Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಇರಾಕಿ ಜನರಿಗೆ ಮತ್ತೊಂದು ಅಪಾಯ ಕಾದು...

ಇರಾಕಿ ಜನರಿಗೆ ಮತ್ತೊಂದು ಅಪಾಯ ಕಾದು ನಿಂತಿದೆಯೇ?

ಮೊಸುಲ್‌ನ ಅಣೆಕಟ್ಟು ಯಾವ ಕ್ಷಣವೂ ಛಿದ್ರವಾಗಬಹುದೆಂದು ಎಚ್ಚರಿಸಿದ ಅಮೆರಿಕ!

ವಾರ್ತಾಭಾರತಿವಾರ್ತಾಭಾರತಿ11 March 2016 5:41 PM IST
share
ಇರಾಕಿ ಜನರಿಗೆ ಮತ್ತೊಂದು ಅಪಾಯ ಕಾದು ನಿಂತಿದೆಯೇ?

ಬಗ್ದಾದ್, ಮಾರ್ಚ್.11: ಕೆಲವು ವರ್ಷಗಳಿಂದ ಇರಾಕ್ ಐಸಿಸ್ ಉಗ್ರರಿಂದಾಗಿ ಭಾರೀ ಸಂಕಷ್ಟವನ್ನೇ ಎದುರಿಸುತ್ತಿದೆಯಷ್ಟೇ?. ಈಗ ಇರಾಕ್‌ನ ಅತಿದೊಡ್ಡ ಅಣೆಕಟ್ಟು ಮೊಸುಲ್‌ನಲ್ಲಿದೆ. ಹೆಚ್ಚು ಗಟ್ಟಿಯಿಲ್ಲದ ಪಂಚಾಂಗದಲ್ಲಿ ಅದನ್ನು ಕಟ್ಟಲಾಗಿದ್ದು ಯಾವ ಕ್ಷಣವೂ ಅದು ಛಿದ್ರವಾಗಬಹುದು. ಅದನ್ನು ತಡೆಯುವ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಮೆರಿಕದ ರಾಯಭಾರಿ ಇರಾಕ್ ಸರಕಾರವನ್ನು ಎಚ್ಚರಿಸಿದ್ದಾರೆ. ಮೊಸುಲ್ ಅಣೆಕಟ್ಟು ಸಮೀಪ ಹದಿನೈದು ಲಕ್ಷ ಮಂದಿ ವಾಸಿಸುತ್ತಿದ್ದಾರೆ. ಅಮೆರಿಕದ ಮುನ್ನೆಚ್ಚರಿಕೆ ನಿಜವಾಯಿತೆಂದರೆ ಇವರೆಲ್ಲರ ಪ್ರಾಣ ಅಪಾಯಕ್ಕೆ ತುತ್ತಾಗಲಿದೆ. ಇರಾಕ್‌ನ ವಿಶ್ವಸಂಸ್ಥೆ ರಾಯಬಾರಿ ಅಲ್‌ಹಕೀಂ ಕರೆದಿದ್ದ ಸಭೆಯಲ್ಲಿ ಅಮೆರಿಕದ ರಾಯಭಾರಿ ಸಮಂತ ಪವರ್ ಈ ಅಣೆಕಟ್ಟಿನ ರಕ್ಷಣೆಗೆ ವಿಶ್ವಸಂಸ್ಥೆಯ ಸದಸ್ಯರಾಷ್ಟ್ರಗಳು ನೆರವಾಗಬೇಕೆಂದು ಕರೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿ ವಿಶ್ವಸಂಸ್ಥೆಯ ಏಯ್ಡ್ ಆಂಡ್ ಡೆವಲಪ್‌ಮೆಂಟ್ ಏಜೆನ್ಸಿಗಳಿಂದ ತಂತ್ರಜ್ಞಾನ ಪರಿಣಿತರನ್ನು , ಇಂಜಿನಿಯರ್‌ಗಳು ಹಾಗೂ ಪ್ರತಿನಿಧಿಗಳು ಬೆರಳೆತ್ತಿತೋರಿಸಿದ ವಸ್ತು ಸ್ಥಿತಿಯನ್ನು ಅಮೆರಿಕದ ರಾಯಭಾರಿ ಈ ಸಭೆಯಲ್ಲಿ ವಿವರಿಸಿದ್ದರು. ಅವರು ಆ ಅಣೆಕಟ್ಟು ತೀರಾ ಅಪಾಯದಲ್ಲಿದೆ. ಯಾವುದೇ ಕ್ಷಣವೂ ಒಡೆದು ಹೋಗಬಹುದು. ಅಣೆಕಟ್ಟಿನ ಸಮೀಪವಾಸಿಗಳಿಗೆ ಅಪಾಯವಾಗಬಹುದು ಎಂದು ಸಭೆಗೆ ತಿಳಿಸಿದ್ದರು.

ಅಣೆಕಟ್ಟು ಒಡೆಯುವ ಸನ್ನಿವೇಶ ಸಂಭವನೀಯವಾಗಿದ್ದು ಒಂದು ವೇಳೆ ಅದು ಛಿದ್ರವಾದರೆ ಕೆಲವು ಕಡೆ 14 ಮೀಟರ್‌ನಷ್ಟು ಎತ್ರರಕ್ಕೆ ನೀರು ಬರಬಹುದು. ಮತ್ತು ಅಲ್ಲಿರುವ ಎಲ್ಲವೂ ನಾಶವಾಗಲಿದೆ .ಆದ್ದರಿಂದ ಅಣೆಕಟ್ಟಿನ ದುರಸ್ತಿಕಾರ್ಯ ಆದಷ್ಟು ಬೇಗನೆ ನಡೆಸಬೇಕೆಂದು ಅಮೆರಿಕದ ರಾಯಭಾರಿ ಹೇಳಿದ್ದಾರೆ.

ಅಣೆಕಟ್ಟಿನ ಅಪಾಯ ಸ್ಥಿತಿ ಮನಗಂಡು ಇರಾಕಿಗರನ್ನು ಅಲ್ಲಿಂದ ಪಾರು ಮಾಡುವ ಉಪಾಯಗಳನ್ನು ಯೋಚಿಸಬೇಕೆಂದು ಅವರು ಸರಕಾರಕ್ಕೆ ಸೂಚಿಸಿದ್ದಾರೆ. ಅಣೆಕಟ್ಟಿನ ದುರಸ್ತಿಗೆ ಇಟಲಿಯ ಕಂಪೆನಿ ಟೆವಿಯನ್ನು ಆಯ್ಕೆ ಮಾಡಲಾಗಿದೆ. ಈಗ ಅಣೆಕಟ್ಟು ಕುರ್ದಿಷ್ ಪೆಷ್‌ಮೆಗರ್ ಸೇನೆಯ ಸಂರಕ್ಷಣೆಯಲ್ಲಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X