ಭಟ್ಕಳ: ಸರ್ಕಾರಿ ಪ್ರೌಢಶಾಲೆ ಬೈಲೂರಿನಲ್ಲಿ ಮಹೀಳಾ ದಿನಾಚರಣೆ

ಭಟ್ಕಳ: ಸರಕಾರಿ ಪ್ರೌಢಶಾಲೆ ಬೈಲೂರಿನಲ್ಲಿ "ಮಹಿಳಾ ದಿನಾಚರಣೆ" ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ದೇವಿದಾಸ ವೈದ್ಯ, ಮುಂಬೈರವರು ಮಕ್ಕಳ ಸ್ವಾವಲಂಬಿ ಬದುಕಿಗಾಗಿ ಸ್ವಉದ್ಯೋಗವನ್ನುಕೈಗೊಂಡಲ್ಲಿಉತ್ತಮವಾಗಿಜೀವನ ನಡೆಸಬಹುದುಎಂದರು.ಎರಡು ಹೊಲಿಗೆ ಯಂತ್ರವನ್ನುದೇಣಿಗೆಯಾಗಿ ನೀಡಿದಅವರು ವಿದ್ಯಾರ್ಥಿಜೀವನದಿಂದಲೇಜೀವನ ಶಿಕ್ಷಣಕ್ಕೆ ಮಹತ್ವಕೊಡುವಂತೆಕರೆ ನೀಡಿದರು.
ಯಶೋಧಾ ನಾಯ್ಕ ಹಾಗೂ ಸಂಗಡಿಗರು ಪ್ರಾರ್ಥನೆಗೈದರು.ಶಾಲಾ ಮುಖ್ಯಾಧ್ಯಾಪಕಿಯಲ್ಲಮ್ಮ ಸ್ವಾಗತಿಸಿದರು. ಸಿ.ಆರ್.ಪಿ. ನಾಗೇಶ ಮಡಿವಾಳ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಕ ುಮಾರ ಎನ್. ಕೇಣಿ ವಂದಿಸಿದರು.
Next Story





