Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪಾನಮತ್ತನಾಗಿ ಬಂದ ವರನಿಗೆ ವಧು...

ಪಾನಮತ್ತನಾಗಿ ಬಂದ ವರನಿಗೆ ವಧು ಕಪಾಲಮೋಕ್ಷ ಮಾಡಿದಾಗ ಇತರರು ಚಪ್ಪಲಿಹಾರ ಹಾಕಿದರು!

ವಾರ್ತಾಭಾರತಿವಾರ್ತಾಭಾರತಿ11 March 2016 12:17 PM IST
share
ಪಾನಮತ್ತನಾಗಿ ಬಂದ ವರನಿಗೆ ವಧು ಕಪಾಲಮೋಕ್ಷ ಮಾಡಿದಾಗ ಇತರರು ಚಪ್ಪಲಿಹಾರ ಹಾಕಿದರು!

ಪಾಟ್ನಾ, ಮಾರ್ಚ್.11: ವಿಶ್ವ ಮಹಿಳಾ ದಿನದಲ್ಲಿ ಬಿಹಾರದಲ್ಲಿ ನಡೆದ ವಿವಾಹವೊಂದರ ಕತೆ ಜಾಗತಿಕ ಮಾಧ್ಯಮಗಳಲ್ಲಿಯೂ ವರದಿಯಾಗಿದ್ದವು. ಮದುವೆ ದಿನದಂದು ಮೂಗಿನವರೆಗೆ ಪಾನಮತ್ತನಾಗಿ ಬಂದಿದ್ದ ವರನೊಂದಿಗೆ ವಧು ವರ್ತಿಸಿದ ರೀತಿ ಮತ್ತು ವರದಕ್ಷಿಣೆಯನ್ನು ವಾಪಸು ಪಡೆದಿರುವುದು ಜಾಗತಿಕ ಗಮನ ಸೆಳೆದಿತ್ತು.

 ಮದುವೆಗೆ ಸ್ವಲ್ಪ ಮೊದಲು ಗೆಳೆಯರೊಂದಿಗೆ ಶರಾಬು ಕುಡಿದು ಬಂದ ವರನನ್ನು ಏನು ಮಾಡಬೇಕೆಂದೇ ಗೊತ್ತಾಗದ ಸ್ಥಿತಿ ನಿರ್ಮಾಣವಾಗಿತ್ತು. ಆತ ಕುಡಿದು ಬಂದದ್ದಲ್ಲದೆ ಅಲ್ಲಿದ್ದವರಲ್ಲಿ ಪುನಃ ಬಿಯರ್‌ನ್ನು ಕೊಡಿ ಎಂದು ಕೇಳಿ ಗಲಾಟೆಗೆ ತೊಡಗಿದ್ದ. ಆದರೆ ಯಾರೂ ಅವನಿಗೆ ಬಿಯರ್ ನೀಡಲಿಲ್ಲ. ಇದನ್ನೆಲ್ಲವನ್ನೂ ನೋಡಿ ಸಹನೆಗೆಟ್ಟ ವಧು ಅವನ ಕಪಾಲಕ್ಕೆ ಹೊಡೆದದ್ದಲ್ಲದೆ. ಮುಖಕ್ಕೆ ಮಸಿ ಹಾಕಿ ಬಿಟ್ಟಳು. ಅಷ್ಟರಲ್ಲಿ ವಧುವಿನ ಮನೆಯವರೂ ಸೇರಿದರು. ವರನಿಗೆ ಚಪ್ಪಲಿಯ ಹಾರವನ್ನು ಹಾಕಿ ಕೋಣೆಯೊಳಗೆ ಕೂಡಿಹಾಕಿದರು. ಆತನೊಂದಿಗೆ ಮದುವೆಯೇ ಬೇಡವೆಂದು ವಧು ಹೇಳಿದಾಗ ಅದಕ್ಕೊಪ್ಪಿದ ಮನೆ ಮಂದಿ ವರದಕ್ಷಿಣೆಯನ್ನು ವಾಪಸು ಕೊಡಿ ಇಲ್ಲದಿದ್ದರೆ ವರನನ್ನು ಕೋಣೆಯಿಂದ ಹೊರಗೆ ಬಿಡುವುದಿಲ್ಲ ಎಂದು ವಧುವಿನ ಕಡೆಯವರು ಹಟ ತೊಟ್ಟರು. ಅನಿವಾರ್ಯವಾಗಿ ವರದಕ್ಷಿಣೆ ಮೊತ್ತವನ್ನು ಒಂದು ಗಂಟೆಯಲ್ಲಿ ಕಲೆಹಾಕಿ ವಧುವಿನ ಕಡೆಯವರಿಗೆ ನೀಡಿದ ಮೇಲೆಯೇ ಪಾನಮತ್ತ ವರನನ್ನು ಬಿಟ್ಟಿದ್ದರು. ಮದುವೆ ನಿಂತು ಹೋಯಿತು. ವಿಶ್ವ ಮಹಿಳಾ ದಿನದಲ್ಲಿ ಸ್ತ್ರೀ ಶಕ್ತಿಯ ಸಾಮರ್ಥ್ಯವನ್ನು ವಿವರಿಸಲಿಕ್ಕಾಗಿ ಜಾಗತಿಕ ಮಾಧ್ಯಮಗಳು ಕೂಡ ಮಧುಬನಿ ಜಿಲ್ಲೆಯ ಪುಟ್ಟ ಗ್ರಾಮದ ಈ ಘಟನೆಯನ್ನು ಸುದ್ದಿ ಮಾಡಿದ್ದವು. ಹೇಗೆ ಜೀವನದಲ್ಲಿ ವಿವಿಧ ಪರಿಸ್ಥಿತಿಯನ್ನು ನಿಭಾಯಿಸಲಾಗುತ್ತಿದೆ ಎಂಬುದನ್ನು ಮಹಿಳೆಯರಿಗೆ ಈ ಘಟನೆಯನ್ನು ಪ್ರಕಟಿಸುವ ಮೂಲಕ ವಿವರಿಸಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X