Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಬಾರದ ಅಚ್ಛೇದಿನ್, ಬಿಜೆಪಿಗೆ ಕೆಟ್ಟ ದಿನದ...

ಬಾರದ ಅಚ್ಛೇದಿನ್, ಬಿಜೆಪಿಗೆ ಕೆಟ್ಟ ದಿನದ ಭಯ

ಏರುತ್ತಿರುವ ಬೆಲೆಗಳಿಂದ ಇಳಿಯುತ್ತಿದೆ ಮಧ್ಯಮವರ್ಗದ ಬೆಂಬಲ

ವಾರ್ತಾಭಾರತಿವಾರ್ತಾಭಾರತಿ23 March 2016 4:43 PM IST
share
ಬಾರದ ಅಚ್ಛೇದಿನ್, ಬಿಜೆಪಿಗೆ ಕೆಟ್ಟ ದಿನದ ಭಯ

ನವದೆಹಲಿ : ಕಳೆದೆರಡು ವರ್ಷಗಳಿಂದ ದೇಶದಲ್ಲಿ ಹೆಚ್ಚುತ್ತಿರುವ ಶಿಕ್ಷಣ ಹಾಗೂ ಆರೋಗ್ಯ ಸೇವಾ ವೆಚ್ಚಗಳು ಮಧ್ಯಮ ವರ್ಗಕ್ಕೆ ದೊಡ್ಡ ಹೊಡೆತವನ್ನೇ ನೀಡಿದ್ದು ಸದ್ಯೋಭವಿಷ್ಯದಲ್ಲಿ ನಡೆಯಲಿರುವ ಹಲವಾರು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಅಚ್ಛೇ ದಿನ್ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸನ್ನೂ ಕುಂದಿಸಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

‘‘ಮಧ್ಯಮ ವರ್ಗದ ಜನರು ಹೆಚ್ಚಾಗಿ ಉಪಯೋಗಿಸುವಂತಹ ಉತ್ಪನ್ನಗಳು ಹಾಗೂ ಸೇವೆಗಳ ಹೆಚ್ಚುತ್ತಿರುವ ದರಗಳ ವಿಚಾರವನ್ನು ಕಡೆಗಣಿಸಲು ಸಾಧ್ಯವೇ ಇಲ್ಲ,’’ ಎಂದು ವಿತ್ತ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಸಮಸ್ಯೆಯನ್ನು ಅಲ್ಪಾವಧಿಯಲ್ಲಿ ಪರಿಹರಿಸಲು ಅಸಾಧ್ಯವಾದರೂ ಸರಕಾರ ಇದೀಗ ತನ್ನ ಸುಮಾರು 10 ಮಿಲಿಯನ್ ನೌಕರರ ವೇತನವನ್ನುಶೇ. 24ರಷ್ಟು ಹೆಚ್ಚಿಸುವ ಬಗ್ಗೆ ಯೋಚಿಸುತ್ತಿದೆ.

ಪ್ರಸಕ್ತ ಶಿಕ್ಷಣ ವೆಚ್ಚ ಶೇ. 13ರಷ್ಟು ಏರಿಕೆಯಾಗಿದ್ದರೆ, ಗೃಹ ನಿರ್ಮಾಣ ವೆಚ್ಚಗಳು ಶೇ. 10ರಷ್ಟು ಏರಿಕೆಯಾಗಿವೆ. ಅದೇ ಸಮಯ ಆರೋಗ್ಯ ಸೇವಾ ವೆಚ್ಚಗಳು ಶೇ. 14ರಷ್ಟು ಏರಿಕೆ ಕಂಡರೆ, ವಿದ್ಯುತ್ದರ ಶೇ. 8ರಷ್ಟು ಹೆಚ್ಚಾಗಿದೆಯೆಂದುಅಂಕಿಸಂಖ್ಯೆಗಳ ಸಚಿವಾಲಯದಿಂದ ಪಡೆದ ಮಾಹಿತಿ ತಿಳಿಸುತ್ತದೆ.

ನಗರ ಪ್ರದೇಶಗಳ ಕುಟುಂಬಗಳು ತಮ್ಮ ಮಾಸಿಕ ಆದಾಯದ ಶೇ. 7ರಷ್ಟನ್ನುಶಿಕ್ಷಣದ ಉದ್ದೇಶಗಳಿಗೆ ಬಳಸುತ್ತವೆಯಾದರೆ ಗ್ರಾಮೀಣ ಕುಟುಂಬಗಳು ತಮ್ಮ ಮಾಸಿಕ ಆದಾಯದ ಶೇ. 3.5ರಷ್ಟನ್ನುಶಿಕ್ಷಣಕ್ಕಾಗಿ ಉಪಯೋಗಿಸುತ್ತಿವೆ.

ಕೆಲವು ಆಹಾರ ಹಾಗೂ ಪಾನೀಯಗಳ ಬೆಲೆ ಮೋದಿ ಸರಕಾರ ಬಂದ ನಂತರ ಶೇ.0.5ರಷ್ಟು ಕಡಿಮೆಯಾಗಿದ್ದರೂ, ಮಧ್ಯಮ ವರ್ಗದಿಂದ ಹೆಚ್ಚಿನ ಬೇಡಿಕೆಯಿರುವ ಹಾಲು ಹಾಗೂ ಮೊಟ್ಟೆಗಳ ದರ ಹೆಚ್ಚಾಗಿದೆ.

