ಮಂಗಳೂರು ವಿವಿಯ ಕನಕದಾಸ ಸಂಶೋಧನ ಕೇಂದ್ರ ಮತ್ತು ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಆಶ್ರಯದಲ್ಲಿ ಮಂಗಳವಾರ ನಡೆದ ಕನಕ ಕೀರ್ತನ ಕಾರ್ಯಕ್ರದಲ್ಲಿ ಪಂಡಿತ್ ಬಿ. ಹುಸೇನ್ ಸಾಬ್ ಮಾತನಾಡಿದರು.