Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಕಾಬಾ : ಯಾತ್ರಿಕರಿಗೆ ಅಡ್ಡಿಯುಂಟುಮಾಡುವ...

ಕಾಬಾ : ಯಾತ್ರಿಕರಿಗೆ ಅಡ್ಡಿಯುಂಟುಮಾಡುವ ಸೆಲ್ಫಿ ಗೀಳು

ವಾರ್ತಾಭಾರತಿವಾರ್ತಾಭಾರತಿ18 March 2016 5:39 PM IST
share
ಕಾಬಾ : ಯಾತ್ರಿಕರಿಗೆ ಅಡ್ಡಿಯುಂಟುಮಾಡುವ ಸೆಲ್ಫಿ ಗೀಳು

ಮಕ್ಕಾ, ಮಾ. 18 : ಹಜ್ ಅಥವಾ ಉಮ್ರಾ ಯಾತ್ರೆಗೆ ಬರುವ ಯಾತ್ರಿಕರು ಮಕ್ಕಾದ ಮಸ್ಜಿದುಲ್ ಹರಮ್ ನಲ್ಲಿ ಅದರಲ್ಲೂ ವಿಶೇಷವಾಗಿ ಕಾಬಾ ಭವನದ ಎದುರು ಸೆಲ್ಫಿ ತೆಗೆದುಕೊಳ್ಳುವ ಗೀಳು ಇತ್ತೀಚಿಗೆ ದೊಡ್ಡ ಕಿರಿಕಿರಿಯಾಗಿ ಬೆಳೆದಿದೆ ಎಂದು ಸೌದಿ ಗ್ಯಾಜ್ಹೆಟ್ ಲೇಖನ ಪ್ರಕಟಿಸಿದೆ. ನಿಧಾನವಾಗಿ ಆರಂಭವಾದ ಈ ಅಭ್ಯಾಸ ಇತ್ತೀಚಿಗೆ ದೊಡ್ಡ ಗೀಳಾಗಿ ಪರಿವರ್ತನೆಯಾಗಿದ್ದು ಕಾಬಾ ಸುತ್ತ ಪ್ರದಕ್ಷಿಣೆ ( ತವಾಫ್ ) ಮಾಡುವವರಿಗೆ ತೀವ್ರ ಅಡಚಣೆ ಉಂಟು ಮಾಡುತ್ತಿದೆ ಎಂದು ಯಾತ್ರಿಕರನ್ನು ಉಲ್ಲೇಖ್ಸಿಸಿ ಅದು ಬರೆದಿದೆ. 

" ಹರಮ್ ನೊಳಗೆ ಫೋಟೋ ತೆಗೆಯುವುದೇ ಹಿಂದೆ ನಿಷೆಧಿತವಾಗಿತ್ತು. ಈಗಿನ ಸೆಲ್ಫಿ ಗೀಳು ನೋಡುವಾಗ ಆ ನಿಯಮವೇ ಚೆನ್ನಾಗಿತ್ತು ಎಂದು ಅನಿಸುತ್ತದೆ. ಪ್ರದಕ್ಷಿಣೆ ಮಾಡುವಾಗ ಒಬ್ಬರಿಗೊಬ್ಬರು ಡಿಕ್ಕಿ ಹೊಡೆಯುವ ಸಮಸ್ಯೆ ಆಗ ಇಷ್ಟು ಇರಲಿಲ್ಲ " ಎಂದು ರಾಹತ್ ಸಲೀಂ ಎಂಬ ಉಮ್ರ ಯಾತ್ರಿಕ ಹೇಳಿದ್ದಾರೆ. 