ಮೊಟಾರ್ ಸೈಕಲ್ ಹಾಗೂ ಕಾರುಗಳ ಮಾಲಿಕರೂ ಸರಕಾರದ ನೀತಿಗಳಿಂದ ಅಸಂತುಷ್ಟರಾಗಿದ್ದಾರೆ. ಕುಸಿಯುತ್ತಿರುವ ತೈಲ ಬೆಲೆಗಳು ಅವರಿಗೆ ಸಂತಸ ತಂದಿತ್ತಾದರೂ ಈ ಸಂತಸವನ್ನು ಸರಕಾರ ತೆರಿಗೆಯ ರೂಪದಲ್ಲಿ ಕಿತ್ತೆಸೆದಿದೆ.

ಪಿಂಚಣಿ ನಿಧಿಯ ಮೇಲೆ ತೆರಿಗೆ ವಿಧಿಸುವ ತನ್ನ ಪ್ರಸ್ತಾಪವನ್ನು ವ್ಯಾಪಕ ವಿರೋಧದಿಂದಾಗಿ ಸರಕಾರ ಹಿಂತೆಗೆದುಕೊಂಡಿದೆಯಾದರೂಇದರಿಂದ ಜನರನ್ನು ಸಂತುಷ್ಟಗೊಳಿಸಲು ಅದಕ್ಕೆ ಸಾಧ್ಯವಾಗಿಲ್ಲ.

ಲೋಕಸಭಾ ಚುನಾವಣೆ ಇನ್ನೂ ಮೂರು ವರ್ಷಗಳಷ್ಟು ದೂರವಿದ್ದರೂ, ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳಲ್ಲಿಮುಂದಿನ ಕೆಲವೇ ತಿಂಗಳುಗಳಲ್ಲಿ ಚುನಾವಣೆ ನಡೆಯಲಿದ್ದರೆ, ಮಹತ್ವದ ಉತ್ತರಪ್ರದೇಶ ಚುನಾವಣೆಗಳು ಮುಂದಿನ ವರ್ಷ ನಡೆಯಲಿವೆ.

ಮಧ್ಯಮ ವರ್ಗದ ಹತಾಶೆಯ ಬಗ್ಗೆ ಚೆನ್ನಾಗಿ ಅರಿತಿರುವ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ಗ್ರಾಹಕ ಹಣದುಬ್ಬರವನ್ನು ಮಾರ್ಚ್ 2017ರ ವೇಳೆಗೆ ಶೇ. 5ರಷ್ಟುಕಡಿಮೆಗೊಳಿಸಲು ಆರ್‌ಬಿಐ ಕಂಕಣಬದ್ಧವಾಗಿದೆಯೆಂದು ಇತ್ತೀಚೆಗೆ ತಿಳಿಸಿದ್ದರು. ಎಪ್ರಿಲ್ 5ರಂದು ತನ್ನ ಪಾಲಿಸಿಬಡ್ಡಿ ದರವನ್ನು 25 ಬೇಸಿಸ್ ಅಂಕಗಳಷ್ಟು ಆರ್‌ಬಿಐ ಕಡಿತಗೊಳಿಸಬಹುದೆಂದು ಅಂದಾಜಿಸಲಾಗಿದೆ. ಕಳೆದ ವರ್ಷ ಈ ದರವನ್ನು 125 ಅಂಕಗಳಷ್ಟು ಕಡಿಮೆಗೊಳಿಸಲಾಗಿತ್ತಲ್ಲದೆ ಇದು ಹಣದುಬ್ಬರವನ್ನು ಕಡಿಮೆಗೊಳಿಸುವಲ್ಲಿಯೂ ಸಹಕಾರಿಯಾಗಿತ್ತು.

ಸಾಲದ ಮೇಲಿನ ಬಡ್ಡಿ ದರವನ್ನು ಆರ್‌ಬಿಐ ಕಡಿಮೆಗೊಳಿಸಬಹುದೆಂಬ ಮಧ್ಯಮ ವರ್ಗ ಆಶಾಭಾವನೆ ಹೊಂದಿದೆಯಾದರೂ ಅದು ಸದ್ಯದಲ್ಲಿ ನಿಜವಾಗುವ ಸಾಧ್ಯತೆಯಿಲ್ಲ.

ಮೋದಿ ಸರಕಾರದ ವಿರುದ್ಧ ಮಧ್ಯಮ ವರ್ಗಕ್ಕೆ ಹಲವು ದೂರುಗಳಿವೆ. ಆದರೂ ಹಲವರು ಮೋದಿಗೆ ಸಮಸ್ಯೆಗಳನ್ನು ಪರಿಹರಿಸಲು ಇನ್ನೂ ಸ್ವಲ್ಪ ಕಾಲಾವಕಾಶ ನೀಡುವ ಬಗ್ಗೆ ಯೋಚಿಸುತ್ತಿದ್ದಾರೆ.

ಕೃಪೆ :indianexpress.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X