Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬದುಕುವ ಕಲೆಯನ್ನು ತಂದೆ ತಾಯಿಯಿಂದ...

ಬದುಕುವ ಕಲೆಯನ್ನು ತಂದೆ ತಾಯಿಯಿಂದ ಕಲಿಯದವರಿಗೆ ಈ ಶ್ರೀ ಶ್ರೀ ಅಂತಹವರು...

- ಡಾ. ಸಿ.ಎಸ್.ದ್ವಾರಕಾನಾಥ್- ಡಾ. ಸಿ.ಎಸ್.ದ್ವಾರಕಾನಾಥ್11 March 2016 4:57 PM IST
share
ಬದುಕುವ ಕಲೆಯನ್ನು ತಂದೆ ತಾಯಿಯಿಂದ ಕಲಿಯದವರಿಗೆ ಈ ಶ್ರೀ ಶ್ರೀ ಅಂತಹವರು...

ಶ್ರೀ ಶ್ರೀ ಶ್ರೀ ರವಿಶಂಕರ್ ಗುರೂಜಿ ಮಾಡುತ್ತಿರುವ "ದೇಶೋದ್ದಾರದ ಕಾರ್ಯ" ಇಂದು ವಿವಾದವಾಗಿ ಚರ್ಚಯಾಗುತ್ತಿದೆ.. ಸರ್ಕಾರಕ್ಕೆ ಸರ್ಕಾರವೇ ಆತನ ಪಾದಾರವಿಂದಗಳಿಗೆ ಬಿದ್ದು ನದಿ, ಭೂಮಿ,ರಕ್ಷಣೆ ಎಲ್ಲವನ್ನೂ ಸಮರ್ಪಿಸುತ್ತಿದೆ..! ರಾಷ್ಟೃದ್ಯಕ್ಷರು, ಪ್ರಧಾನಿಗಳು ಭಾಗವಹಿಸಲ್ಲವೆಂದಿದ್ದಾರೆ ಆದರೆ ಈ ಕಾರ್ಯಕ್ಕೆ ಬರಲು ಯಾಕೆ ಒಪ್ಪಿಗೆ ಕೊಟ್ಟಿದ್ದರೆಂಬುದು ಅರ್ಥವಾಗುತಿಲ್ಲ!!

     ಇಷ್ಟಕ್ಕೂ ಈ ಶ್ರೀ ಶ್ರೀ.. ಯಾರು..? ಈ ದೇಶಕ್ಕೆ ಈತನ ಕೊಡುಗೆಯಾದರೂ ಏನು..? ಈತ ಯಾಕೆ ಸರ್ಕಾರಗಳಿಗೆ 'ಡಾರ್ಲಿಂಗ್' ಆಗಿರ್ತಾನೆ..?
      ಈತ 'art of living' ನ ಸೃಷ್ಟಿಕರ್ತ.. ಅಂದರೆ 'ಬದಕುವ ಕಲೆ' ಯನ್ನು ಕಲಿಸುವವನು! ನಾವೆಲ್ಲ ಸಹಜವಾಗಿ ಬದಕುವ ಕಲೆಯನ್ನು ನಮ್ಮ ಅಮ್ಮಾಅಪ್ಪನಿಂದ,ನಮ್ಮ  ಬಂದು ಬಳಗ, ನಮ್ಮ ಊರುಕೇರಿ, ನಮ್ಮ ಗುರುಹಿರಿಯರಿಂದ ಕಲಿಯುತ್ತೇವೆ... ಹೀಗೆ ಅಮ್ಮ ಅಪ್ಪನಿಂದ ಸಹಜವಾಗಿ ಕಲಿಯದವರು ಬದುಕುವ ಕಲೆಯನ್ನು ಈ ಶ್ರೀ ಶ್ರೀ ಅಂತವರಿಂದ ಕಲಿಯಬಹುದೇನೋ?

     ಈತನ ಆಶ್ರಮದ ಸುತ್ತಲಿನ ಬಡ ದಲಿತರ, ಬಡ ಗ್ರಾಮಸ್ಥರ ಪಾಲಿಗೆ ಈತ land grabber..! ಭೂಗಳ್ಳ..!!

