ನೇಗಿಲು ಹಿರಿಯ:
ಇರುವೈಲು ಪಾಣಿಲ ಬಾಡ ಪೂಜಾರಿ -ಪ್ರಥಮ (ಕೋಣ ಓಡಿಸಿದವರು -ಕೊಳಕೆ ಇರುವತ್ತೂರು ಆನಂದ)
ಕಾಂತಾವರ ಸೃಷ್ಟಿ ಉದಯ ಅಚ್ಚಣ್ಣ ಶೆಟ್ಟಿ -ದ್ವಿತೀಯ (ಕೋಣ ಓಡಿಸಿದವರು -ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ)
ನೇಗಿಲು ಕಿರಿಯ:
ಮೂಡಬಿದ್ರಿ ನ್ಯೂಪಡಿವಾಲ್ ಮಿಥುನ್ ಬಿ. ಶೆಟ್ಟಿ -ಪ್ರಥಮ (ಕೋಣ ಓಡಿಸಿದವರು -ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ)
ಬೋಳದಗುತ್ತು ಸತೀಶ್ ಶೆಟ್ಟಿ -ದ್ವಿತೀಯ(ಕೋಣ ಓಡಿಸಿದವರು -ಅಕ್ವಾಡಿಗೋಳಿ ಹಕ್ಕೇರಿ ಸುರೇಶ್ ಎಂ. ಶೆಟ್ಟಿ)
ಅಡ್ಡಹಲಗೆ:
ಬೋಳಾರ ತೃಷಾಲ್ ಕೆ. ಪೂಜಾರಿ -ಪ್ರಥಮ (ಕೋಣ ಓಡಿಸಿದವರು -ಬಂಗಾಡಿ ಕುದ್ವಾನ್ ಲೋಕಯ್ಯ ಗೌಡ)
ಮಂದಾರ್ತಿ ಶಿರೂರು ಮುದ್ದುಮನೆ ಗೋಪಾಲ ನಾಯ್ಕ - ದ್ವಿತೀಯ (ಕೋಣ ಓಡಿಸಿದವರು -ಮಂದಾರ್ತಿ ಶಿರೂರ್ ಗೋಪಾಲ ನಾಯ್ಕ)
ಕನಹಲಗೆ:
ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ -ಪ್ರಥಮ (ಕೋಣ ಓಡಿಸಿದವರು -ಮಂದಾರ್ತಿ ಶಿರೂರು ನಾರಾಯಣ ನಾಯ್ಕ)
ಬಾರ್ಕೂರು ಶಾಂತರಾಮ ಶೆಟ್ಟಿ -ದ್ವಿತೀಯ (ಕೋಣ ಓಡಿಸಿದವರು -ಮಂದಾರ್ತಿ ಶಿರೂರು ಗೋಪಾಲ ನಾಯ್ಕ)





