Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಇದು ಬೂಟಾಟಿಕೆ ! ರಾಷ್ಟ್ರೀಯತೆ ಕುರಿತ...

ಇದು ಬೂಟಾಟಿಕೆ ! ರಾಷ್ಟ್ರೀಯತೆ ಕುರಿತ ಅಣಿಮುತ್ತಿಗೆ ಖೇರ್ ಬೆವರಿಳಿಸಿದ ಟ್ವೀಟಿಗರು

ವಾರ್ತಾಭಾರತಿವಾರ್ತಾಭಾರತಿ17 March 2016 5:37 PM IST
share
ಇದು ಬೂಟಾಟಿಕೆ !   ರಾಷ್ಟ್ರೀಯತೆ ಕುರಿತ ಅಣಿಮುತ್ತಿಗೆ ಖೇರ್ ಬೆವರಿಳಿಸಿದ ಟ್ವೀಟಿಗರು

" ಭಾರತವಾಸಿಗಳ ಪಾಲಿಗೆ ರಾಷ್ಟ್ರೀಯತೆಯ ಒಂದೇ ವ್ಯಾಖ್ಯೆ ಎಂದರೆ " ಭಾರತ್ ಮಾತಾಕಿ ಜೈ". ಉಳಿದೆಲ್ಲವೂ ಪಲಾಯನ ತಂತ್ರಗಳು " ಅಣಿಮುತ್ತು ಉದುರಿಸಿದ ನಟ ಅನುಪಮ್ ಖೇರ್ ಅವರಿಗೆ ಟ್ವಿಟ್ಟರಿಗರು ಸರಿಯಾಗಿಯೇ ಬೆವರಿಳಿಸಿದ್ದಾರೆ. ಅದರ ಕೆಲವು ಸ್ಯಾಂಪಲ್ ಗಳು ಇಲ್ಲಿವೆ ನೋಡಿ. 

ಸರ್ , " ಜೈ ಹಿಂದ್ " ಹಾಗು " ವಂದೇ ಮಾತರಂ "ಗೆ ಅನುಮತಿಯಿದೆಯೇ, ಅಥವಾ ಅವು ಕೂಡ ಪಲಾಯನ ಕೆಟಗರಿಗೆ ಸೇರುತ್ತವೆಯೇ ? 

- ಅನಿರುದ್ಧ್ ಚೌಧುರಿ 

ಸೋ,ಪ್ರೀತಿಯ ಭಾರತವಾಸಿಗಳೇ, ಹೋಗಿ ಗಲಭೆ ಮಾಡಿ, ಹಗರಣ ಮಾಡಿ, ಕೊಲೆ ಮಾಡಿ , ದ್ವೇಷ ಹರಡಿ. ಎಲ್ಲ ಆದ ಮೇಲೆ " ಭಾರತ್ ಮಾತಾಕಿ ಜೈ " ಎಂದು ಘೋಷಣೆ ಕೂಗಿ. ಆಗ ಎಲ್ಲವೂ ಓಕೆ !

- ಪಂಕಜ್ ಮಿಶ್ರಾ 

ಅನುಪಮ್ ಖೇರ್ ಅವರ ವ್ಯಾಖ್ಯೆಯ ಪ್ರಕಾರ ಕನ್ಹಯ್ಯನ ಕೊಲೆ ಮಾಡಲು ಕರೆ ನೀಡಿದ ವ್ಯಕ್ತಿ ರಾಷ್ಟ್ರೀಯವಾದಿ. ಏಕೆಂದರೆ ಆತ ಪೋಸ್ಟರ್ ನಲ್ಲಿ  " ಭಾರತ್ ಮಾತಾಕಿ ಜೈ " ಎಂದು ಬರೆದಿದ್ದಾನೆ. 