" ಸೆಲ್ಫಿ ಗೀಳು ತವಾಫ್ ( ಪ್ರದಕ್ಷಿಣೆ ) ಮಾಡುವವರಿಗೆ ದೊಡ್ಡ ಅಡ್ಡಿಯಾಗುತ್ತಿದೆ. ಹಿರಿಯರು, ವೃದ್ಧರು ಮಾತ್ರವಲ್ಲ ಎಲ್ಲ ವಯೋಮಾನದವರಿಗೂ ಅದರಿಂದ ತೊಂದರೆಯಾಗುತ್ತಿದೆ  " ಎಂದು ಪಾಕಿಸ್ತಾನದಿಂದ ಬಂದ ಫಾತಿಮಾ ಶರೀಫ್ ಹೇಳಿದ್ದಾರೆ. 

" ನನ್ನ ಪ್ರಕಾರ ನೀವು ಯಾವ ಉದ್ದೇಶದಿಂದ ಬಂದಿದ್ದೀರೋ ಆ ದೊಡ್ಡ ಉದ್ದೇಶವೇ ಇದರಿಂದ ಹಾಳಾಗುತ್ತದೆ. ಈ ಸ್ಥಳದಲ್ಲಿ ನಡೆಯುವ ಆರಾಧನೆಯ ಖುಷಿ ಹಾಗು ಸಂತೃಪ್ತಿಗೆ ಅದು ಭಂಗ ತರುತ್ತದೆ  " ಎಂದು ಇನ್ನೋರ್ವ ಯಾತ್ರಿಕ ದೂರಿದ್ದಾರೆ. 

ನಾನು ಈ ಪುಣ್ಯ ಸ್ಥಳದಲ್ಲಿದ್ದೇನೆ ಎಂದು ತೋರಿಸುವ , ಖುಷಿ ವ್ಯಕ್ತಪಡಿಸುವ ವಿಧಾನವಾಗಿ ಸೆಲ್ಫಿ ಪ್ರಾರಂಭವಾಯಿತು. ಆದರೆ ನಿಧಾನವಾಗಿ ಅದು ಮಿತಿ ಮೀರಿ ಈಗ ಎಲ್ಲ ಯಾತ್ರಿಕರ ಪಾಲಿನ ಕಿರಿಕಿರಿಯಾಗಿದೆ. ಮತಾಫ್ ( ಕಾಬಾದ ಸುತ್ತಲ ಜಾಗ ) ಅಥವ ಸಯೀ  ಪ್ರದೇಶದಲ್ಲಿ ಸೆಲ್ಫಿಗಾಗಿ ಯಾತ್ರಿಕರು ಅಲ್ಲಲ್ಲಿ ನಿಲ್ಲುವುದರಿಂದ ಹಿಂದಿನಿಂದ ಬರುತ್ತಿರುವವರಿಗೆ ತಡೆಯಾಗುತ್ತದೆ. ಮಹಿಳೆಯರು, ಮಕ್ಕಳು, ವೃದ್ಧರು ಇದರಲ್ಲಿರುತ್ತಾರೆ. ಇನ್ನು ಸೆಲ್ಫಿ ತೆಗೆಯುವಾಗ ಅಕ್ಕಪಕ್ಕದ  ಹಲವರು ಆ ಚಿತ್ರದಲ್ಲಿ ಬರುತ್ತಾರೆ. ಅವರಿಗೆ ಹೀಗೆ ಚಿತ್ರದಲ್ಲಿ ಬರುವುದು ಇಷ್ಟವಿದೆಯೋ , ಇಲ್ಲವೋ ಎಂಬುದರ ಬಗ್ಗೆ ಸೆಲ್ಫಿಗರು ಯೋಚಿಸುವುದಿಲ್ಲ. 

ಈಗ ಸೆಲ್ಫಿಗೆ ಹರಮ್ ನಲ್ಲಿ ನಿಷೇಧವಿಲ್ಲ . ಆದರೆ ಈ ಬಗ್ಗೆ ಯಾತ್ರಿಕರು ಗಂಭೀರವಾಗಿ ಯೋಚಿಸಬೇಕಾಗಿದೆ ಎಂದು ಆ ಲೇಖನದಲ್ಲಿ ಚರ್ಚಿಸಲಾಗಿದೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X