Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಪ್ರತಿಯೊಂದಕ್ಕೂ ಮಾತ್ರೆ ನುಂಗುವುದು...

ಪ್ರತಿಯೊಂದಕ್ಕೂ ಮಾತ್ರೆ ನುಂಗುವುದು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ

ಗೊತ್ತಿರಲೇಬೇಕಾದ ಮಾಹಿತಿಗಳು

ವಾರ್ತಾಭಾರತಿವಾರ್ತಾಭಾರತಿ20 March 2016 11:33 AM IST
share
ಪ್ರತಿಯೊಂದಕ್ಕೂ ಮಾತ್ರೆ ನುಂಗುವುದು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ

ಮಾತ್ರೆ ನುಂಗುವ ಅಭ್ಯಾಸದಿಂದ ಏನಾಗಬಹುದು ಎನ್ನುವುದರ ವಿವರ ಇಲ್ಲಿದೆ.

ಈ ವಾರದ ಮೊದಲಿಗೆ ಭಾರತ ಸರ್ಕಾರವು 344 ಔಷಧಿಗಳನ್ನು ನಿಷೇಧಿಸಿದ ಸುದ್ದಿ ಕೇಳುತ್ತಲೇ ಭಾರತ ಎಚ್ಚೆತ್ತಿದೆ. ಈ ಪಟ್ಟಿಯಲ್ಲಿ ವಿಕ್ಸ್ ಆಕ್ಷನ್ 500 ಎಕ್ಸಟ್ರಾ, ಕೊರೆಕ್ಸ್, ಫೆನ್ಸಿಡಿಲ್ ಮತ್ತು ಸುಮಾರು 300ಕ್ಕೂ ಅಧಿಕ ಔಷಧಿಗಳನ್ನು ಡೋಸ್ ಕಾಂಬಿನೇಶನ್‌ಗಳೆಂದು ಹೇಳಲಾಗಿದೆ.

 ವೈದ್ಯರ ನಿಗಾ ಇಲ್ಲದೆ ಸೇವಿಸಬಾರದ ಔಷಧಿಗಳ ವಿವರ ನೀಡಿದ್ದಾರೆ. ಹಲವು ಅತೀ ಅಪಾಯಕಾರಿ ಮತ್ತು ಜೀವಕ್ಕೇ ಎರವಾಗುವ ಸಾಧ್ಯತೆಯಿದೆ.

ನೋವು ನಿವಾರಕಗಳು, ಅಡ್ಡಪರಿಣಾಮಗಳು:

ಗಂಭೀರ ಅಸಿಡಿಟಿ, ಅಲ್ಸರ್, ರಕ್ತಸ್ರಾವ, ಪಿತ್ತಜನಕಾಂಗ ನಂಜು, ಮೂತ್ರಪಿಂಡದ ವೈಫಲ್ಯ
ನೋವುಗಳ ಸಂದರ್ಭದಲ್ಲಿ ಪ್ಯಾರಾಸಿಟಮಲ್ ಮತ್ತು ಆಸ್ಪಿರನ್ ತಿನ್ನುವುದು ಮತ್ತು ಋತುಸ್ರಾವದ ಸಂದರ್ಭ ಬೆನ್ನು ನೋವಿಗೆ ಮಾತ್ರೆ ನುಂಗುವ ಅಭ್ಯಾಸ ಜನರಲ್ಲಿದೆ. ಆದರೆ ನೋವು ನಿವಾರಕದ ಓವರ್‌ಡೋಸ್ ಆರೋಗ್ಯಕ್ಕೆ ಮಾರಕ. ನೋವು ನಿವಾರಕ ಔಷಧಿಗಳು ಹೃದಯ, ಮೆದುಳುಗಳ ಮೇಲೆ ಪರಿಣಾಮ ಬೀರಬಹುದು.