     ಈತನ ಆಶ್ರಮ ಮೀಸಲಾತಿ ವಿರೋಧಿ ಚಟುವಟಿಕೆಗೆ ಹೆಸರುವಾಸಿ!? ಹಿಂದುಳಿದ ವರ್ಗಗಳಿಗೆ (ಲಿಂಗಾಯಿತ, ವಕ್ಕಲಿಗ, ಕುರುಬ, ಈಡಿಗ, ಗೊಲ್ಲ, ಅಗಸ, ಕ್ಷೌರಿಕ, ಕುಂಬಾರ,ಉಪ್ಪಾರರಾದಿಯಾಗಿ ಸುಮಾರು 200 ಜಾತಿವರ್ಗಗಳಿಗೆ) 27%ಮೀಸಲಾತಿ ಕೊಟ್ಟಾಗ ಅದರ ವಿರುದ್ಧ ಕೋರ್ಟಿಗೆ ಹೋಗಲು ತಂತ್ರ, ಕುತಂತ್ರ ಹೆಣೆದು 'ಪಿಟಿಷನ್' ತಯಾರಿಸಿದ್ದು ಈತನ 'ಪವಿತ್ರ' ಆಶ್ರಮದಲ್ಲೇ ಎಂಬುದು ಆಗ ತೀವ್ರ ಚರ್ಚೆಯಾಗಿತ್ತು!!

     ದಕ್ಷಿಣ ಆಪ್ರಿಕದ ಡರ್ಬನ್ ನಲ್ಲಿ ನಡೆದ 'ವಿಶ್ವ ವರ್ಣಭೇದ ಸಮಾವೇಶದಲ್ಲಿ ನಾವು ಭಾರತದ ಜಾತಿಬೇದ, ಅಸ್ಪೃಶ್ಯತೆ issue ಅನ್ನು ಕೊಂಡೊಯ್ದಿದ್ದೆವು.., ಅಲ್ಲಿಗೆ ಸಂಘಪರಿವಾರದ ಅನಧಿಕೃತ ವಕ್ತಾರನಂತೆ ಬಂದ ರವಿಶಂಕರ "ಭಾರತದಲ್ಲಿ ಜಾತಿಯೂ ಇಲ್ಲ, ಅಸ್ಪೃಶ್ಯತೆಯೂ ಇಲ್ಲ.." ಎಂದು ತಾನೇ ಬರೆದದ್ದೆಂದು ಹೇಳಲಾದ ಪುಸ್ತಕಗಳನ್ನು ಹಂಚುತ್ತಾ ಭಾಷಣ ಮಾಡತೊಡಗಿದ.!

     ನಾವೆಲ್ಲ ಹೋಗಿ "ಅರ್ಧ ಗಂಟೆಯಲ್ಲಿ ಜಾಗ ಖಾಲಿ  ಮಾಡು ಇಲ್ಲದಿದ್ದಲ್ಲಿ ನಿನಗೆ ನಿನ್ನ ಸುಳ್ಳು ಪುಸ್ತಕಗಳಿಗೆ ಬೆಂಕಿ ಇಡ್ತೇವೆ.." ಎಂದು ಧಮಕಿ ಹಾಕಿದಾಗ ಎದ್ದೆನೋ ಬಿದ್ದೆನೋ ಎಂದು ಓಡಿ ಹೋದವನು.. ಇಂದು ಈ ದೇಶದ ಸಂಸ್ಕೃತಿ ಚಿಂತಕನಾಗಿ ಅವತಾರವೆತ್ತಿದ್ದಾನೆ..!! ಇಂತಹ ದೇಶವಿರೋಧಿಗಳನ್ನು, ಜೀವವಿರೋದಿಗಳನ್ನು ಜೈಲಿಗೆ ಹಾಕುವ ಹೊರತು ಈ ದೇಶಕ್ಕೆ ಭವಿಷ್ಯವಿಲ್ಲ..

share
- ಡಾ. ಸಿ.ಎಸ್.ದ್ವಾರಕಾನಾಥ್
- ಡಾ. ಸಿ.ಎಸ್.ದ್ವಾರಕಾನಾಥ್
Next Story
X