ಎಸ್ಸೆಸ್ಸ್ೆ ಕನ್ನಂಗಾರ್ ಕಚೇರಿ ಉದ್ಘಾಟನೆ ಕನ್ನಂಗಾರ್,
ಮಾ.8: ಎಸ್ಸೆಸ್ಸ್ೆ ಕನ್ನಂಗಾರ್ ಶಾಖಾ ಕಚೇರಿಯನ್ನು ಇತ್ತೀಚೆಗೆ ಅಖಿಲ ಭಾರತ ಸುನ್ನಿ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಉದ್ಘಾಟಿಸಿದರು.
ಕರ್ನಾಟಕ ರಾಜ್ಯ ಸುನ್ನಿ ಜಂಇಯತುಲ್ ಉಲಮಾ ಅಧ್ಯಕ್ಷ ಬೇಕಲ್ ಇಬ್ರಾಹೀಂ ಮುಸ್ಲಿಯಾರ್ ಹಾಗು ಕೇರಳ ರಾಜ್ಯ ಎಸ್ವೈಎಸ್ ಅಧ್ಯಕ್ಷ ಪೆರೋಡ್ ಅಬ್ದುರ್ರಹ್ಮಾನ್ ಸಖಾಫಿ ಉಪಸ್ಥಿತರಿದ್ದರು.ನೂತನ ಶಾಖಾ ಕಚೇರಿಗೆ ಡಾ.ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಂ ಹಾಗು ಡಾ.ಮುಹಮ್ಮದ್ ಾರೂಕ್ ನಈಮಿ ಕೊಲ್ಲಂ ಭೇಟಿ ನೀಡಿ ಶುಭ ಹಾರೈಸಿದರು.
Next Story