ರೋಗನಿರೋಧಕಗಳು, ಅಡ್ಡಪರಿಣಾಮಗಳು:

ರೋಗ ನಿರೋಧಕಗಳಿಗೆ ಪ್ರತಿರೋಧ ಮತ್ತು ಕರುಳಿನ ಪ್ರತಿರೋಧ ನಿಗಾ ಇಲ್ಲದೆ ರೋಗ ನಿರೋಧಕಗಳ ಸೇವನೆಯಿಂದ ಔಷಧಿಗಳಿಗೆ ಪ್ರತಿರೋಧ ಸೃಷ್ಟಿಯಾಗುವ ಸಾಧ್ಯತೆಯಿದೆ. ಅಂತಹ ಔಷಧಿಗಳನ್ನು ಔಷಧಾಲಯಗಳಿಂದ ಖರೀದಿಸುವ ಮುನ್ನ ಎಚ್ಚರವಹಿಸಬೇಕು.

ನಿದ್ದೆ ಮಾತ್ರೆಗಳು, ಅಡ್ಡಪರಿಣಾಮಗಳು:

ಗಂಭೀರ ನಿದ್ರಾರಾಹಿತ್ಯ, ಚಲನೆ ಸಮಸ್ಯೆಗಳು, ನಡುಕ ವೈದ್ಯರ ಸಲಹೆಯಿಲ್ಲದೆ ಔಷಧಾಲಯಗಳು ಈ ಔಷಧಿಗಳನ್ನು ಮಾರುವುದಿಲ್ಲ. ನಿದ್ದೆ ಮಾತ್ರೆಗಳಿಂದ ರೋಗಿಗಳು ಅವುಗಳ ಅಭ್ಯಾಸ ರೂಢಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ. ಇದರಿಂದ ನಿದ್ರಾರಾಹಿತ್ಯ ಬರಬಹುದು. ಧೀರ್ಘ ಅವಧಿಯಲ್ಲಿ ಅಸ್ಥಿರತೆ, ನಡುಕ, ಚಲನೆ ಸಮಸ್ಯೆ, ಸಂಯೋಜನೆ ಸಮಸ್ಯೆ, ಜಡತೆ ಮತ್ತು ಮಾತಿನಲ್ಲಿ ಸಮಸ್ಯೆಗಳು ಕಾಣಬಹುದು.

ಅಸಿಡಿಟಿ ಔಷಧಿಗಳು, ಅಡ್ಡಪರಿಣಾಮಗಳು:

ಅರಿವಿನ ಕೊರತೆ, ಬುದ್ಧಿ ಮಾಂದ್ಯತೆ, ವಿಟಮಿನ್ ಕೊರತೆ, ಧೀರ್ಘ ಅವಧಿಯಲ್ಲಿ ಅಸಿಡಿಟಿ ಔಷಧಿಗಳು ಹಾನಿಕರವಾಗಲಿವೆ. ಪದೇ ಪದೇ ಬಳಕೆಯಿಂದ ಅರಿವಿನ ಕೊರತೆ ಮತ್ತು ಬುದ್ಧಿ ಮಾಂದ್ಯತೆ ಬರಬಹುದು. ಈ ಔಷಧಿಗಳು ಮೂಳೆಗಳನ್ನು ದುರ್ಬಲಗೊಳಿಸಬಹುದು.

ಕಫ್ ಸಿರಪ್‌ಗಳು, ಅಡ್ಡಪರಿಣಾಮಗಳು:

ಅಧಿಕ ಬಿಪಿ, ಮೆದುಳಿನಲ್ಲಿ ರಕ್ತಸ್ರಾವ, ಹೃದಯಾಘಾತ ಕಫ್ ಸಿರಫ್‌ಗಳಲ್ಲಿ ಕೆಫೇನ್ ಇರುವ ಕಾರಣ ಅದು ಚಟವಾಗಬಹುದು. ಅಡ್ಡ ಪರಿಣಾಮಗಳೆಂದರೆ ಅತಿಯಾದ ಉತ್ಸಾಹ, ಅಧಿಕ ಬಿಪಿ, ಮೆದುಳಿನಲ್ಲಿ ರಕ್ತಸ್ರಾವ, ಗಂಭೀರ ಪ್ರಕರಣಗಳಲ್ಲಿ ಹೃದಯಾಘಾತಗಳೂ ಆಗಬಹುದು. ಕಫ್ ಸಿರಪ್‌ಗಳಿಗೆ ಎಷ್ಟು ಚಟವಾಗಬಹುದೆಂದರೆ ಔಷಧಿ ಬದಲು ಅದನ್ನೇ ಕುಡಿಯಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X