Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸೋಷಿಯಲ್ ಮೀಡಿಯಾ
  3. ಹುತಾತ್ಮರ ಬಲಿದಾನಕ್ಕಿಂತ, ಬಣ್ಣ ಎರಚುವ...

ಹುತಾತ್ಮರ ಬಲಿದಾನಕ್ಕಿಂತ, ಬಣ್ಣ ಎರಚುವ ಸಂಭ್ರಮವೇ ದೊಡ್ಡದಾಯ್ತಲ್ಲ... ಇವರ ದೇಶಪ್ರೇಮದ ಮುಸುಡಿಗಿಷ್ಟು ಮಣ್ಣು ಬೀಳಲಿ..

ಟಿ. ಕೆ. ದಯಾನಂದ್ಟಿ. ಕೆ. ದಯಾನಂದ್23 March 2016 11:56 AM IST
share
ಹುತಾತ್ಮರ ಬಲಿದಾನಕ್ಕಿಂತ, ಬಣ್ಣ ಎರಚುವ ಸಂಭ್ರಮವೇ ದೊಡ್ಡದಾಯ್ತಲ್ಲ... ಇವರ ದೇಶಪ್ರೇಮದ ಮುಸುಡಿಗಿಷ್ಟು ಮಣ್ಣು ಬೀಳಲಿ..

" ವ್ಯಾಲಂಟೈನ್ಸ್ ಡೇ " ದಿನ ಎಲ್ಲರ ಮೊಬೈಲಿಗೂ ಒಂದು ಮೆಸೇಜ್ ಬಂದಿರುತ್ತೆ. ಇವತ್ತು ಸ್ವಾತಂತ್ರ್ಯಯೋಧ ಭಗತ್ ಸಿಂಗ್ ನೇಣಿಗೇರಿದ ದಿನ, ಪ್ರೇಮಿಗಳ ದಿನ ಆಚರಣೆ ಮಾಡಿ ಆ ದಿವ್ಯಚೇತನಕ್ಕೆ ಅಪಮಾನ ಎಸಗಬೇಡಿ ಅಂತಿರುತ್ತೆ ಮೆಸೇಜು. 

ವಾಸ್ತವ ಅಂದ್ರೆ ಭಗತ್ ಸಿಂಗ್ ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟ ದಿನ ಮಾರ್ಚ್ 23.

ಈ ಮೂವರು ವೀರ ಸ್ವಾತಂತ್ರ್ಯ ಸೇನಾನಿಗಳನ್ನು ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿದ ದಿನ ಇವತ್ತು. ಶೋಕಾಚರಣೆಯಲ್ಲಿ ಪಾಲ್ಗೊಂಡು ಆ ಮೂವರು ವೀರರಿಗೆ ನಮನ ಸಲ್ಲಿಸುವ ಬದಲು ದೇಶವೆಲ್ಲ ಒಬ್ಬರ ಮುಖಕ್ಕೊಬ್ಬರು ಬಣ್ಣ ಎರಚಿಕೊಂಡು ಆನಂದ ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತಿದ್ದಾರೆ. ಇವತ್ತು ಭಗತ್ ನೇಣಿಗೇರಿದ ದಿನ.. ನಮಗೋಸ್ಕರ ಹುತಾತ್ಮರಾದ ಶೋಕದ ದಿನ.. ಇವತ್ತು ಯಾರೂ ಹೋಳಿ ಆಚರಿಸಬೇಡಿ ಅಂತ ಯಾರಿಗೂ ಒಂದು ಮೆಸೇಜ್ ಬಂದಿಲ್ಲ.. ಯಾರೊಬ್ಬರೂ ಈ ಬಗ್ಗೆ ಚಕಾರವೆತ್ತುತ್ತಿಲ್ಲ, ಇವರ ಡಬಲ್ ಸ್ಟಾಂಡರ್ಡ್ ಮುಖವಾಡಗಳು ಹೇಗಿರ್ತವೆ ನೋಡಿ. ಧರ್ಮದ ಆಚರಣೆ ವಿಷ್ಯ ಬಂದಾಗ ಆರಾಮಾಗಿ ಸ್ವಾತಂತ್ರ್ಯ ಯೋಧರನ್ನ ಸೈಡಿಗಿಟ್ಟುಬಿಡ್ತಾರೆ. ವ್ಯಾಲಂಟೈನ್ ಡೇ ದಿನ ಊರಿಗೆಲ್ಲ ದೇಶಪ್ರೇಮದ ಪುಂಗಿ ಊದ್ತಾರೆ.

ನಮಗೋಸ್ಕರ ಜೀವವನ್ನೇ ಬಲಿಕೊಟ್ಟ ಭಗತ್ ಸಿಂಗ್, ರಾಜಗುರು, ಸುಖದೇವ್ ರ ಬಲಿದಾನಕ್ಕಿಂತ, ನಮ್ಮ ದೇಶಭಕ್ತರಿಗೆ ಬಣ್ಣ ಎರಚುವ ಸಂಭ್ರಮವೇ ದೊಡ್ಡದಾಯ್ತಲ್ಲ.. ಇವರ ದೇಶಪ್ರೇಮದ ಮುಸುಡಿಗಿಷ್ಟು ಮಣ್ಣು ಬೀಳಲಿ. ಇವರ ಸತ್ತ ಮೆದುಳಿನ ಆತ್ಮಕ್ಕೆ ಶಾಂತಿ ಸಿಗಲಿ..

ಭಗತ್ ಸಿಂಗ್, ರಾಜಗುರು, ಸುಖದೇವರ ಬಲಿದಾನ ಯಾವತ್ತೂ ನಮ್ಮ ನೆನಪಿನಲ್ಲಿ ಉಳಿಯಲಿ.

share
ಟಿ. ಕೆ. ದಯಾನಂದ್
ಟಿ. ಕೆ. ದಯಾನಂದ್
Next Story
X