- ಜೋಯ್ ದಾಸ್ 

ನಾನು ನನ್ನ ರಾಷ್ಟ್ರೀಯವಾದಿ ಪ್ರಮಾಣಪತ್ರವನ್ನು ಎಲ್ಲಿಂದ ಪಡೆಯಬೇಕು ? ನಿಮ್ಮ ಕಚೇರಿ ವಿಳಾಸ ಕೊಡಿ, ಪ್ಲೀಸ್ . 

- ಮುಫೀದ್ 

ಕೇರಳ, ಕರ್ನಾಟಕ, ತಮಿಳು ನಾಡು ಹಾಗು ಈಶಾನ್ಯ ಭಾರತದಲ್ಲಿ ಯಾರೂ " ಭಾರತ್ ಮಾತಾಕಿ ಜೈ " ಎಂದಿದ್ದನ್ನು ನಾನು ಕೇಳಿಯೇ ಇಲ್ಲ. ಅವರೆಲ್ಲ ದೇಶದ್ರೋಹಿಗಳು ಬಿಡಿ. 

- ಆರ್ ಕುರಿಯನ್ 

ಸರ್, ಒಟ್ಟು ಎಷ್ಟು ಬಾರಿ ಈ ಘೋಷಣೆಯನ್ನು ಹೇಳಬೇಕು ಎಂದು ವಿವರ ಇದೆಯೇ ? ಅದು ಗಂಟೆಗಳ ಲೆಕ್ಕದಲ್ಲೇ ಅಥವಾ ವರ್ಷಕ್ಕೊಮ್ಮೆ ಹೇಳಿದರೆ ಸಾಕೆ ? 

- ಅಲೋಕ್ ದೇಶಪಾಂಡೆ 

ಮಹಾತ್ಮ ಗಾಂಧೀಜಿಯನ್ನು ಕೊಲ್ಲುವ ಮೊದಲು ಗೋಡ್ಸೆ ಹಲವು ಬಾರಿ " ಭಾರತ್ ಮಾತಾಕಿ ಜೈ " ಎಂದು ಹೇಳಿರಬಹುದು. ಹಾಗಾಗಿ ಅದೊಂದೇ ರಾಷ್ಟ್ರೀಯತೆಯ ವ್ಯಾಖ್ಯೆಯಾಗದು. 

- ನಿದಾ 

ನಾನು ಭಾರತೀಯ ಹಾಗು ನಾಸ್ತಿಕ. ನಾನು ನನ್ನ ತಂದೆ ತಾಯಿಯನ್ನು ಬಿಟ್ಟು ಇತರರ ಮಾತಾ, ಪಿತರನ್ನು ಹೆಸರೆತ್ತಿ  ಕರೆಯುವುದಿಲ್ಲ !

- ಅಂಕಿತ 

ಇದು ಬೂಟಾಟಿಕೆ ! ಒಬ್ಬ ನಿರಾಶ್ರಿತ ಮೂಲನಿವಾಸಿಯನ್ನು ಅಥವಾ ಸಂಕಷ್ಟದಲ್ಲಿರುವ ರೈತನನ್ನು ಕೇಳಿ ನೋಡಿ, ಆತ ಮನಪೂರ್ವಕವಾಗಿ " ಭಾರತ್ ಮಾತಾಕಿ ಜೈ " ಎಂದು ಹೇಳುತ್ತಾನೆಯೇ ?

- ಸಂಜೀವ್ ಮಾಥುರ್ 

ಆಯ್ತು. " ಭಾರತ್ ಮಾತಾಕಿ ಜೈ " . ಈಗ ವಿಷಯಕ್ಕೆ ಬನ್ನಿ. ನಿಮ್ಮ ಪಕ್ಷ ವಿಜಯ್ ಮಲ್ಯ ಹಾಗು ಆತನ ಬಳಿ ಇರುವ ತೆರಿಗೆ ಪಾವತಿಸುವವರ ೯ ಕೋಟಿ ರೂಪಾಯಿ ಯಾವಾಗ ತರುತ್ತೆ ? 

- ಇಂತಿಖಾಬ್ ಆಲಂ 

courtesy : Indian Express 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X