ನನಗೆ ಯಾರಿಂದಲೂ ರಾಷ್ಟ್ರೀಯತೆಯ ಪಾಠ ಬೇಕಾಗಿಲ್ಲ
ಸಂಘ ಪರಿವಾರಕ್ಕೆ ಪಿ. ಸಾಯಿನಾಥ್ ಚಾಟಿ

ಹೊಸದಿಲ್ಲಿ , ಮಾ. 20 : " ನಾವು ಅತ್ಯಂತ ವಿಚಿತ್ರ ಸನ್ನಿವೇಶದಲ್ಲಿ ಬದುಕುತ್ತಿದ್ದೇವೆ. ಕಳೆದ ಕೆಲವು ವಾರಗಳಲ್ಲಿ ಕೆಲವರು ಘೋಷಣೆಗಳನ್ನು ಕೂಗಿದರು ಎಂದು ನಾವು ಅವರನ್ನು ಶಿಕಿಸಿದ್ದೇವೆ. ಆದರೆ ಈಗ ಕೆಲವು ವಾರಗಳಿಂದ ಕೆಲವರನ್ನು ಅವರು ಘೋಷಣೆ ಕೂಗುತ್ತಿಲ್ಲ ಎಂಬ ಕಾರಣಕ್ಕೆ ಶಿಕ್ಷಿಸುತ್ತಿದ್ದೇವೆ " ಎಂದು ವ್ಯಂಗ್ಯ ಮಾಡಿರುವ ಹಿರಿಯ ಪತ್ರಕರ್ತ ಪಿ. ಸಾಯಿನಾಥ್ ಅವರು " ನನಗೆ ಯಾರಿಂದಲೂ ರಾಷ್ಟ್ರೀಯತೆಯ ಪಾಠ ಬೇಕಾಗಿಲ್ಲ " ಎಂದು ಸಂಘ ಪರಿವಾರಕ್ಕೆ ಚಾಟಿ ಬೀಸಿದ್ದಾರೆ.
ರಾಜಧಾನಿ ದೆಹಲಿಯಲ್ಲಿ ಉಪನ್ಯಾಸವೊಂದನ್ನು ನೀಡಿದ ಅವರು ಬಡವರನ್ನು ಮೂಲೆಗುಂಪು ಮಾಡುತ್ತಿರುವ ಧಾರ್ಮಿಕ ಹಾಗು ಮಾರುಕಟ್ಟೆ ಮೂಲಭೂತವಾದವನ್ನು ಬಲವಾಗಿ ಖಂಡಿಸಿದರು.
ಬೇರೆ ಬೇರೆ ವಿಷಯಗಳಲ್ಲಿ ಈ ಸಂದರ್ಭದಲ್ಲಿ ಅವರು ಮಾತನಾಡಿದ ವೀದಿಯೋಗಳು ಇಲ್ಲಿವೆ :
ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ದಾಳಿಯ ಬಗ್ಗೆ :
ದೇಶದಲ್ಲಿ ಹೆಚ್ಚುತ್ತಿರುವ ಅಸಮಾನತೆಯ ಬಗ್ಗೆ :
" ಭಾರತ್ ಮಾತಾಕಿ ಜೈ " ಬಗ್ಗೆ :
ಮಾಧ್ಯಮಗಳ ಪಾತ್ರದ ಬಗ್ಗೆ :
ಗೋ ರಾಜಕೀಯದ ಬಗ್ಗೆ :
ವಿ ಡಿ ಸಾವರ್ಕರ್ ಬಗ್ಗೆ :
coutesy : catchnews.com







